ETV Bharat / state

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಕೇಂದ್ರದ ಅಸ್ತು: ರಮೇಶ್​ ಜಿಗಜಿಣಗಿ

author img

By

Published : Sep 20, 2019, 3:14 PM IST

10 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಲಾಗಿತ್ತು. ವಿವಿಧ ಅಡೆತಡೆ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ರಮೇಶ್​ ಜಿಗಜಿಣಗಿ ಮಾಹಿತಿ ನೀಡಿದರು.

ರಮೇಶ್​ ಜಿಗಜಿಣಗಿ

ವಿಜಯಪುರ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಸಂಸದ ರಮೇಶ್​ ಜಿಗಜಿಣಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ತಾಲೂಕಿನ ಬುರ್ಣಾಪೂರ ಬಳಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 10ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಲಾಗಿತ್ತು. ವಿವಿಧ ಅಡೆತಡೆ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ರಮೇಶ್​ ಜಿಗಜಿಣಗಿ

ಬೇಡಿಕೆ ಸಲ್ಲಿಸಿ 10 ವರ್ಷಗಳ ನಂತರ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಹಿಂದಿನ ಯುಪಿಎ ಸರ್ಕಾರದಿಂದಾಗಿ ವಿಮಾನ ನಿಲ್ದಾಣ ಕಾಮಗಾರಿಗೆ ಬ್ರೇಕ್ ನೀಡಲಾಗಿತ್ತು ಎಂದ ಅವರು, 727.01 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಿರ್ಮಾಣವಾಗಲಿದೆ ಎಂದರು.

ವಿಜಯಪುರ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಸಂಸದ ರಮೇಶ್​ ಜಿಗಜಿಣಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ತಾಲೂಕಿನ ಬುರ್ಣಾಪೂರ ಬಳಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 10ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಲಾಗಿತ್ತು. ವಿವಿಧ ಅಡೆತಡೆ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ರಮೇಶ್​ ಜಿಗಜಿಣಗಿ

ಬೇಡಿಕೆ ಸಲ್ಲಿಸಿ 10 ವರ್ಷಗಳ ನಂತರ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಹಿಂದಿನ ಯುಪಿಎ ಸರ್ಕಾರದಿಂದಾಗಿ ವಿಮಾನ ನಿಲ್ದಾಣ ಕಾಮಗಾರಿಗೆ ಬ್ರೇಕ್ ನೀಡಲಾಗಿತ್ತು ಎಂದ ಅವರು, 727.01 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಿರ್ಮಾಣವಾಗಲಿದೆ ಎಂದರು.

Intro:ವಿಜಯಪುರ Body:ವಿಜಯಪುರ: ಕೊನೆಗೂ ವಿಜಯಪುರ ಜಿಲ್ಲೆಗೆ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ವಿಜಯಪುರ ತಾಲೂಕಿನ ಬುರ್ಣಾಪೂರ ಬಳಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಸ್ತು ನೀಡಲಾಗಿದೆ. 10ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಲಾಗಿತ್ತು. ವಿವಿಧ ಅಡೆತಡೆ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ ಎಂದರು.
ರನ್ ವೇ ಹಾಗೂ ಬಿಲ್ಡಿಂಗ್ ನಿರ್ಮಾಣಕ್ಕೆ ಅಸ್ತು ನೀಡಲಾಗಿದೆ.
ಹಲವು ವರ್ಷಗಳಿಂದ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಿದ್ದರು ಸಹ ಕಾಮಗಾರಿ ಶುರುವಾಗಿರಲಿಲ್ಲ.
ಸಧ್ಯ 10 ವರ್ಷಗಳ ನಂತರ ನಿರ್ಮಾಣ ಕಾಮಗಾರಿಗೆ ಅಸ್ತು ತೋರಿಸಿದ ಕೇಂದ್ರ ಸರ್ಕಾರ.
ಹಿಂದಿನ ಯುಪಿಎ ಸರ್ಕಾರದಿಂದಾಗಿ ವಿಮಾನ ನಿಲ್ದಾಣ ಕಾಮಗಾರಿಗೆ ಬ್ರೇಕ್ ನೀಡಲಾಗಿತ್ತು.
727.01 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣ ಕಾಮಗಾರಿ ಎಂದರು.
ಏರ್ ಪೋರ್ಟ್ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ವಿಚಾರದಲ್ಲಿ ನನಗೆ ಸಂತಸವಾಗಿದೆ ಎಂದರು.
ಹಿಂದಿನ ಕಾಂಟ್ರ್ಯಾಕ್ಟರ್ ೧೦೦ ಕೋಟಿ ಕೇಳಿದ್ದ ಹೀಗಾಗಿ ಕಾಮಗಾರಿ ಆರಂಭವಾಗಲಿಲ್ಲ.
ಏರ್ ಪೋರ್ಟ್ ಗೆ ಸದ್ಯಕ್ಕೆ ೧೦೦ ಕೋಟಿ ಬೇಕಾಗಿಲ್ಲ.
ರನ್ ವೇ ಹಾಗೂ ಬಿಲ್ಡಿಂಗ್ ಗೆ ಸ್ವಲ್ಪ ಹಣ ಸದ್ಯ ತಗುಲಬಹುದು ಎಂದರು.
ಸಾದ್ಯವಾದಷ್ಟು ಬೇಗನೇ ಏರ್ ಪೋರ್ಟ್ ಕಾಮಗಾರಿ ಪ್ರಾರಂಭಿಸಲಾಗುವದು.
ಏರ್ ಪೋರ್ಟ್ ಕಾಮಗಾರಿ ತಡವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ರಾಜ್ಯದ ೪೯% ಹಣವನ್ನು ಆಡಳಿತಾರೂಢ ಆಗಿನ ಕಾಂಗ್ರೆಸ್ ಸರ್ಕಾರ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಕಾಮಗಾರಿ ತಡವಾಯಿತು ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ‌ ನಮ್ಮ ಸರ್ಕಾರವೇ ಇರುವ ಕಾರಣ ಆದಷ್ಟು ಬೇಗನೇ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.