ETV Bharat / state

ಹಳೆ ವೈಷಮ್ಯ:ಮಾರಾಕಾಸ್ತ್ರಗಳಿಂದ ಕೊಲೆ

author img

By

Published : Mar 9, 2020, 6:57 AM IST

ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೆಸರಾಳ ತಾಂಡಾದಲ್ಲಿ ನಡೆದಿದೆ.

brutal murder in vijaypur
ಮಾರಾಕಾಸ್ತ್ರಗಳಿಂದ ಕೊಲೆ

ವಿಜಯಪುರ: ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೆಸರಾಳ ತಾಂಡಾದಲ್ಲಿ ನಡೆದಿದೆ.

ಮಾರಾಕಾಸ್ತ್ರಗಳಿಂದ ಕೊಲೆ

ತಾಂಡಾ ನಿವಾಸಿ ಮಲ್ಲು ರಾವು ರಾಠೋಡ್ (49) ಕೊಲೆಯಾಗಿದ್ದು, ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ.

ಶ್ರೀಮಂತ ನಾಟಿಕಾರ, ಸುರೇಶ ರಾಠೋಡ್‌ ಹಾಗೂ ಇತರ ಇಬ್ಬರಿಂದ ಈ ಕೃತ್ಯ ನಡೆದಿದೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಇಂಡಿ ಪಟ್ಟಣ ಪೊಲೀಸರು ಭೇಟಿ, ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯಪುರ: ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೆಸರಾಳ ತಾಂಡಾದಲ್ಲಿ ನಡೆದಿದೆ.

ಮಾರಾಕಾಸ್ತ್ರಗಳಿಂದ ಕೊಲೆ

ತಾಂಡಾ ನಿವಾಸಿ ಮಲ್ಲು ರಾವು ರಾಠೋಡ್ (49) ಕೊಲೆಯಾಗಿದ್ದು, ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ.

ಶ್ರೀಮಂತ ನಾಟಿಕಾರ, ಸುರೇಶ ರಾಠೋಡ್‌ ಹಾಗೂ ಇತರ ಇಬ್ಬರಿಂದ ಈ ಕೃತ್ಯ ನಡೆದಿದೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಇಂಡಿ ಪಟ್ಟಣ ಪೊಲೀಸರು ಭೇಟಿ, ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.