ETV Bharat / state

ಯತ್ನಾಳ್ ವಿರುದ್ದ ಅಪ್ಪು ಗರಂ.. ವಿಷ್ಯ ಏನು ಗೊತ್ತಾ? - ಮಹಾರಾಷ್ಟ್ರ ಚುನಾವಣೆ ರಿಸಲ್ಟ್

ಮಹಾರಾಷ್ಟ್ರ ಚುನಾವಣೆ ರಿಸಲ್ಟ್ ವಿಚಾರದಲ್ಲಿ ಯತ್ನಾಳ್ ಹೇಳಿಕೆಗೆ ಅಪ್ಪು ಪಟ್ಟಣಶಟ್ಟಿ ಗರಂ ಆಗಿದ್ದು, ಸುಳ್ಳು ಮಾತನಾಡಿ ಬಿಲ್ಡಪ್ ತೆಗೆದುಕೊಳ್ತಾರೆ ಎಂದು ಆರೋಪಿಸಿದ್ದಾರೆ.

ಅಪ್ಪು ಪಟ್ಟಣಶಟ್ಟಿ
author img

By

Published : Nov 3, 2019, 9:40 PM IST

ವಿಜಯಪುರ: ಮಹಾರಾಷ್ಟ್ರ ಚುನಾವಣೆ ರಿಸಲ್ಟ್ ವಿಚಾರದಲ್ಲಿ ಯತ್ನಾಳ್​ ಹೇಳಿಕೆಗೆ ಅಪ್ಪು ಪಟ್ಟಣ ಶೆಟ್ಟಿ ಗರಂ ಆಗಿದ್ದು, ಸುಳ್ಳು ಮಾತನಾಡಿ ಬಿಲ್ಡಪ್ ತೆಗೆದುಕೊಳ್ತಾರೆ ಎಂದು ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಒಬ್ಬ 'ಬಿಲ್ಡಪ್ ಆಂಡ್ ಬೋಗಸ್' ಶಾಸಕ ಎಂದು ಜರಿದರು. ಸಂದರ್ಭ ಬಂದಂತೆ ಹೊರಳಾಡೋದು ಯತ್ನಾಳ್​ ರಾಜಕಾರಣವಾಗಿದೆ. ಪಕ್ಷ ತಾಯಿ ಅಂತಾರೇ, ಪಕ್ಷದ ನಾಯಕರಿಗೆ ಬೈತಾರೆ. ಶೋಕಾಸ್ ನೋಟಿಸ್ ವಿಚಾರದಲ್ಲಿ ಉತ್ತರ ಕೊಡಲ್ಲ ಎಂದು ಆ ಮೇಲೆ ಹಿರಿಯ ನಾಯಕರ ಕೋಪಕ್ಕೆ ಗುರಿಯಾಗಿದ್ದಾರೆ ಎಂದರು.

ಯತ್ನಾಳ್​ ವಿರುದ್ದ ಅಪ್ಪು ಗರಂ

ಯತ್ನಾಳ್ ಸುಳ್ಳಿನ ಹವಾದಲ್ಲಿ ಹೊರಟಿದ್ದಾರೆ. ವಿಜಯಪುರ ಜನ ಮುಗ್ಧರು, ಒಂದು ದಿನ ಅಸಲಿಯತ್ತು ಹೊರಗೆ ಬರುತ್ತೆ ಎಂದು ಕಿಡಿಕಾರಿದರು. ಯತ್ನಾಳರ ಯಡಿಯೂರಪ್ಪ ನಿಷ್ಠೆ, ಆರ್ ಎಸ್ ಎಸ್ ನಿಷ್ಠೆ, ಹಿಂದುತ್ವದ ನಿಷ್ಠೆಯ ಸತ್ಯ ಬಯಲಾಗಲಿದೆ ಎಂದು ಭವಿಷ್ಯ ನುಡಿದರು.

ಯತ್ನಾಳ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮಾತನಾಡಲು ಇತಿ ಮಿತಿ ಇದೆ. ಮಿತಿ ಬಿಟ್ಟು ಮಾತನಾಡಿದರೇ ಹಿರಿಯರು ಕ್ರಮ ತೆಗೆದುಕೊಳ್ತಾರೆ ಎಂದರು. ನಾನು ಯತ್ನಾಳ್​ ಕುರಿತು ಹೈಕಮಾಂಡ್ ಗೆ ಯಾವುದೇ ದೂರು ನೀಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯಪುರ: ಮಹಾರಾಷ್ಟ್ರ ಚುನಾವಣೆ ರಿಸಲ್ಟ್ ವಿಚಾರದಲ್ಲಿ ಯತ್ನಾಳ್​ ಹೇಳಿಕೆಗೆ ಅಪ್ಪು ಪಟ್ಟಣ ಶೆಟ್ಟಿ ಗರಂ ಆಗಿದ್ದು, ಸುಳ್ಳು ಮಾತನಾಡಿ ಬಿಲ್ಡಪ್ ತೆಗೆದುಕೊಳ್ತಾರೆ ಎಂದು ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಒಬ್ಬ 'ಬಿಲ್ಡಪ್ ಆಂಡ್ ಬೋಗಸ್' ಶಾಸಕ ಎಂದು ಜರಿದರು. ಸಂದರ್ಭ ಬಂದಂತೆ ಹೊರಳಾಡೋದು ಯತ್ನಾಳ್​ ರಾಜಕಾರಣವಾಗಿದೆ. ಪಕ್ಷ ತಾಯಿ ಅಂತಾರೇ, ಪಕ್ಷದ ನಾಯಕರಿಗೆ ಬೈತಾರೆ. ಶೋಕಾಸ್ ನೋಟಿಸ್ ವಿಚಾರದಲ್ಲಿ ಉತ್ತರ ಕೊಡಲ್ಲ ಎಂದು ಆ ಮೇಲೆ ಹಿರಿಯ ನಾಯಕರ ಕೋಪಕ್ಕೆ ಗುರಿಯಾಗಿದ್ದಾರೆ ಎಂದರು.

ಯತ್ನಾಳ್​ ವಿರುದ್ದ ಅಪ್ಪು ಗರಂ

ಯತ್ನಾಳ್ ಸುಳ್ಳಿನ ಹವಾದಲ್ಲಿ ಹೊರಟಿದ್ದಾರೆ. ವಿಜಯಪುರ ಜನ ಮುಗ್ಧರು, ಒಂದು ದಿನ ಅಸಲಿಯತ್ತು ಹೊರಗೆ ಬರುತ್ತೆ ಎಂದು ಕಿಡಿಕಾರಿದರು. ಯತ್ನಾಳರ ಯಡಿಯೂರಪ್ಪ ನಿಷ್ಠೆ, ಆರ್ ಎಸ್ ಎಸ್ ನಿಷ್ಠೆ, ಹಿಂದುತ್ವದ ನಿಷ್ಠೆಯ ಸತ್ಯ ಬಯಲಾಗಲಿದೆ ಎಂದು ಭವಿಷ್ಯ ನುಡಿದರು.

ಯತ್ನಾಳ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮಾತನಾಡಲು ಇತಿ ಮಿತಿ ಇದೆ. ಮಿತಿ ಬಿಟ್ಟು ಮಾತನಾಡಿದರೇ ಹಿರಿಯರು ಕ್ರಮ ತೆಗೆದುಕೊಳ್ತಾರೆ ಎಂದರು. ನಾನು ಯತ್ನಾಳ್​ ಕುರಿತು ಹೈಕಮಾಂಡ್ ಗೆ ಯಾವುದೇ ದೂರು ನೀಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

Intro:ವಿಜಯಪುರ Body:ವಿಜಯಪುರ: ಮಹಾರಾಷ್ಟ್ರ ಚುನಾವಣೆ ರಿಸಲ್ಟ್ ವಿಚಾರದಲ್ಲಿ ಯತ್ನಾಳ ಹೇಳಿಕೆಗೆ ಅಪ್ಪು ಪಟ್ಟಣಶಟ್ಟಿ ಗರಂ ಆಗಿದ್ದಾರೆ.
ಸುಳ್ಳು ಮಾತನಾಡಿ ಯತ್ನಾಳ್ ಬಿಲ್ಡಪ್ ತೆಗೆದುಕೊಳ್ತಾರೆ ಎಂದು ಆರೋಪಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಯತ್ನಾಳ್ ಒಬ್ಬ 'ಬಿಲ್ಡಫ್ ಆಂಡ್ ಬೋಗಸ್' ಶಾಸಕ ಎಂದು ಜರಿದರು.
ಸಂದರ್ಭ ಬಂದಂತೆ ಹೊರಳಾಡೋದು ಯತ್ನಾಳ ರಾಜಕಾರಣವಾಗಿದೆ.
ಪಕ್ಷ ತಾಯಿ ಅಂತಾರೇ, ಪಕ್ಷದ ನಾಯಕರಿಗೆ ಬೈತಾರೆ.
ಶೋಕಾಸ್ ನೋಟಿಸ್ ವಿಚಾರದಲ್ಲಿ ಉತ್ತರ ಕೊಡಲ್ಲ ಎಂದು ಉತ್ತರ ಕೊಟ್ಟು ಆ ಮೇಲೆ ಉತ್ತರಿಸಿ ಹಿರಿಯ ನಾಯಕರ ಕೋಪಕ್ಕೆ ಗುರಿಯಾಗಿದ್ದಾರೆ ಎಂದರು.
ಯತ್ನಾಳ ಸುಳ್ಳಿನ ಹವಾದಲ್ಲಿ ಹೊರಟಿದ್ದಾರೆ. ವಿಜಯಪುರ ಜನ ಮುಗ್ದರು ನಂಬಿದ್ದಾರೆ.
ಒಂದು ದಿನ ಅಸಲಿಯತ್ತು ಹೊರಗೆ ಬರುತ್ತೆ ಎಂದು ಕಿಡಿ ಕಾರಿದರು.
ಯತ್ನಾಳರ ಯಡಿಯೂರಪ್ಪ ನಿಷ್ಟೆ, ಆರ್ ಎಸ್ ಎಸ್ ನಿಷ್ಟೆ, ಹಿಂದೂತ್ವದ ನಿಷ್ಟೆಯ ಸತ್ಯ ಬಯಲಾಗಲಿದೆ ಎಂದು ಭವಿಷ್ಯ ನುಡಿದರು.
ಯತ್ನಾಳ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ.
ಯತ್ನಾಳರಿಗೆ ಮಾತನಾಡಲು ಇತಿ ಮಿತಿ ಇದೆ.
ಇತಿ ಮಿತಿ ಬಿಟ್ಟು ಮಾತನಾಡಿದರೇ ಹಿರಿಯರು ಕ್ರಮ ತೆಗೆದುಕೊಳ್ತಾರೆ ಎಂದರು.
ನಾನು ಯತ್ನಾಳ ಕುರಿತು ಹೈಕಮಾಂಡ್ ಗೆ ಯಾವುದೇ ದೂರು ನೀಡಲು ಹೋಗಲ್ಲ ಎಂದು ಸ್ಪಷ್ಟ ಪಡಿಸಿದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.