ETV Bharat / state

ಕುಮಟಾದಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಮಾವೇಶ: ಸಮುದಾಯದ ಒಗ್ಗಟ್ಟಿಗೆ ಒಕ್ಕೊರಲಿನ ಚಿಂತನೆ!

author img

By

Published : Mar 5, 2021, 6:39 AM IST

ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ.

ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ
ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ

ಕಾರವಾರ: ಐತಿಹಾಸಿಕ ಮಿರ್ಜಾನ್ ಕೋಟೆ ಸಮೀಪದ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ "ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ" ಗುರುವಾರ ನಡೆಯಿತು. ಹರಿದು ಹಂಚಿಹೋಗಿ ಇನ್ನೂ ಕೂಡ ಬಡತನದ ಬೇಗೆಯಲ್ಲಿ ಬೇಯುತ್ತಿರುವವರನ್ನು ಮುನ್ನೆಲೆಗೆ ತಂದು ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಒಕ್ಕೊರಲಿನ ಚಿಂತನೆ ನಡೆಸಲಾಯಿತು.

ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ

ಕಾರವಾರ: ಐತಿಹಾಸಿಕ ಮಿರ್ಜಾನ್ ಕೋಟೆ ಸಮೀಪದ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ "ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ" ಗುರುವಾರ ನಡೆಯಿತು. ಹರಿದು ಹಂಚಿಹೋಗಿ ಇನ್ನೂ ಕೂಡ ಬಡತನದ ಬೇಗೆಯಲ್ಲಿ ಬೇಯುತ್ತಿರುವವರನ್ನು ಮುನ್ನೆಲೆಗೆ ತಂದು ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಒಕ್ಕೊರಲಿನ ಚಿಂತನೆ ನಡೆಸಲಾಯಿತು.

ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.