ETV Bharat / state

ಭಟ್ಕಳದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ - Navratri

ಭೀಮಾ ನದಿ ತೀರದ ಭಟ್ಕಳದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯು ನೆಲೆಸಿದ್ದು, ಈ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಲಿವೆ. ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಕಡವಿನಕಟ್ಟೆಯ ದುರ್ಗಾಪರಮೇಶ್ವರಿ ದೇವಸ್ಥಾನ
author img

By

Published : Oct 3, 2019, 7:14 PM IST

ಭಟ್ಕಳ: ನವರಾತ್ರಿಯ ಈ ಪರ್ವ ಕಾಲದಲ್ಲಿ ಭಕ್ತರು ಹೆಚ್ಚಾಗಿ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸು ಎಂಬ ಪ್ರಾರ್ಥನೆಯ ಜೊತೆಗೆ ಭಕ್ತಿಯಿಂದ ನವರಾತ್ರಿಯ ಪೂಜೆ-ಪುನಸ್ಕಾರ ನೆರವೇರಿಸುತ್ತಾರೆ. ಈ ನವರಾತ್ರಿಯ ಸಂದರ್ಭದಲ್ಲಿ ದೇವಿಯು ಸಂತುಷ್ಟಗೊಂಡು ಎಲ್ಲಾ ಭಕ್ತರನ್ನು ಹರಸುತ್ತಾಳೆಂಬ ನಂಬಿಕೆ ಇದೆ.

ಭಟ್ಕಳ ತಾಲೂಕಿನಲ್ಲಿಯೂ ಈ ನವರಾತ್ರಿ ವೈಭವದಿಂದ ನಡೆಯುತ್ತಿದ್ದು, ಸೆಪ್ಟೆಂಬರ್ 29ರಿಂದ ಆರಂಭವಾದ ನವರಾತ್ರಿ ಉತ್ಸವ ತಾಲೂಕಿನ ವಿವಿಧ ಕಡೆಯಲ್ಲಿನ ದೇವಿ ದೇವಸ್ಥಾನದಲ್ಲಿ ನಡೆಯುತ್ತಿದೆ. ಭಟ್ಕಳ ಪಟ್ಟಣ ಈಗಾಗಲೇ ಶಕ್ತಿದೇವಿ ದೇವಾಲಯಗಳ ತಾಣವಾಗಿದೆ. ಪುರಾತನ ಕಾಲದಲ್ಲಿ ಇದು ದೇವಾಲಯಗಳ ಬೀಡಾಗಿತ್ತು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ.

ಕಡವಿನಕಟ್ಟೆಯ ದುರ್ಗಾಪರಮೇಶ್ವರಿ ದೇವಸ್ಥಾನ

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ಭಟ್ಕಳ ತಾಲೂಕಿನ ಭೀಮಾ ನದಿಯ ತಟದಲ್ಲಿನ ರಮಣೀಯ ನಿಸರ್ಗ ತಾಣದಲ್ಲಿ ನೆಲೆಸಿರುವ ಕಡವಿನಕಟ್ಟೆ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿಯ ವಿಶೇಷ ಪೂಜೆಯ ಜೊತೆಗೆ ಅನ್ನ ಸಂತರ್ಪಣೆ, ಹೋಮ ಹವನಾದಿಗಳು ನಡೆಯುತ್ತಿವೆ. ಇಲ್ಲಿಯ ಊರಿನ ಭಕ್ತರ ಜೊತೆಗೆ ಹಾಗೂ ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಈ ದೇವಸ್ಥಾನವು ಪ್ರಾಚೀನ ಕಾಲದ ದೇವಸ್ಥಾನವಾಗಿದ್ದು, ಸುಮಾರು 400 ವರ್ಷದ ಇತಿಹಾಸ ಹೊಂದಿರುವ ಶಕ್ತಿ ಕ್ಷೇತ್ರವಾಗಿದೆ. ಈ ದೇವಸ್ಥಾನ ಋಷಿ-ಮುನಿಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಈ ಹಿಂದೆ ಶ್ರೀಧರ ಸ್ವಾಮಿ ಈ ಸ್ಥಳಕ್ಕೆ ಬಂದು ತಪಸ್ಸು ಮಾಡಿರುವುದರಿಂದ ಈ ಸ್ಥಳವನ್ನು ಶಕ್ತಿಸ್ಥಳ ಎನ್ನಲಾಗುತ್ತೆ. ಈ ದೇವಸ್ಥಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ಭೂತ-ಪ್ರೇತದ ತೊಂದರೆ, ಆರೋಗ್ಯ ಸಮಸ್ಯೆ ಮುಂತಾದ ಕಷ್ಟಗಳನ್ನು ನಿವಾರಣೆ ಮಾಡಿಕೊಂಡು ಹೋಗುತ್ತಾರಂತೆ.

ಭಟ್ಕಳ: ನವರಾತ್ರಿಯ ಈ ಪರ್ವ ಕಾಲದಲ್ಲಿ ಭಕ್ತರು ಹೆಚ್ಚಾಗಿ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸು ಎಂಬ ಪ್ರಾರ್ಥನೆಯ ಜೊತೆಗೆ ಭಕ್ತಿಯಿಂದ ನವರಾತ್ರಿಯ ಪೂಜೆ-ಪುನಸ್ಕಾರ ನೆರವೇರಿಸುತ್ತಾರೆ. ಈ ನವರಾತ್ರಿಯ ಸಂದರ್ಭದಲ್ಲಿ ದೇವಿಯು ಸಂತುಷ್ಟಗೊಂಡು ಎಲ್ಲಾ ಭಕ್ತರನ್ನು ಹರಸುತ್ತಾಳೆಂಬ ನಂಬಿಕೆ ಇದೆ.

ಭಟ್ಕಳ ತಾಲೂಕಿನಲ್ಲಿಯೂ ಈ ನವರಾತ್ರಿ ವೈಭವದಿಂದ ನಡೆಯುತ್ತಿದ್ದು, ಸೆಪ್ಟೆಂಬರ್ 29ರಿಂದ ಆರಂಭವಾದ ನವರಾತ್ರಿ ಉತ್ಸವ ತಾಲೂಕಿನ ವಿವಿಧ ಕಡೆಯಲ್ಲಿನ ದೇವಿ ದೇವಸ್ಥಾನದಲ್ಲಿ ನಡೆಯುತ್ತಿದೆ. ಭಟ್ಕಳ ಪಟ್ಟಣ ಈಗಾಗಲೇ ಶಕ್ತಿದೇವಿ ದೇವಾಲಯಗಳ ತಾಣವಾಗಿದೆ. ಪುರಾತನ ಕಾಲದಲ್ಲಿ ಇದು ದೇವಾಲಯಗಳ ಬೀಡಾಗಿತ್ತು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ.

ಕಡವಿನಕಟ್ಟೆಯ ದುರ್ಗಾಪರಮೇಶ್ವರಿ ದೇವಸ್ಥಾನ

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ಭಟ್ಕಳ ತಾಲೂಕಿನ ಭೀಮಾ ನದಿಯ ತಟದಲ್ಲಿನ ರಮಣೀಯ ನಿಸರ್ಗ ತಾಣದಲ್ಲಿ ನೆಲೆಸಿರುವ ಕಡವಿನಕಟ್ಟೆ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿಯ ವಿಶೇಷ ಪೂಜೆಯ ಜೊತೆಗೆ ಅನ್ನ ಸಂತರ್ಪಣೆ, ಹೋಮ ಹವನಾದಿಗಳು ನಡೆಯುತ್ತಿವೆ. ಇಲ್ಲಿಯ ಊರಿನ ಭಕ್ತರ ಜೊತೆಗೆ ಹಾಗೂ ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಈ ದೇವಸ್ಥಾನವು ಪ್ರಾಚೀನ ಕಾಲದ ದೇವಸ್ಥಾನವಾಗಿದ್ದು, ಸುಮಾರು 400 ವರ್ಷದ ಇತಿಹಾಸ ಹೊಂದಿರುವ ಶಕ್ತಿ ಕ್ಷೇತ್ರವಾಗಿದೆ. ಈ ದೇವಸ್ಥಾನ ಋಷಿ-ಮುನಿಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಈ ಹಿಂದೆ ಶ್ರೀಧರ ಸ್ವಾಮಿ ಈ ಸ್ಥಳಕ್ಕೆ ಬಂದು ತಪಸ್ಸು ಮಾಡಿರುವುದರಿಂದ ಈ ಸ್ಥಳವನ್ನು ಶಕ್ತಿಸ್ಥಳ ಎನ್ನಲಾಗುತ್ತೆ. ಈ ದೇವಸ್ಥಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ಭೂತ-ಪ್ರೇತದ ತೊಂದರೆ, ಆರೋಗ್ಯ ಸಮಸ್ಯೆ ಮುಂತಾದ ಕಷ್ಟಗಳನ್ನು ನಿವಾರಣೆ ಮಾಡಿಕೊಂಡು ಹೋಗುತ್ತಾರಂತೆ.

Intro:ಭಟ್ಕಳ: ನವರಾತ್ರಿಯ ಈ ಪರ್ವಕಾಲದಲ್ಲಿ ಭಕ್ತರು ಹೆಚ್ಚು ಹೆಚ್ಚು ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸು ಎಂಬ ಪ್ರಾರ್ಥನೆಯ ಜೊತೆಗೆ ಶ್ರದ್ದಾ ಭಕ್ತಿಯಿಂದ ನವರಾತ್ರಿಯ ಪೂಜೆ ಪುನಸ್ಕಾರದಲ್ಲಿ ನೆರವೆರಿಸುತ್ತಾರೆ. ಈ ನವರಾತ್ರಿಯ ಪೂಜೆಯ ಕಾಲದಲ್ಲಿ ದೇವಿಯು ಸಂತುಷ್ಟಗೊಂಡು ಎಲ್ಲಾ ಭಕ್ತರನ್ನು ಹರಸುತ್ತಾಳೆಂಬ ನಂಬಿಕೆ ಜಾಸ್ತಿಯಿದೆ.
ಭಟ್ಕಳ ತಾಲೂಕಿನಲ್ಲಿಯೂ ಅತ್ಯಂತ ಅದ್ದೂರಿಯಾಗಿ ಈ ನವರಾತ್ರಿಯ ವೈಭವದಿಂದ ನಡೆಯುತ್ತಿದ್ದು,Body:ಭಟ್ಕಳ: ನವರಾತ್ರಿಯ ಈ ಪರ್ವಕಾಲದಲ್ಲಿ ಭಕ್ತರು ಹೆಚ್ಚು ಹೆಚ್ಚು ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸು ಎಂಬ ಪ್ರಾರ್ಥನೆಯ ಜೊತೆಗೆ ಶ್ರದ್ದಾ ಭಕ್ತಿಯಿಂದ ನವರಾತ್ರಿಯ ಪೂಜೆ ಪುನಸ್ಕಾರದಲ್ಲಿ ನೆರವೆರಿಸುತ್ತಾರೆ. ಈ ನವರಾತ್ರಿಯ ಪೂಜೆಯ ಕಾಲದಲ್ಲಿ ದೇವಿಯು ಸಂತುಷ್ಟಗೊಂಡು ಎಲ್ಲಾ ಭಕ್ತರನ್ನು ಹರಸುತ್ತಾಳೆಂಬ ನಂಬಿಕೆ ಜಾಸ್ತಿಯಿದೆ.
ಭಟ್ಕಳ ತಾಲೂಕಿನಲ್ಲಿಯೂ ಅತ್ಯಂತ ಅದ್ದೂರಿಯಾಗಿ ಈ ನವರಾತ್ರಿಯ ವೈಭವದಿಂದ ನಡೆಯುತ್ತಿದ್ದು,

ಸಪ್ಟೆಂಬರ್ 29 ರಿಂದ ಆರಂಭವಾದ ನವರಾತ್ರಿ ಉತ್ಸವವೂ ತಾಲೂಕಿನ ವಿವಿಧ ಕಡೆಯಲ್ಲಿನ ದೇವಿ ದೇವಸ್ಥಾನದಲ್ಲಿ ನಡೆಯುತ್ತಿದ್ದು. ಭಟ್ಕಳ ಪಟ್ಟಣಕ್ಕೆ ಈಗಾಗಲೇ ಶಕ್ತಿಶಾಲಿ ದೇವಾಲಯಗಳ ತಾಣವಾಗಿದೆ ಎಂಬ ಪ್ರಶಂಸೆಗೆ ಪಾತ್ರವಾಗಿದೇ, ಪುರಾತನ ಕಾಲದಲ್ಲಿ ದೇವಾಲಯಗಳ ಬೀಡಾಗಿತ್ತು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ತಾಲೂಕಿನಲ್ಲಿ ಕೆಲವೊಂದು ಕಡೆಗಳಲ್ಲಿ ಪುರಾತನ ದೇವಾಲಯಗಳು ಇಂದಿಗೂ ಅತ್ಯಂತ ಭಕ್ತಜನರ ಅಭೀಷ್ಟಗಳನ್ನು ಪೂರೈಸುತ್ತಾ ಬರುತ್ತಿದ್ದಾಳೆ.

ಅವುಗಳಲ್ಲಿ ಅನೇಕ ದೇವಿ ದೇವಸ್ಥಾನಗಳೂ ಕೂಡಾ ಮುಖ್ಯವಾದವುಗಳು. ತಾಲೂಕು ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ ದೇವಿ ದೇವಸ್ಥಾನಗಳಲ್ಲಿ ನವರಾತ್ರಿಯ ವಿಶೇಷವಾಗಿ ಜಪ-ತಪ, ಪಾರಾಯಣ, ಹೋಮಹವನ ನಿತ್ಯವೂ ದೇವಿಯನ್ನು ವಿವಿಧ ರೂಪದಲ್ಲಿ ಅಲಂಕರಿಸಿ ಸಹಸ್ರ ನಾಮ ವಿಶೇಷಣೆಗಳು ಮತ್ತು ವಿಶೇಷ ಪೂಜೆಗಳು ನಡೆದವು. ಪೂಜಾ ವಿಧಿವಿಧಾನದ ನಂತರ ಭಕ್ತರಿಗೆ ನವರಾತ್ರಿಯ ಪ್ರಸಾದ ಭೋಜನದ ವ್ಯವಸ್ಥೆಗಳು ನಡೆಯುತ್ತಿದ್ದೆ

ಇನ್ನು ಉತ್ತರ ಜಿಲ್ಲೆಯಲ್ಲಿಯೇ ಪ್ರಸಿದ್ದತೆಯನ್ನು ಪಡೆದಿರುವ ಭಟ್ಕಳ ತಾಲ್ಲೂಕಿನ ಭೀಮಾ ನದಿಯ ತಟದಲ್ಲಿ ರಮಣೀಯ ನಿಸರ್ಗ ತಾಣದಲ್ಲಿ ನೆಲೆಸಿರುವ ಕಡವಿನಕಟ್ಟೆ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿಯ ವಿಶೇಷ ಪೂಜೆಯ ಜೊತೆಗೆ ಅನ್ನ ಸಂತರ್ಪಣೆ, ಹೋಮ ಹವನಾದಿಗಳು ನಡೆದವು. ಇಲ್ಲಿ ಊರಿನ ಭಕ್ತರ ಜೊತೆಗೆ ಹಾಗೂ ಪರಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ

ಈ ದೇವಸ್ಥಾನವು ಪ್ರಾಚೀನ ಕಾಲದ ದೇವಸ್ಥಾನವಾಗಿದ್ದು ಸುಮಾರು 400 ವರ್ಷದ ಇತಿಯಾಸ ಹೊಂದಿರು ಶಕ್ತಿ ಕ್ಷೇತ್ರವಾಗಿದೆ, ಈ ದೇವಸ್ಥಾನ ಋಷಿಮುನಿಗಳಿಂದ ಪ್ರತಿಷ್ಠಾನೆಗೊಂಡಿದ್ದು, ಈ ಹಿಂದೆ ಶ್ರೀಧರ ಸ್ವಾಮಿ ಈ ಸ್ಥಳಕ್ಕೆ ಬಂದು ತಪಸ್ಸು ಮಾಡಿರುವುದರಿಂದ ಈ ಸ್ಥಳಕ್ಕೆ ಅಪಾರ ಶಕ್ತಿ ಸ್ಥಳವಾಗಿದೆ, ಈ ದೇವಸ್ಥಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ಭೂತ ಪ್ರೇತದ ತೊಂದರೆ, ಆರೋಗ್ಯ ಸಮಸ್ಯೆ ಮುಂತಾದ ಕಷ್ಟಗಳನ್ನು ವಿವಾರಣೆ ಮಾಡಿಕೊಂಡು ಹೋಗಿರುವುದು ಉಂಟು,
ಈ ವರ್ಷ ವಿಶೇಷವಾಗಿ ಶರಣ್ನವರಾತ್ರಿ ಮಹೋತ್ಸವದ ಅಂಗವಾಗಿ ನವರಾತ್ರಿಯನ್ನು ಆಚರಣೆಯನ್ನು ಮಾಡುತ್ತಿದ್ದು ಹತ್ತು ದಿನಗಳ ಕಾಲ ಚಂಡಿಕಾ ಹೋಮ, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದು
ಐದನೇ ದಿನವಾದ ಇಂದು ಅಂಬಿಕೆ ದುರ್ಗೆಯ ಪೂಜೆ ಮಾಡಲಾಗಿದೆ.

ಬೈಟ್ 1: ದೇವಸ್ಥಾನದ ಅರ್ಚರಕು

ಬೈಟ್ 2: ಪ್ರಕಾಶ ಭಟ್ ದೇವಸ್ಥಾನ ಮೇಲ್ವಿಚಾರಕರು
Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.