ETV Bharat / state

ಮನೆಗೆ ಮರಳಿದ ಅತೃಪ್ತ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ.. - undefined

ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬುಧವಾರ ಮುಂಬೈಯಿಂದ ಮನೆಗೆ ವಾಪಸ್​ ಆಗಿದ್ದಾರೆ. ಗುರುವಾರ ಬೆಂಗಳೂರಿಗೆ ತೆರಳುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಮನೆಗೆ ವಾಪಾಸ್​ ಆದ ಅತೃಪ್ತ ಶಾಸಕ ಶಿವರಾಮ ಹೆಬ್ಬಾರ
author img

By

Published : Jul 24, 2019, 11:34 PM IST

Updated : Jul 25, 2019, 10:42 AM IST

ಶಿರಸಿ: ಅತೃಪ್ತ ಶಾಸಕರಲ್ಲಿ ಒಬ್ಬರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ್ ಮುಂಬೈನಿಂದ ಮನೆಗೆ ವಾಪಸ್​ ಆಗಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿರುವ ಸ್ವಂತ ಮನೆಗೆ ಬುಧವಾರ ಸಂಜೆಯ ವೇಳೆ ಆಗಮಿಸಿದ್ದಾರೆ.

vfk
ಮನೆಗೆ ವಾಪಾಸ್​ ಆದ ಅತೃಪ್ತ ಶಾಸಕ ಶಿವರಾಮ ಹೆಬ್ಬಾರ

ಮುಂಬೈನಿಂದ ನೇರವಾಗಿ ಮನೆಗೆ ಹಿಂತಿರುಗಿರುವುದು ಯಾರಿಗೂ ತಿಳಿಸದಂತೆ ಆಪ್ತರಿಗೆ ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ. ಮನೆಯ ಮುಂದಿನ ಗೇಟ್​ಗೆ ಬೀಗ ಹಾಕಿ ಶಾಸಕರ ಭೇಟಿಗೆ ಸಂಜೆ ವೇಳೆ ಆಗಮಿಸಿದ್ದ ಯಾರೊಬ್ಬರಿಗೂ ಸೆಕ್ಯುರಿಟಿ ಅವಕಾಶ ನೀಡಿಲ್ಲ. ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳುವುದಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದ್ದಾರೆ. ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.

ಶಿರಸಿ: ಅತೃಪ್ತ ಶಾಸಕರಲ್ಲಿ ಒಬ್ಬರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ್ ಮುಂಬೈನಿಂದ ಮನೆಗೆ ವಾಪಸ್​ ಆಗಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿರುವ ಸ್ವಂತ ಮನೆಗೆ ಬುಧವಾರ ಸಂಜೆಯ ವೇಳೆ ಆಗಮಿಸಿದ್ದಾರೆ.

vfk
ಮನೆಗೆ ವಾಪಾಸ್​ ಆದ ಅತೃಪ್ತ ಶಾಸಕ ಶಿವರಾಮ ಹೆಬ್ಬಾರ

ಮುಂಬೈನಿಂದ ನೇರವಾಗಿ ಮನೆಗೆ ಹಿಂತಿರುಗಿರುವುದು ಯಾರಿಗೂ ತಿಳಿಸದಂತೆ ಆಪ್ತರಿಗೆ ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ. ಮನೆಯ ಮುಂದಿನ ಗೇಟ್​ಗೆ ಬೀಗ ಹಾಕಿ ಶಾಸಕರ ಭೇಟಿಗೆ ಸಂಜೆ ವೇಳೆ ಆಗಮಿಸಿದ್ದ ಯಾರೊಬ್ಬರಿಗೂ ಸೆಕ್ಯುರಿಟಿ ಅವಕಾಶ ನೀಡಿಲ್ಲ. ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳುವುದಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದ್ದಾರೆ. ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.

Intro:ಶಿರಸಿ :
ಅತೃಪ್ತ ಶಾಸಕರಲ್ಲಿ ಒಬ್ಬರಾದ ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದ ಕೈ ಶಾಸಕ ಹೆಬ್ಬಾರ ಮುಂಬೈನಿಂದ ಮನೆಗೆ ತೆರಳಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿರುವ ಸ್ವಂತ ಮನೆಗೆ ಬುಧವಾರ ಸಂಜೆಯ ವೇಳೆ ಆಗಮಿಸಿದ್ದಾರೆ.

Body:ಮುಂಬೈ ನಿಂದ ನೇರವಾಗಿ ಯಾರಿಗೂ ತಿಳಿಸದೇ
ಗಪ್ ಚುಪ್ ಆಗಿ ಶಾಸಕ ಹೆಬ್ಬಾರ್ ಮನೆ ಸೇರಿರಿದ್ದಾರೆ.
ಬಂದಿರುವ ಸುದ್ದಿ ಯಾರೀಗೂ ತಿಳಿಸದಂತೆ ಆಪ್ತರಿಗೆ ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ.

ಮನೆಯ ಮುಂದಿನ ಗೇಟ್ ಕ್ಲೋಸ್ ಮಾಡಿಸಿ, ಬಾಗಿಲು ಹಾಕಿಕೊಂಡಿದ್ದಾರೆ. ಸಂಜೆಯ ವೇಳೆ ಆಗಮಿಸಿದ್ದ ಶಾಸಕರ ಭೇಟಿಗೆ ಯಾರೊಬ್ಬರಿಗೂ ಸೆಕ್ಯುರಿಟಿ ಅವಕಾಶ ನೀಡಿಲ್ಲ.

ಅಧಿಕೃತವಾಗಿ ಬಂದ ಮೇಲೆ ಮಾಧ್ಯಮದವರಿಗೆ ಅವಕಾಶ ನೀಡುವುದಾಗಿ ಶಾಸಕ ಹೆಬ್ಬಾರ್ ಇ ಟಿವಿ ಭಾರತ್ ಪ್ರತಿನಿಧಿಗೆ ದೂರವಾಣಿಯಲ್ಲಿ ತಿಳಿಸಿದ್ದು, ನಾಳೆ ಬೆಳಗಿನ ಜಾವ ವಾಪಸ್ ಬೆಂಗಳೂರಿಗೆ ತೆರಳಲಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.
......‌
ಸಂದೇಶ ಭಟ್ ಶಿರಸಿ. Conclusion:
Last Updated : Jul 25, 2019, 10:42 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.