ETV Bharat / state

ಬಸ್ಸಿನಲ್ಲಿ ಕಳ್ಳರ ಕೈಚಳ: ಬ್ಯಾಗ್​ನಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮಾಯ - ladies jewelry theft in Bengaluru Sirsi Bus

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೋರ್ವಳ ಬ್ಯಾಗ್​ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರು ಶಿರಸಿ ಮಾರ್ಗ ಮಧ್ಯೆ ನಡೆದಿದೆ.

jewelry theft in Bengaluru Sirsi Bus  ladies jewelry theft in Bengaluru Sirsi Bus
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮಾಯ
author img

By

Published : Dec 22, 2019, 5:27 PM IST

ಶಿರಸಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರ ಬ್ಯಾಗ್​ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರು ಶಿರಸಿ ಮಾರ್ಗ ಮಧ್ಯೆ ನಡೆದಿದೆ.

ಡಿಸೆಂಬರ್​ 21ರ ಶನಿವಾರ ರಾತ್ರಿ ಸುಮಾ ಶಿವರಾಜ ಭಟ್ ಎಂಬ ಮಹಿಳೆ ಬೆಂಗಳೂರಿನಿಂದ ಶಿರಸಿಗೆ ಶ್ರೀ ಕುಮಾರ ಹೆಸರಿನ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ, ಮೈಮೇಲೆ ಇದ್ದ ಬಂಗಾರವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ತನ್ನಲ್ಲಿರುವ ಲ್ಯಾಪ್​ಟಾಪ್ ಬ್ಯಾಗ್​ನಲ್ಲಿ ಇಟ್ಟಿದ್ದರು. ಶಿರಸಿಗೆ ಬಂದು ಮನೆಗೆ ಹೋದ ಮೇಲೆ ಬ್ಯಾಗ್​ ಪರಿಶೀಲಿಸಿ ನೋಡಿದರೆ ಬಂಗಾರ ಮಾಯವಾಗಿತ್ತು.

ಬ್ಯಾಗ್​ನಲ್ಲಿ 190 ಗ್ರಾಂ ಬಂಗಾರದ ಆಭರಣ ಇತ್ತು ಎನ್ನಲಾಗಿದ್ದು, ಒಟ್ಟು ಮೌಲ್ಯ 5.70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರ ಬ್ಯಾಗ್​ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರು ಶಿರಸಿ ಮಾರ್ಗ ಮಧ್ಯೆ ನಡೆದಿದೆ.

ಡಿಸೆಂಬರ್​ 21ರ ಶನಿವಾರ ರಾತ್ರಿ ಸುಮಾ ಶಿವರಾಜ ಭಟ್ ಎಂಬ ಮಹಿಳೆ ಬೆಂಗಳೂರಿನಿಂದ ಶಿರಸಿಗೆ ಶ್ರೀ ಕುಮಾರ ಹೆಸರಿನ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ, ಮೈಮೇಲೆ ಇದ್ದ ಬಂಗಾರವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ತನ್ನಲ್ಲಿರುವ ಲ್ಯಾಪ್​ಟಾಪ್ ಬ್ಯಾಗ್​ನಲ್ಲಿ ಇಟ್ಟಿದ್ದರು. ಶಿರಸಿಗೆ ಬಂದು ಮನೆಗೆ ಹೋದ ಮೇಲೆ ಬ್ಯಾಗ್​ ಪರಿಶೀಲಿಸಿ ನೋಡಿದರೆ ಬಂಗಾರ ಮಾಯವಾಗಿತ್ತು.

ಬ್ಯಾಗ್​ನಲ್ಲಿ 190 ಗ್ರಾಂ ಬಂಗಾರದ ಆಭರಣ ಇತ್ತು ಎನ್ನಲಾಗಿದ್ದು, ಒಟ್ಟು ಮೌಲ್ಯ 5.70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಶಿರಸಿ : ಖಾಸಗಿ ಬಸ್ಸನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೋರ್ವಳ ಬ್ಯಾಗ್ ನಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರಿನಿಂದ ಶಿರಸಿಗೆ ಬರುವಾಗ ನಡೆದಿದೆ.

ಸುಮಾ ಶಿವರಾಜ ಭಟ್ ಎಂಬವರ ಬಂಗಾರ ಕಳ್ಳತನಾಗಿದೆ. ಇವರು ಶನಿವಾರ ರಾತ್ರಿ ಬೆಂಗಳೂರುನಿಂದ ಶಿರಸಿಗೆ ಶ್ರೀ ಕುಮಾರ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಮೈಮೇಲೆ ಇದ್ದ ಬಂಗಾರವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ತನ್ನಲ್ಲಿರುವ ಲ್ಯಾಪ್ ಟ್ಯಾಪ್ ಬ್ಯಾಗ್ ನಲ್ಲಿ ಇದ್ದ ಸಣ್ಣ ಕಾನೆಯಲ್ಲಿ ಇಟ್ಟಿದ್ದರು. ಆದರೇ ಶಿರಸಿಗೆ ಬಂದು ಮನೆಗೆ ಹೋದ ಮೇಲೆ ನೋಡಿದರೆ ಬ್ಯಾಗನಲ್ಲಿದ್ದ ಬಂಗಾರ ಮಾಯವಾಗಿತ್ತು.


Body:ಬ್ಯಾಗ್ ನಲ್ಲಿ ೧೯೦ ಗ್ರಾಂ ಬಂಗಾರದ ಆಭರಣ ಇತ್ತು ಎನ್ನಲಾಗಿದ್ದು, ಅಂದಾಜು ಮೌಲ್ಯ ೫.೭೦ ಲಕ್ಷ ರೂಪಾಯಿದ್ದಾಗಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
..........
ಸಂದೇಶ ಭಟ್ ಶಿರಸಿ‌ Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.