ETV Bharat / state

ಹೆಚ್ಚಿನ ದರದ ಟಿಕೆಟ್ ಕೊಟ್ಟ ಕಂಡಕ್ಟರ್: ಪ್ರಯಾಣಿಕನಿಂದ ದೂರು - Cheat on bus ticket prices

ಹೆಚ್ಚಿನ ದರದ ಟಿಕೆಟ್​ ನೀಡಿದ ಕೆಎಸ್​ಆರ್​ಟಿಸಿ ನಿರ್ವಾಹಕನ ವಿರುದ್ಧ ಪ್ರಯಾಣಿಕರೊಬ್ಬರಿಂದ ದೂರು.

Cheat on bus ticket prices in shirasi
ಹೆಚ್ಚಿಗೆ ದರದ ಟಿಕೆಟ್​ ನೀಡಿದ ಅರೋಪ
author img

By

Published : Jan 16, 2020, 4:21 AM IST

ಶಿರಸಿ: ನಿಗದಿತ ದರಕ್ಕಿಂತ ಹೆಚ್ಚಿನ ದರದ ಟಿಕೆಟ್​ ನೀಡಿದ ಕೆಎಸ್​ಆರ್​ಟಿಸಿ ನಿರ್ವಾಹಕನ ವಿರುದ್ಧ ಪ್ರಯಾಣಿಕರೊಬ್ಬರು ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

Cheat on bus ticket prices in shirasi
ಹೆಚ್ಚಿಗೆ ದರದ ಟಿಕೆಟ್​ ನೀಡಿದ ಅರೋಪ

ಕೆಎಸ್ಆರ್​ಟಿಸಿ ಡಿಪೋ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ. ಜಡೆಯಿಂದ ಶಿರಸಿಗೆ 40 ರೂ. ತೆಗೆದುಕೊಳ್ಳುವ ಬದಲಾಗಿ 100 ರೂ. ದರದ ಟಿಕೆಟ್ ನೀಡಿದ್ದಾರೆ. ಇದನ್ನು ಪ್ರಯಾಣಿಕ ಮಂಜುನಾಥ ಗೋಣುರು ಪ್ರಶ್ನಿಸಿದ್ದರು. ಇದಕ್ಕೆ ಗರಂ ಆದ ನಿರ್ವಾಹಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2214 ಸಿಆರ್ ನಂಬರ್​ನ ಸಿಬ್ಬಂದಿ ಮೇಲೆ ದೂರು ದಾಖಲಿಸಲಾಗಿದೆ. ಬಸ್​​ನಿಂದ ಇಳಿದ ಪ್ರಯಾಣಿಕರ ಟಿಕೆಟ್​ನ್ನು ನೀಡಿ ಇಲಾಖೆಗೆ ವಂಚಿಸುತ್ತಿರುವ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಿಬ್ಬಂದಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ ಎಂದು ಪ್ರಯಾಣಿಕರ ಮಂಜುನಾಥ ಗೋಣುರು ಎಚ್ಚರಿಕೆ ನೀಡಿದ್ದಾರೆ.

ಶಿರಸಿ: ನಿಗದಿತ ದರಕ್ಕಿಂತ ಹೆಚ್ಚಿನ ದರದ ಟಿಕೆಟ್​ ನೀಡಿದ ಕೆಎಸ್​ಆರ್​ಟಿಸಿ ನಿರ್ವಾಹಕನ ವಿರುದ್ಧ ಪ್ರಯಾಣಿಕರೊಬ್ಬರು ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

Cheat on bus ticket prices in shirasi
ಹೆಚ್ಚಿಗೆ ದರದ ಟಿಕೆಟ್​ ನೀಡಿದ ಅರೋಪ

ಕೆಎಸ್ಆರ್​ಟಿಸಿ ಡಿಪೋ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ. ಜಡೆಯಿಂದ ಶಿರಸಿಗೆ 40 ರೂ. ತೆಗೆದುಕೊಳ್ಳುವ ಬದಲಾಗಿ 100 ರೂ. ದರದ ಟಿಕೆಟ್ ನೀಡಿದ್ದಾರೆ. ಇದನ್ನು ಪ್ರಯಾಣಿಕ ಮಂಜುನಾಥ ಗೋಣುರು ಪ್ರಶ್ನಿಸಿದ್ದರು. ಇದಕ್ಕೆ ಗರಂ ಆದ ನಿರ್ವಾಹಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2214 ಸಿಆರ್ ನಂಬರ್​ನ ಸಿಬ್ಬಂದಿ ಮೇಲೆ ದೂರು ದಾಖಲಿಸಲಾಗಿದೆ. ಬಸ್​​ನಿಂದ ಇಳಿದ ಪ್ರಯಾಣಿಕರ ಟಿಕೆಟ್​ನ್ನು ನೀಡಿ ಇಲಾಖೆಗೆ ವಂಚಿಸುತ್ತಿರುವ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಿಬ್ಬಂದಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ ಎಂದು ಪ್ರಯಾಣಿಕರ ಮಂಜುನಾಥ ಗೋಣುರು ಎಚ್ಚರಿಕೆ ನೀಡಿದ್ದಾರೆ.

Intro:
ಶಿರಸಿ : ನಿಗಧಿತ ದರಕ್ಕಿಂತ ಹೆಚ್ಚಿನ ದರದ ಟಿಕೇಟ್ ನೀಡಿದ ಕಂಡಕ್ಟರ್ ವಿರುದ್ಧ ಪ್ರಯಾಣಿಕರೊಬ್ಬರು ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಶಿರಸಿ ಕೆಎಸ್ ಆರ್ಟಿಸಿ ಡೀಪೊ ಕಚೇರಿಯಲ್ಲಿ ದೂರು ದಾಖಲಿಸಲಾಗಿದ್ದು, ಜಡೆಯಿಂದ ಶಿರಸಿಗೆ 40 ರೂ. ಬದಲು ನಿರ್ವಾಹಕ; ಬೇರೆ ಪ್ರಯಾಣಿಕರಿಗೆ ನೀಡಿದ್ದ 100 ರೂ. ಟಿಕೇಟ್ ನೀಡಿದ್ದಾರೆ. ಇದನ್ನು ಪ್ರಯಾಣಿಕ ಪ್ರಶ್ನಿಸಿದ್ದಾನೆ. ಇದಕ್ಕೆ ಗರಂ ಆದ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Body:2214 ಸಿಆರ್ ನಂಬರ್ ನ ಸಿಬ್ಬಂದಿ ಮೇಲೆ ದೂರು ದಾಖಲಿಸಲಾಗಿದೆ. ಬಸ್ ನಿಂದ ಇಳಿದ ಪ್ರಯಾಣಿಕರ ಟಿಕೇಟನ್ನು ನೀಡಿ ಇಲಾಖೆಗೆ ವಂಚಿಸುತ್ತಿರುವ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಹಳೆಯ ಹಾಗೂ ಈಗಾಗಲೇ ಪ್ರಯಾಣಿಸಿದ್ದ ಪ್ರಯಾಣಿಕರ ಟಿಕೇಟ್ ನೀಡಿ ವಂಚಿಸುವ ಕೆಲಸ ನಡೆಯುತ್ತಿದೆ. ಇಲಾಖೆ ಕ್ರಮ ಕೈಗೊಳ್ಳದಿದ್ದರೆ, ಸಿಬ್ಬಂದಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ ಎಂದು ಪ್ರಯಾಣಿಕರ
ಮಂಜುನಾಥ ಗೋಣುರು ತಿಳಿಸಿದ್ದಾರೆ.
...........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.