ETV Bharat / state

ಗರ್ಭಕೋಶದಲ್ಲಿ ಬೃಹತ್​ ಗಡ್ಡೆ.. ಸತತ ನಾಲ್ಕು ಗಂಟೆ ಯಶಸ್ವಿ ಶಸ್ತ್ರಚಿಕಿತ್ಸೆ.! - big tumor in the uterus.

ಮಹಿಳೆಯ ಗರ್ಭಕೋಶದಲ್ಲಿದ್ದ ಬೃಹದಾಕಾರದ ಗಡ್ಡೆಯ ಜೊತೆ ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಭಟ್ಕಳದ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯನ್ನ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗರ್ಭಕೋಶದಲ್ಲಿ ಬೃಹತ್​ ಗಡ್ಡೆ...ಸತತ ನಾಲ್ಕು ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ.!
author img

By

Published : Sep 28, 2019, 11:51 AM IST

ಭಟ್ಕಳ: ಮಹಿಳೆಯ ಗರ್ಭಕೋಶದಲ್ಲಿದ್ದ ಬೃಹದಾಕಾರದ ಗಡ್ಡೆಯ ಜೊತೆ ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಭಟ್ಕಳದ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯನ್ನ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗರ್ಭಕೋಶದಲ್ಲಿ ಬೃಹತ್​ ಗಡ್ಡೆ.. ಸತತ ನಾಲ್ಕು ಗಂಟೆ ಯಶಸ್ವಿ ಶಸ್ತ್ರಚಿಕಿತ್ಸೆ!

ಹೆಬಳೆಯ ಗಾಂಧಿನಗರದ ನಿವಾಸಿಯಾದ ಕುಸುಮಾ ಮೋಗೇರ ಎಂಬ‌ ಮಹಿಳೆ ಕಳೆದ 15 ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮಹಳೆಯನ್ನ ಸರ್ಕಾರಿ ಆಸ್ಪತ್ರೆಗೆ ಕರೆ ತಂದ ಕುಟುಂಬದವರು ವೈದ್ಯೆ ಶಮ್ಸನೂರ್​ ಅವರ‌ ಬಳಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ತಪಾಸಣೆಯಲ್ಲಿ ಗರ್ಭಕೋಶದಲ್ಲಿ ಗಡ್ಡೆ ಇರುವುದು ತಿಳಿದು ಬಂದಿದೆ. ಮಹಿಳೆಗೆ ಹೊಟ್ಟೆ ನೋವು ಜಾಸ್ತಿಯಾಗಿ ಹೊಟ್ಟೆ ದಪ್ಪ ಆಗಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದ್ದಾರೆ.

ಬಳಿಕ ಅರವಳಿಕೆ ತಜ್ಞೆ ಡಾ.‌ಸವಿತಾ ಕಾಮತ್​ ಹಾಗೂ ಸ್ತ್ರೀರೋಗ ತಜ್ಞೆ ಡಾ.ಶಮ್ಸನೂರ್​ ಅವರ ನೇತೃತ್ವದಲ್ಲಿ ಸತತ 4 ಗಂಟೆಗೂ ಅಧಿಕ‌ ಕಾಲ ಶಸ್ತ್ರಚಿಕಿತ್ಸೆ ನಡೆಸಿ,ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 20-22 ಸೆಂ.ಮೀ. ಉದ್ದಗಲದ ಗಡ್ಡೆಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸಿದ ವೈದ್ಯರಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕೃತಜ್ಞತೆ ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ ಮೂರನೇ ಗಡ್ಡೆ ಶಸ್ತ್ರಚಿಕಿತ್ಸೆ ಮಾಡಿದ ಜಿಲ್ಲಾಸ್ಪತ್ರೆ ವೈದ್ಯರು:

ಹೊಸ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಆಸ್ಪತ್ರೆಯನ್ನ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದೇ ತಿಂಗಳಲ್ಲಿ ಮೂರು ಗಡ್ಡೆಯ ಶಸ್ತ್ರಚಿಕಿತ್ಸೆ ಮಾಡಿ ರೋಗಿಗಳ ಜೀವ ಉಳಿಸುವಲ್ಲಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಟ್ಕಳ: ಮಹಿಳೆಯ ಗರ್ಭಕೋಶದಲ್ಲಿದ್ದ ಬೃಹದಾಕಾರದ ಗಡ್ಡೆಯ ಜೊತೆ ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಭಟ್ಕಳದ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯನ್ನ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗರ್ಭಕೋಶದಲ್ಲಿ ಬೃಹತ್​ ಗಡ್ಡೆ.. ಸತತ ನಾಲ್ಕು ಗಂಟೆ ಯಶಸ್ವಿ ಶಸ್ತ್ರಚಿಕಿತ್ಸೆ!

ಹೆಬಳೆಯ ಗಾಂಧಿನಗರದ ನಿವಾಸಿಯಾದ ಕುಸುಮಾ ಮೋಗೇರ ಎಂಬ‌ ಮಹಿಳೆ ಕಳೆದ 15 ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮಹಳೆಯನ್ನ ಸರ್ಕಾರಿ ಆಸ್ಪತ್ರೆಗೆ ಕರೆ ತಂದ ಕುಟುಂಬದವರು ವೈದ್ಯೆ ಶಮ್ಸನೂರ್​ ಅವರ‌ ಬಳಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ತಪಾಸಣೆಯಲ್ಲಿ ಗರ್ಭಕೋಶದಲ್ಲಿ ಗಡ್ಡೆ ಇರುವುದು ತಿಳಿದು ಬಂದಿದೆ. ಮಹಿಳೆಗೆ ಹೊಟ್ಟೆ ನೋವು ಜಾಸ್ತಿಯಾಗಿ ಹೊಟ್ಟೆ ದಪ್ಪ ಆಗಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದ್ದಾರೆ.

ಬಳಿಕ ಅರವಳಿಕೆ ತಜ್ಞೆ ಡಾ.‌ಸವಿತಾ ಕಾಮತ್​ ಹಾಗೂ ಸ್ತ್ರೀರೋಗ ತಜ್ಞೆ ಡಾ.ಶಮ್ಸನೂರ್​ ಅವರ ನೇತೃತ್ವದಲ್ಲಿ ಸತತ 4 ಗಂಟೆಗೂ ಅಧಿಕ‌ ಕಾಲ ಶಸ್ತ್ರಚಿಕಿತ್ಸೆ ನಡೆಸಿ,ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 20-22 ಸೆಂ.ಮೀ. ಉದ್ದಗಲದ ಗಡ್ಡೆಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸಿದ ವೈದ್ಯರಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕೃತಜ್ಞತೆ ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ ಮೂರನೇ ಗಡ್ಡೆ ಶಸ್ತ್ರಚಿಕಿತ್ಸೆ ಮಾಡಿದ ಜಿಲ್ಲಾಸ್ಪತ್ರೆ ವೈದ್ಯರು:

ಹೊಸ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಆಸ್ಪತ್ರೆಯನ್ನ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದೇ ತಿಂಗಳಲ್ಲಿ ಮೂರು ಗಡ್ಡೆಯ ಶಸ್ತ್ರಚಿಕಿತ್ಸೆ ಮಾಡಿ ರೋಗಿಗಳ ಜೀವ ಉಳಿಸುವಲ್ಲಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಭಟ್ಕಳ: ತಾಲೂಕಾಸ್ಪತ್ರೆಯ ವೈದ್ಯರು ಕಳೆದ ಒಂದು ತಿಂಗಳಲ್ಲಿ ಓರ್ವ ಮಹಿಳೆ‌ ಹಾಗೂ ಓರ್ವ ಯುವತಿಯ ಹೊಟ್ಟೆಯಲ್ಲಿದ್ದ ಬ್ರಹದಾಕಾರದ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆದಿದ್ದು ಈಗ ಶುಕ್ರವಾರದಂದು ಇನ್ನೋರ್ವ ಮಹಿಳೆಯ ಹೊಟ್ಟೆಯಲ್ಲಿದ್ದ ಬ್ರಹದಾಕಾರದ ಗಡ್ಡೆಯ ಜೊತೆಗೆ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಮಹಿಳೆಯನ್ನು ಪ್ರಾಣಾಪಾಯದಿಂದ‌‌ ಪಾರು ಮಾಡಿದ್ದಾರೆ. ಗಡ್ಡೆ ನೋಡಲು ಮಗುವಿನ ಆಕೃತಿ ಹೊಂದಿದೆ.Body:ಭಟ್ಕಳ: ತಾಲೂಕಾಸ್ಪತ್ರೆಯ ವೈದ್ಯರು ಕಳೆದ ಒಂದು ತಿಂಗಳಲ್ಲಿ ಓರ್ವ ಮಹಿಳೆ‌ ಹಾಗೂ ಓರ್ವ ಯುವತಿಯ ಹೊಟ್ಟೆಯಲ್ಲಿದ್ದ ಬ್ರಹದಾಕಾರದ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆದಿದ್ದು ಈಗ ಶುಕ್ರವಾರದಂದು ಇನ್ನೋರ್ವ ಮಹಿಳೆಯ ಹೊಟ್ಟೆಯಲ್ಲಿದ್ದ ಬ್ರಹದಾಕಾರದ ಗಡ್ಡೆಯ ಜೊತೆಗೆ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಮಹಿಳೆಯನ್ನು ಪ್ರಾಣಾಪಾಯದಿಂದ‌‌ ಪಾರು ಮಾಡಿದ್ದಾರೆ. ಗಡ್ಡೆ ನೋಡಲು ಮಗುವಿನ ಆಕೃತಿ ಹೊಂದಿದೆ.

ಇಲ್ಲಿನ‌‌ ಹೆಬಳೆಯ ಗಾಂಧಿನಗರದ ನಿವಾಸಿಯಾದ ಕುಸುಮಾ ಮೋಗೇರ ಎಂಬ‌ ಮಹಿಳೆಯೂ ಕಳೆದ 15 ದಿನದಿಂದ ಭಾರಿ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದಳು ಎನ್ನಲಾಗಿದೆ. ಮನೆಯಲ್ಲಿ ನೋವು ತಾಳಲಾರದೇ ಮನೆ ಮಂದಿಗೆ ವಿಷಯ ತಿಳಿಸಿದ ಹಿನ್ನೆಲೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆ ತಂದ ಕುಟುಂಬದವರು ವೈದ್ಯೆ ಶಮ್ಸನೂರ ಅವರ‌ ಬಳಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ತಪಾಸಣೆಯಲ್ಲಿ ಗರ್ಭಕೋಶದಲ್ಲಿ ಗಡ್ಡೆ ಇರುವುದು ತಿಳಿದು ಬಂದಿದೆ. ಮಹಿಳೆಗೆ ಹೊಟ್ಟೆ ನೋವು ಜಾಸ್ತಿಯಾಗಿ ಹೊಟ್ಟೆ ದಪ್ಪ ಆಗಿರುವದರಿಂದ ವೈದ್ಯರು ತಕ್ಷಣಕ್ಕೆ ಶಸ್ತ್ರಚಿಕಿತ್ಸೆಗೆ ಕುಟುಂಬಸ್ಥರು ಸೂಚಿಸಿದ್ದಾರೆ.

ಕಳೆದ ಎರಡು‌‌ ದಿನದ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯನ್ನು ಶುಕ್ರವಾರದಂದು ಅರವಳಿಕೆ ತಜ್ಞೆ ಡಾ.‌ಸವಿತಾ ಕಾಮತ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಶಮ್ಸನೂರ ಅವರ ನೇತ್ರತ್ವದಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ‌.‌

ಶಸ್ತ್ರಚಿಕಿತ್ಸೆಯಲ್ಲಿ ಸುಮಾರು 20-22 ಸೆ.ಮೀ. ಉದ್ದಗಲದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಗಡ್ಡೆಯ ಜೊತೆ ಗರ್ಭಕೋಶವನ್ನು ತೆಗೆಯಲಾಗಿದ್ದು, ಸತತ 4 ಗಂಟೆಗೂ ಅಧಿಕ‌ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ‌.

ಅತ್ಯಂತ ಕ್ಲಿಪ್ತಕರ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಜೀವ ಉಳಿಸಿದ ವೈದ್ಯರಿಗೆ ಮಹಿಳೆ ಹಾಗೂ ಕುಟುಂಬಸ್ಥರು ಅಭಿನಂದನೆ ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ ಮೂರನೇ ಗಡ್ಡೆ ಶಸ್ತ್ರಚಿಕಿತ್ಸೆ ಮಾಡಿದ ಸರಕಾರಿ ಆಸ್ಪತ್ರೆ ವೈದ್ಯರು:
ಬದಲಾದ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳ ಉತ್ತಮ ಆಸ್ಪತ್ರೆ ನಿರ್ವಹಣೆಯ ಬಳಿಕ ಇದು ಸತತ ಒಂದೇ ತಿಂಗಳಲ್ಲಿ ಮೂರು ಗಡ್ಡೆಯ ಶಸ್ತ್ರಚಿಕಿತ್ಸೆ ನಡೆದಿರುವುದಾಗಿದೆ. ತತ್ ಕ್ಷಣಕ್ಕೆ ಶಸ್ತ್ರಚಿಕಿತ್ಸೆ ಕೈಗೊಂಡು ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದ್ದಾರೆ. ವೈದ್ಯರ ಈ ಕಾರ್ಯವೂ ಸದ್ಯ ಸಾರ್ವಜನಿಕರಿಂದ‌ ಉತ್ತಮ‌‌ ಪ್ರಶಂಸೆಗೆ ಕಾರಣವಾಗಿದೆ.‌

ಬೈಟ್: ಡಾ . ಶಮ್ಸನೂರ್ - ಸ್ತ್ರೀ ರೋಗ ತಜ್ಞೆ.
ಮಹಿಳೆ ತಪಾಸಣೆ ಬಳಿಕ ಹೊಟ್ಟೆಯಲ್ಲಿ ಬ್ರಹದಾಕಾರದ ಗಡ್ಡೆ ಇರುವುದು ತಿಳಿದು ಬಂದಿದೆ. ತೀವ್ರ ರಕ್ತಸ್ರಾವದ ಕಾರಣ ಶಸ್ತ್ರಚಿಕಿತ್ಸೆ ವಿಳಂಭವಾಗಿದ್ದು, ಕೊನೆಯಲ್ಲಿ ಗಡ್ಡೆ ಹಾಗೂ ಗರ್ಭಕೋಶ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.