ETV Bharat / state

ಕಾರ್ಕಳದ ಸಾಲ್ಮರದಲ್ಲಿ ತಾಯಿ-ಮಗು ಕಣ್ಮರೆ

ತಾಯಿ ಹಾಗೂ ಮಗು ನಾಪತ್ತೆಯಾದ ಘಟನೆ ಕಾರ್ಕಳ ಕಸಬಾ‌ ಗ್ರಾಮದ‌ ಸಾಲ್ಮರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

author img

By

Published : Sep 22, 2019, 9:48 AM IST

ಮಗು ನಾಪತ್ತೆ

ಉಡುಪಿ: ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಘಟನೆ ಕಾರ್ಕಳ ಕಸಬಾ‌ ಗ್ರಾಮದ‌ ಸಾಲ್ಮರದಲ್ಲಿ ಬುಧವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಾಲ್ಮರ ಗೋಪಾಲಕೃಷ್ಣ ಲೇನ್ ನಿವಾಸಿ ಅರವಿಂದ ಶೆಣೈ ಅವರ ಪತ್ನಿ ಚೈತ್ರಾ (27) ಹಾಗೂ ಪುತ್ರ ಅಥರ್ವ (3) ನಾಪತ್ತೆಯಾದವರು.

ಬುಧವಾರ ಸಂಜೆ‌ ಮನೆಯಿಂದ ತೆರಳಿದ್ದ ತಾಯಿ, ಮಗು ವಾಪಸ್​ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಇನ್ನು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಘಟನೆ ಕಾರ್ಕಳ ಕಸಬಾ‌ ಗ್ರಾಮದ‌ ಸಾಲ್ಮರದಲ್ಲಿ ಬುಧವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಾಲ್ಮರ ಗೋಪಾಲಕೃಷ್ಣ ಲೇನ್ ನಿವಾಸಿ ಅರವಿಂದ ಶೆಣೈ ಅವರ ಪತ್ನಿ ಚೈತ್ರಾ (27) ಹಾಗೂ ಪುತ್ರ ಅಥರ್ವ (3) ನಾಪತ್ತೆಯಾದವರು.

ಬುಧವಾರ ಸಂಜೆ‌ ಮನೆಯಿಂದ ತೆರಳಿದ್ದ ತಾಯಿ, ಮಗು ವಾಪಸ್​ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಇನ್ನು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ತಾಯಿ ಹಾಗೂ ಮಗು ನಾಪತ್ತೆಯಾದ ಘಟನೆ ಕಾರ್ಕಳ ಕಸಬಾ‌ ಗ್ರಾಮದ‌ ಸಾಲ್ಮರದಲ್ಲಿ ಬುಧವಾರ ಸಂಭವಿಸಿದೆ.

ಸಾಲ್ಮರ ಗೋಪಾಲಕೃಷ್ಣ ಲೇನ್ ನಿವಾಸಿ ಅರವಿಂದ ಶೆಣೈ ಅವರ ಪತ್ನಿ ಚೈತ್ರಾ (27) ಹಾಗೂ ಪುತ್ರ
ಅಥರ್ವ (3 ) ನಾಪತ್ತೆಯಾದವರು.

ಬುಧವಾರ ಸಂಜೆ‌ ಗ್ರಾಮ
ಮನೆಯಿಂದ ಹೊರಟವರು ವಾಪಾಸ್ಸು ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆBody:ತಾಯಿ ಹಾಗೂ ಮಗು ನಾಪತ್ತೆಯಾದ ಘಟನೆ ಕಾರ್ಕಳ ಕಸಬಾ‌ ಗ್ರಾಮದ‌ ಸಾಲ್ಮರದಲ್ಲಿ ಬುಧವಾರ ಸಂಭವಿಸಿದೆ.

ಸಾಲ್ಮರ ಗೋಪಾಲಕೃಷ್ಣ ಲೇನ್ ನಿವಾಸಿ ಅರವಿಂದ ಶೆಣೈ ಅವರ ಪತ್ನಿ ಚೈತ್ರಾ (27) ಹಾಗೂ ಪುತ್ರ
ಅಥರ್ವ (3 ) ನಾಪತ್ತೆಯಾದವರು.

ಬುಧವಾರ ಸಂಜೆ‌ ಗ್ರಾಮ
ಮನೆಯಿಂದ ಹೊರಟವರು ವಾಪಾಸ್ಸು ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆConclusion:ತಾಯಿ ಹಾಗೂ ಮಗು ನಾಪತ್ತೆಯಾದ ಘಟನೆ ಕಾರ್ಕಳ ಕಸಬಾ‌ ಗ್ರಾಮದ‌ ಸಾಲ್ಮರದಲ್ಲಿ ಬುಧವಾರ ಸಂಭವಿಸಿದೆ.

ಸಾಲ್ಮರ ಗೋಪಾಲಕೃಷ್ಣ ಲೇನ್ ನಿವಾಸಿ ಅರವಿಂದ ಶೆಣೈ ಅವರ ಪತ್ನಿ ಚೈತ್ರಾ (27) ಹಾಗೂ ಪುತ್ರ
ಅಥರ್ವ (3 ) ನಾಪತ್ತೆಯಾದವರು.

ಬುಧವಾರ ಸಂಜೆ‌ ಗ್ರಾಮ
ಮನೆಯಿಂದ ಹೊರಟವರು ವಾಪಾಸ್ಸು ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.