ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಸಾರ್ವಜನಿಕರು ಮತ್ತು ಅನಗತ್ಯ ವಾಹನಗಳ ಓಡಾಟ ನಡೆಯುತ್ತಿದ್ದು, ಅನವಶ್ಯಕವಾಗಿ ಹೊರಗೆ ಬರದಂತೆ ಟ್ರಾಫಿಕ್ ಎಸ್ ಐ ಮನವಿ ಮಾಡಿದರು.
ಅನಗತ್ಯ ಓಡಾಟ ಮಾಡಬೇಡಿ: ಕೈ ಮುಗಿದ ಟ್ರಾಫಿಕ್ ಎಸ್ಐ
ಉಡುಪಿಯ ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯುತ್ತಿರುವ ಪೊಲೀಸರು, ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ಹೋಗುತ್ತಿರುವ ವಾಹನ ಸವಾರರಿಗೆ ಪ್ರೀತಿಯಿಂದ ಬುದ್ದಿ ಹೇಳಿದ ಪ್ರಸಂಗ ಕಂಡು ಬಂತು.
Udupi traffic police
ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಸಾರ್ವಜನಿಕರು ಮತ್ತು ಅನಗತ್ಯ ವಾಹನಗಳ ಓಡಾಟ ನಡೆಯುತ್ತಿದ್ದು, ಅನವಶ್ಯಕವಾಗಿ ಹೊರಗೆ ಬರದಂತೆ ಟ್ರಾಫಿಕ್ ಎಸ್ ಐ ಮನವಿ ಮಾಡಿದರು.
Last Updated : May 1, 2021, 4:57 PM IST