ETV Bharat / state

ಅನಗತ್ಯ ಓಡಾಟ ಮಾಡಬೇಡಿ: ಕೈ ಮುಗಿದ ಟ್ರಾಫಿಕ್ ಎಸ್​ಐ

ಉಡುಪಿಯ ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್​ ಹಾಕಿ ವಾಹನಗಳನ್ನು ತಡೆಯುತ್ತಿರುವ ಪೊಲೀಸರು, ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ಹೋಗುತ್ತಿರುವ ವಾಹನ ಸವಾರರಿಗೆ ಪ್ರೀತಿಯಿಂದ ಬುದ್ದಿ ಹೇಳಿದ ಪ್ರಸಂಗ ಕಂಡು ಬಂತು.

author img

By

Published : May 1, 2021, 3:38 PM IST

Updated : May 1, 2021, 4:57 PM IST

Udupi traffic police
Udupi traffic police

ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಸಾರ್ವಜನಿಕರು ಮತ್ತು ಅನಗತ್ಯ ವಾಹನಗಳ ಓಡಾಟ ನಡೆಯುತ್ತಿದ್ದು, ಅನವಶ್ಯಕವಾಗಿ ಹೊರಗೆ ಬರದಂತೆ ಟ್ರಾಫಿಕ್ ಎಸ್ ಐ ಮನವಿ ಮಾಡಿದರು.

ಅನಗತ್ಯ ಓಡಾಟ ಮಾಡಬೇಡಿ: ಕೈ ಮುಗಿದ ಟ್ರಾಫಿಕ್ ಎಸ್​ಐ
ದಯವಿಟ್ಟು ಅನಗತ್ಯ ಓಡಾಟ ಮಾಡಬೇಡಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಕೈ ಮುಗಿದು ನಗರ ಟ್ರಾಫಿಕ್ ಪೊಲೀಸ್ ಎಸ್ ಐ ಖಾದರ್ ಅವರು ಜನರಲ್ಲಿ ವಿನಂತಿಸಿಕೊಂಡರು. ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್​ ಹಾಕಿ ವಾಹನಗಳನ್ನು ತಡೆಯುತ್ತಿರುವ ಪೊಲೀಸರು, ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ಹೋಗುತ್ತಿರುವ ವಾಹನ ಸವಾರರಿಗೆ ಪ್ರೀತಿಯಿಂದ ಬುದ್ದಿ ಹೇಳಿದ ಪ್ರಸಂಗ ಕಂಡು ಬಂತು.

ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಸಾರ್ವಜನಿಕರು ಮತ್ತು ಅನಗತ್ಯ ವಾಹನಗಳ ಓಡಾಟ ನಡೆಯುತ್ತಿದ್ದು, ಅನವಶ್ಯಕವಾಗಿ ಹೊರಗೆ ಬರದಂತೆ ಟ್ರಾಫಿಕ್ ಎಸ್ ಐ ಮನವಿ ಮಾಡಿದರು.

ಅನಗತ್ಯ ಓಡಾಟ ಮಾಡಬೇಡಿ: ಕೈ ಮುಗಿದ ಟ್ರಾಫಿಕ್ ಎಸ್​ಐ
ದಯವಿಟ್ಟು ಅನಗತ್ಯ ಓಡಾಟ ಮಾಡಬೇಡಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಕೈ ಮುಗಿದು ನಗರ ಟ್ರಾಫಿಕ್ ಪೊಲೀಸ್ ಎಸ್ ಐ ಖಾದರ್ ಅವರು ಜನರಲ್ಲಿ ವಿನಂತಿಸಿಕೊಂಡರು. ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್​ ಹಾಕಿ ವಾಹನಗಳನ್ನು ತಡೆಯುತ್ತಿರುವ ಪೊಲೀಸರು, ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ಹೋಗುತ್ತಿರುವ ವಾಹನ ಸವಾರರಿಗೆ ಪ್ರೀತಿಯಿಂದ ಬುದ್ದಿ ಹೇಳಿದ ಪ್ರಸಂಗ ಕಂಡು ಬಂತು.
Last Updated : May 1, 2021, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.