ETV Bharat / state

ಕೆರೆಯಲ್ಲಿ ದನಗಳ ಮೈ ತೊಳೆಯಲು ಇಬ್ಬರು ಮಕ್ಕಳು-ರಕ್ಷಿಸಲು ಹೋದ ತಾಯಿಯೂ ಸಾವು - ಕೆರೆಯಲ್ಲಿ ದನಗಳ ಮೈತೊಳೆಯಲು ತಾಯಿ-ಮಕ್ಕಳು ಸಾವು

ದನಗಳ ಮೈ ತೊಳೆಯಲು ಹೋಗಿ ತಾಯಿ ಹಾಗೂ ಮಕ್ಕಳಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

mother died with two chidren in tumkuru
ತಾಯಿ-ಮಕ್ಕಳು ಸಾವು
author img

By

Published : Apr 2, 2020, 7:49 PM IST

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಗ್ರಾಮದಲ್ಲಿ ಕೆರೆಯಲ್ಲಿ ದನದ ಮೈ ತೊಳೆಯಲು ಹೋದ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

mother died with two chidren in tumkuru
ತಾಯಿ-ಮಕ್ಕಳು ಸಾವು

ತಾಯಿ ರತ್ನಮ್ಮ ಹಾಗೂ ಮಕ್ಕಳಾದ ಚಂದ್ರಿಕಾ, ಚೇತನ್ ಮೃತಪಟ್ಟವರು. ಗ್ರಾಮದ ಕೆರೆಯಲ್ಲಿ ದನಗಳ ಮೈ ತೊಳೆಯಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಪಾರು ಮಾಡಲು ಹೋದ ತಾಯಿ ರತ್ನಮ್ಮ ಕೂಡ ನೀರುಪಾಲಾಗಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಗ್ರಾಮದಲ್ಲಿ ಕೆರೆಯಲ್ಲಿ ದನದ ಮೈ ತೊಳೆಯಲು ಹೋದ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

mother died with two chidren in tumkuru
ತಾಯಿ-ಮಕ್ಕಳು ಸಾವು

ತಾಯಿ ರತ್ನಮ್ಮ ಹಾಗೂ ಮಕ್ಕಳಾದ ಚಂದ್ರಿಕಾ, ಚೇತನ್ ಮೃತಪಟ್ಟವರು. ಗ್ರಾಮದ ಕೆರೆಯಲ್ಲಿ ದನಗಳ ಮೈ ತೊಳೆಯಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಪಾರು ಮಾಡಲು ಹೋದ ತಾಯಿ ರತ್ನಮ್ಮ ಕೂಡ ನೀರುಪಾಲಾಗಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.