ETV Bharat / state

ಕಾಡಿಂದ ನಾಡಿಗಿಳಿದು ಬಂದು ರಸ್ತೆ ಬದಿ ದಾಹ ನೀಗಿಸಿಕೊಂಡ ಚಿರತೆ - ನಾಮದಚಿಲುಮೆ ಬಳಿ ನೀರು ಕುಡಿದ ಚಿರತೆ ನ್ಯೂಸ್​​

ತುಮಕೂರು ಜಿಲ್ಲೆಯ ದೇವರಾಯನ ದುರ್ಗ ಗಣಪತಿಯ ನಾಮದ ಚಿಲುಮೆ ಬಳಿ ಚಿರತೆಯೊಂದು ನೀರು ಕುಡಿಯುತ್ತಿರುವ ವಿಡಿಯೋ ವೈರಲ್​​ ಆಗಿದೆ.

leopard drinking water viral video
ನೀರು ಕುಡಿದು ದಾಹ ನೀಗಿಸಿಕೊಂಡ ಚಿರತೆ
author img

By

Published : Mar 24, 2020, 11:33 AM IST

ತುಮಕೂರು: ದೇವರಾಯನ ದುರ್ಗ ಗಣಪತಿಯ ನಾಮದಚಿಲುಮೆ ಯುವಕರು ಕೋತಿಗಳಿಗಾಗಿ ಇರಿಸಿದ್ದ ನೀರಿನ ತೊಟ್ಟಿಯಲ್ಲಿ ರಾತ್ರಿ ವೇಳೆ ಚಿರತೆಯೊಂದು ನೀರು ಕುಡಿಯುತ್ತಿರೋ ದೃಶ್ಯ ಸೆರೆಯಾಗಿದೆ.

ನೀರು ಕುಡಿದು ದಾಹ ನೀಗಿಸಿಕೊಂಡ ಚಿರತೆ

ರಾತ್ರಿ ವೇಳೆ ದಾರಿ ಹೋಕರು ಈ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ನಾವು ನಾಮದ ಚಿಲುಮೆ ಬಳಿ ಮಂಗಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಇಟ್ಟಿದ್ದೆವು. ಆದರೆ ನಿನ್ನೆ ರಾತ್ರಿ ಬಂದು ಚಿರತೆ ಬಂದು ನೀರು ಕುಡಿದು ಅಚ್ಚರಿ ಮೂಡಿಸಿದೆ ಎಂದು ನೋಡುಗರು ತಿಳಿಸಿದ್ದಾರೆ.

ತುಮಕೂರು: ದೇವರಾಯನ ದುರ್ಗ ಗಣಪತಿಯ ನಾಮದಚಿಲುಮೆ ಯುವಕರು ಕೋತಿಗಳಿಗಾಗಿ ಇರಿಸಿದ್ದ ನೀರಿನ ತೊಟ್ಟಿಯಲ್ಲಿ ರಾತ್ರಿ ವೇಳೆ ಚಿರತೆಯೊಂದು ನೀರು ಕುಡಿಯುತ್ತಿರೋ ದೃಶ್ಯ ಸೆರೆಯಾಗಿದೆ.

ನೀರು ಕುಡಿದು ದಾಹ ನೀಗಿಸಿಕೊಂಡ ಚಿರತೆ

ರಾತ್ರಿ ವೇಳೆ ದಾರಿ ಹೋಕರು ಈ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ನಾವು ನಾಮದ ಚಿಲುಮೆ ಬಳಿ ಮಂಗಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಇಟ್ಟಿದ್ದೆವು. ಆದರೆ ನಿನ್ನೆ ರಾತ್ರಿ ಬಂದು ಚಿರತೆ ಬಂದು ನೀರು ಕುಡಿದು ಅಚ್ಚರಿ ಮೂಡಿಸಿದೆ ಎಂದು ನೋಡುಗರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.