ETV Bharat / state

ಅಬ್ಬಾ.. ಎಷ್ಟ್​​ ಚಂದ್​​ ಐತ್ರಿ ಮುದ್ದು ಕೃಷ್ಣರ ತುಂಟಾಟ.. - krishna janmastami in tumkur

ತುಮಕೂರಿನಲ್ಲಿ ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಶ್ರೀಕೃಷ್ಣ ಜನ್ಮಾಷ್ಟಮಿ
author img

By

Published : Aug 24, 2019, 8:13 AM IST

ತುಮಕೂರು:ನಗರದ ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಶ್ರೀಕೃಷ್ಣ ಜನ್ಮಾಷ್ಟಮಿ..

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ ಎಸ್ ಶ್ರೀಧರ್, ಶ್ರೀಕೃಷ್ಣ ಚಿಕ್ಕವಯಸ್ಸಿನಲ್ಲಿ ಮುದ್ದಾಗಿ ಕಾಣುತ್ತಿದ್ದ. ಹಾಗಾಗಿ ಬೆಣ್ಣೆ ಕೃಷ್ಣ ಎಂದು ಕರೆಯುತ್ತೇವೆ. ಅದೇ ರೀತಿ ಈ ಮಕ್ಕಳು ಕಾಣುತ್ತಿದ್ದಾರೆ. ತಾಯಿಗೆ ಮಗುವನ್ನು ಯಾವುದಾದರೂ ಒಂದು ವೇಷ ತೊಡಿಸಿ ಎಂದರೆ ಮೊದಲಿಗೆ ನೆನಪಾಗುವುದು ಕೃಷ್ಣನ ವೇಷ.

ಅದೇ ರೀತಿ ಮಕ್ಕಳು ಬಾಲಕೃಷ್ಣನ ಹಾಗೆ ಕಾಣುತ್ತಿದ್ದಾರೆ. ಮಕ್ಕಳು ಹೀಗೆ ಮುದ್ದಾಗಿ ಕಾಣಲು ತಂದೆ-ತಾಯಂದಿರು ಬಹಳ ಶ್ರಮ ಪಟ್ಟಿರುತ್ತಾರೆ. ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.

ತುಮಕೂರು:ನಗರದ ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಶ್ರೀಕೃಷ್ಣ ಜನ್ಮಾಷ್ಟಮಿ..

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ ಎಸ್ ಶ್ರೀಧರ್, ಶ್ರೀಕೃಷ್ಣ ಚಿಕ್ಕವಯಸ್ಸಿನಲ್ಲಿ ಮುದ್ದಾಗಿ ಕಾಣುತ್ತಿದ್ದ. ಹಾಗಾಗಿ ಬೆಣ್ಣೆ ಕೃಷ್ಣ ಎಂದು ಕರೆಯುತ್ತೇವೆ. ಅದೇ ರೀತಿ ಈ ಮಕ್ಕಳು ಕಾಣುತ್ತಿದ್ದಾರೆ. ತಾಯಿಗೆ ಮಗುವನ್ನು ಯಾವುದಾದರೂ ಒಂದು ವೇಷ ತೊಡಿಸಿ ಎಂದರೆ ಮೊದಲಿಗೆ ನೆನಪಾಗುವುದು ಕೃಷ್ಣನ ವೇಷ.

ಅದೇ ರೀತಿ ಮಕ್ಕಳು ಬಾಲಕೃಷ್ಣನ ಹಾಗೆ ಕಾಣುತ್ತಿದ್ದಾರೆ. ಮಕ್ಕಳು ಹೀಗೆ ಮುದ್ದಾಗಿ ಕಾಣಲು ತಂದೆ-ತಾಯಂದಿರು ಬಹಳ ಶ್ರಮ ಪಟ್ಟಿರುತ್ತಾರೆ. ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.

Intro:ತುಮಕೂರು: ಹೇಳಿ-ಕೇಳಿ ಕೃಷ್ಣಜನ್ಮಾಷ್ಟಮಿ ಪ್ರತಿ ತಾಯಂದಿರಿಗೂ ತಮ್ಮ ಮಕ್ಕಳನ್ನು ಕೃಷ್ಣನ ವೇಷದಲ್ಲಿ ನೋಡುವ ಬಯಕೆ ಇದ್ದೇ ಇರುತ್ತದೆ, ಅದರಂತೆ ತಮ್ಮ ಮಕ್ಕಳಿಗೆ ರಾಧಾಕೃಷ್ಣರ ವೇಶಭೂಷಣ ಹಾಕಿ ನಗರದ ಬಾಲಭವನಕ್ಕೆ ಕರೆತಂದಿದ್ದರು.


Body:ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಗನವಾಡಿ ಕೇಂದ್ರದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್ ಶ್ರೀಧರ್, ಶ್ರೀಕೃಷ್ಣ ಚಿಕ್ಕವಯಸ್ಸಿನಲ್ಲಿ ಮುದ್ದಾಗಿ ಕಾಣುತ್ತಿದ್ದ ಹಾಗಾಗಿ ಬೆಣ್ಣೆ ಕೃಷ್ಣ ಎಂದು ಕರೆಯುತ್ತೇವೆ. ಅದೇ ರೀತಿ ಇಂದು ಮಕ್ಕಳು ಕಾಣುತ್ತಿದ್ದಾರೆ ತಾಯಿಗೆ ಮಗುವನ್ನು ಯಾವುದಾದರೂ ಒಂದು ವೇಷ ತೊಡಿಸಿ ಎಂದರೆ ಮೊದಲಿಗೆ ನೆನಪಾಗುವುದು ಕೃಷ್ಣನ ವೇಷ ಅದೇ ರೀತಿ ಇಂದು ಮಕ್ಕಳು ಬಾಲಕೃಷ್ಣ ನ ಹಾಗೆ ಕಾಣುತ್ತಿದ್ದಾರೆ. ಇಷ್ಟು ಸುಂದರವಾಗಿ ಕಾಣಲು ತಂದೆ-ತಾಯಂದಿರು ಬಹಳ ಶ್ರಮ ಪಟ್ಟಿರುತ್ತಾರೆ. ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.
ಬೈಟ್: ಎಂ.ಎಸ್ ಶ್ರೀಧರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ.
ಇದಾದ ನಂತರ ಶ್ರೀಕೃಷ್ಣ ವೇಷಧಾರಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡರು.


Conclusion:ಕೃಷ್ಣ ವೇಷದಾರಿಗಳಾಗಿದ್ದ ಚಿನ್ನರು ಸಮಾಜದ ಅರಿವೇ ಇಲ್ಲದೆ, ಕೊಳಲನ್ನು ಹಿಡಿದು ಊದುತ್ತಾ, ಮತ್ತೆ ಕೆಲವರು ಮೊಬೈಲ್ನಲ್ಲಿ ಆಟವಾಡುತ್ತ, ಇನ್ನು ಕೆಲವರು ಅಳುತ್ತ ತಮ್ಮದೇ ಆದ ಲೋಕದಲ್ಲಿ ಮುಳುಗಿದ್ದರು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.