ETV Bharat / state

ಶಿರಾ ಉಪಕದನ: ಸಂಸದ ಪ್ರಜ್ವಲ್​​ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್​ನಿಂದ​ ಭರ್ಜರಿ ಪ್ರಚಾರ

author img

By

Published : Oct 18, 2020, 5:12 PM IST

ಶಿರಾ ಕ್ಷೇತ್ರದಲ್ಲಿ ಉಪಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗುತ್ತಿದ್ದು, ಇಂದು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಡಿ.ಸಿ. ಗೌರಿಶಂಕರ್ ತುಮಕೂರಿನಲ್ಲಿ ಅಭ್ಯರ್ಥಿ ಪರ ಮತ ಯಾಚಿಸಿದರು.

JDS by election campaign in tumkur
ಉಪಚುನಾವಣೆ ಪ್ರಚಾರ ಕಾರ್ಯ

ತುಮಕೂರು: ಕೊರೊನಾ ಹಾವಳಿ ನಡುವೆಯೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಪಕ್ಷಗಳಿಂದ ಪ್ರಚಾರ ಅಬ್ಬರ ಜೋರಾಗಿದೆ.

ಉಪಚುನಾವಣೆ: ಜೆಡಿಎಸ್​ ಮತ ಬೇಟೆ

ಇಂದು ಜೆಡಿಎಸ್ ಪಕ್ಷದಿಂದ ಜಿಲ್ಲೆಯ ಹಲವೆಡೆ ಪ್ರಚಾರ ನಡೆಯಿತು. ಹುಲಿಕುಂಟೆ ಹೋಬಳಿ ಗ್ರಾಮ ಪಂಚಾಯತ್​ ಮಟ್ಟದ ಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಮತ್ತು ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಡಿ.ಸಿ. ಗೌರಿಶಂಕರ್ ಜಂಟಿಯಾಗಿ ತಡಕಲೂರು​, ದೊಡ್ಡಬನಗೆರೆ, ಹುಲಿಕುಂಟೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ತುಮಕೂರು: ಕೊರೊನಾ ಹಾವಳಿ ನಡುವೆಯೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಪಕ್ಷಗಳಿಂದ ಪ್ರಚಾರ ಅಬ್ಬರ ಜೋರಾಗಿದೆ.

ಉಪಚುನಾವಣೆ: ಜೆಡಿಎಸ್​ ಮತ ಬೇಟೆ

ಇಂದು ಜೆಡಿಎಸ್ ಪಕ್ಷದಿಂದ ಜಿಲ್ಲೆಯ ಹಲವೆಡೆ ಪ್ರಚಾರ ನಡೆಯಿತು. ಹುಲಿಕುಂಟೆ ಹೋಬಳಿ ಗ್ರಾಮ ಪಂಚಾಯತ್​ ಮಟ್ಟದ ಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಮತ್ತು ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಡಿ.ಸಿ. ಗೌರಿಶಂಕರ್ ಜಂಟಿಯಾಗಿ ತಡಕಲೂರು​, ದೊಡ್ಡಬನಗೆರೆ, ಹುಲಿಕುಂಟೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.