ETV Bharat / state

ಡಿಸೆಂಬರ್ 15ಕ್ಕೆ ಗೂಳೂರು ಗಣಪತಿ ವಿಸರ್ಜನೆ

author img

By

Published : Dec 1, 2019, 5:38 PM IST

ಗೂಳೂರು ಗ್ರಾಮದಲ್ಲಿ ಪ್ರತಿವರ್ಷದಂತೆ ದೀಪಾವಳಿ ಹಬ್ಬದಂದು ಪ್ರತಿಷ್ಠಾಪನೆ ಮಾಡುವ ಗಣೇಶನ ಮೂರ್ತಿಯನ್ನು ಡಿ.15ರಂದು ನಿಮಜ್ಜನ ಮಾಡಲು ನಿರ್ಧರಿಸಲಾಗಿದೆ ಎಂದು ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಟಿ. ಶಿವಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

gooluru-ganesh-festival
ಡಿಸೆಂಬರ್ 15ಕ್ಕೆ ಗೂಳೂರು ಗಣಪತಿ ವಿಸರ್ಜನೆ

ತುಮಕೂರು : ತಾಲೂಕಿನ ಗೂಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಯನ್ನು ಡಿ.15ರಂದು ನಿಮಜ್ಜನ ಮಾಡಲು ನಿರ್ಧರಿಸಲಾಗಿದೆ ಎಂದು ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ. ಟಿ. ಶಿವಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಪ್ರತಿವರ್ಷದಂತೆ ದೀಪಾವಳಿ ಹಬ್ಬದಂದು ಪ್ರತಿಷ್ಠಾಪನೆ ಮಾಡುವಂತಹ ಗಣೇಶನ ಮೂರ್ತಿಯನ್ನು ಒಂದು ತಿಂಗಳ ನಂತರ ನಿಮಜ್ಜನ ಮಾಡುವ ಪದ್ಧತಿ ಅನುಸರಿಸಲಾಗಿದೆ. ಅದರಂತೆ ಈ ವರ್ಷ ಡಿಸೆಂಬರ್ 1ರಂದು ಗೂಳೂರಿನ ಕೆರೆಯಲ್ಲಿ ನಿಮಜ್ಜನ ಮಾಡಲು ನಿರ್ಧರಿಸಲಾಗಿತ್ತು.

ಡಿಸೆಂಬರ್ 15ಕ್ಕೆ ಗೂಳೂರು ಗಣಪತಿ ವಿಸರ್ಜನೆ

ಆದರೆ ಗೂಳೂರಿನಲ್ಲಿ ಸಾಕಷ್ಟು ಮಳೆಯಾಗಿರುವ ಹಿನ್ನೆಲೆಯಲ್ಲಿ ಗಣಪತಿ ನಿಮಜ್ಜನಾ ಮಹೋತ್ಸವಕ್ಕೆ ಅನಾನುಕೂಲವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗಣಪತಿ ಭಕ್ತ ಮಂಡಳಿ ಸದಸ್ಯರು ಮತ್ತು ಪುರೋಹಿತರು ಸಭೆ ಸೇರಿ ಡಿಸೆಂಬರ್ 15ರಂದು ನಿಮಜ್ಜನ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತುಮಕೂರು : ತಾಲೂಕಿನ ಗೂಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಯನ್ನು ಡಿ.15ರಂದು ನಿಮಜ್ಜನ ಮಾಡಲು ನಿರ್ಧರಿಸಲಾಗಿದೆ ಎಂದು ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ. ಟಿ. ಶಿವಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಪ್ರತಿವರ್ಷದಂತೆ ದೀಪಾವಳಿ ಹಬ್ಬದಂದು ಪ್ರತಿಷ್ಠಾಪನೆ ಮಾಡುವಂತಹ ಗಣೇಶನ ಮೂರ್ತಿಯನ್ನು ಒಂದು ತಿಂಗಳ ನಂತರ ನಿಮಜ್ಜನ ಮಾಡುವ ಪದ್ಧತಿ ಅನುಸರಿಸಲಾಗಿದೆ. ಅದರಂತೆ ಈ ವರ್ಷ ಡಿಸೆಂಬರ್ 1ರಂದು ಗೂಳೂರಿನ ಕೆರೆಯಲ್ಲಿ ನಿಮಜ್ಜನ ಮಾಡಲು ನಿರ್ಧರಿಸಲಾಗಿತ್ತು.

ಡಿಸೆಂಬರ್ 15ಕ್ಕೆ ಗೂಳೂರು ಗಣಪತಿ ವಿಸರ್ಜನೆ

ಆದರೆ ಗೂಳೂರಿನಲ್ಲಿ ಸಾಕಷ್ಟು ಮಳೆಯಾಗಿರುವ ಹಿನ್ನೆಲೆಯಲ್ಲಿ ಗಣಪತಿ ನಿಮಜ್ಜನಾ ಮಹೋತ್ಸವಕ್ಕೆ ಅನಾನುಕೂಲವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗಣಪತಿ ಭಕ್ತ ಮಂಡಳಿ ಸದಸ್ಯರು ಮತ್ತು ಪುರೋಹಿತರು ಸಭೆ ಸೇರಿ ಡಿಸೆಂಬರ್ 15ರಂದು ನಿಮಜ್ಜನ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Intro:ಮಳೆ ಹಿನ್ನೆಲೆ: ಡಿಸೆಂಬರ್ 15ಕ್ಕೆ ಗೂಳೂರು ಗಣಪತಿ ವಿಸರ್ಜನೆಗೆ ನಿರ್ಧಾರ....

ತುಮಕೂರು
ತುಮಕೂರು ತಾಲೂಕಿನ ಗೂಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಯನ್ನು ಡಿ.15ರಂದು ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ ಟಿ ಶಿವಕುಮಾರ್ ಈಟಿವಿ ಭಾರತ್ ಕ್ಕೆ ತಿಳಿಸಿದ್ದಾರೆ.

ಪ್ರತಿವರ್ಷದಂತೆ ದೀಪಾವಳಿ ಹಬ್ಬದಂದು ಪ್ರತಿಷ್ಠಾಪನೆ ಮಾಡುವಂತಹ ಗಣೇಶನ ಮೂರ್ತಿಯನ್ನು ಒಂದು ತಿಂಗಳ ನಂತರ ವಿಸರ್ಜಿಸುವ ಪದ್ಧತಿ ಅನುಸರಿಸಲಾಗಿದೆ. ಅದರಂತೆ ಈ ವರ್ಷ ಡಿಸೆಂಬರ್ 1ರಂದು ಗೂಳೂರಿನ ಕೆರೆಯಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಗೂಳೂರಿನಲ್ಲಿ ಸಾಕಷ್ಟು ಮಳೆಯಾಗಿರುವ ಹಿನ್ನೆಲೆಯಲ್ಲಿ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಅನಾನುಕೂಲವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗಣಪತಿ ಭಕ್ತ ಮಂಡಳಿ ಸದಸ್ಯರು ಮತ್ತು ಪುರೋಹಿತರು ಸಭೆ ಸೇರಿ ಡಿಸೆಂಬರ್ 15ರಂದು ವಿಧಿವಿಧಾನದಂತೆ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.



Body:ತುಮಕೂರು


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.