ETV Bharat / state

ದೇವೇಗೌಡರ ಬಗ್ಗೆ ಮಾಜಿ ಸಚಿವ ಶ್ರೀನಿವಾಸ್​​ ವ್ಯಾಖ್ಯಾನ ಹೀಗೆ!

author img

By

Published : Oct 3, 2019, 6:17 PM IST

ತುಮಕೂರಿನಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಶ್ರೀನಿವಾಸ್, ಈ ತಾತನಿಗೆ ಅದ್ಯಾವ ಶಕ್ತಿ ಇದೆ? ದೇವರು ಎಲ್ಲಾ ಶಕ್ತಿಯನ್ನು ಇವರಿಗೇ ಕೊಟ್ಟುಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆ

ತುಮಕೂರು: ತಾತ ಯಾವಾಗಲೂ ಪಕ್ಷ ಕಟ್ಟೋಣ ಅಂತಿರ್ತಾರೆ. ಅವರಲ್ಲಿ ಅದ್ಯಾವ ಶಕ್ತಿ ಇದ್ಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಮಾಜಿ ಸಚಿವ ಶ್ರೀನಿವಾಸ್ ವ್ಯಾಖ್ಯಾನಿಸಿದ ಪರಿ ಇದು.

ತುಮಕೂರಿನಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆ

ಹೌದು, ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಅಜ್ಜ ಹೋಗಲ್ಲ. ಮುಂದಿನ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಕಣಕ್ಕಿಳಿಸೋಣ. ದೇವೆಗೌಡರಿಗೆ ಕೊಟ್ಟಷ್ಟು ಶಕ್ತಿಯನ್ನ ಆ ದೇವರು ನಮಗೆ ಕೊಟ್ಟಿಲ್ಲ. ಹಾಸನನ್ನ ಅಭಿವರದ್ಧಿಪಡಿಸಿದಂತೆ ತುಮಕುರನ್ನೂ ಅಭಿವೃದ್ಧಿಪಡಿಸಲು ಮುಂದಿನ ಬಾರಿ ಇವರನ್ನು ಗೆಲ್ಲಿಸೋಣ ಎಂದು ಕರೆ ಕೊಟ್ಟರು.

ತುಮಕೂರು: ತಾತ ಯಾವಾಗಲೂ ಪಕ್ಷ ಕಟ್ಟೋಣ ಅಂತಿರ್ತಾರೆ. ಅವರಲ್ಲಿ ಅದ್ಯಾವ ಶಕ್ತಿ ಇದ್ಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಮಾಜಿ ಸಚಿವ ಶ್ರೀನಿವಾಸ್ ವ್ಯಾಖ್ಯಾನಿಸಿದ ಪರಿ ಇದು.

ತುಮಕೂರಿನಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆ

ಹೌದು, ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಅಜ್ಜ ಹೋಗಲ್ಲ. ಮುಂದಿನ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಕಣಕ್ಕಿಳಿಸೋಣ. ದೇವೆಗೌಡರಿಗೆ ಕೊಟ್ಟಷ್ಟು ಶಕ್ತಿಯನ್ನ ಆ ದೇವರು ನಮಗೆ ಕೊಟ್ಟಿಲ್ಲ. ಹಾಸನನ್ನ ಅಭಿವರದ್ಧಿಪಡಿಸಿದಂತೆ ತುಮಕುರನ್ನೂ ಅಭಿವೃದ್ಧಿಪಡಿಸಲು ಮುಂದಿನ ಬಾರಿ ಇವರನ್ನು ಗೆಲ್ಲಿಸೋಣ ಎಂದು ಕರೆ ಕೊಟ್ಟರು.

Intro:Body:ಈ ತಾತನಿಗೆ ಅದ್ಯಾವ ಶಕ್ತಿ ಇದೆಯೋ..... ದೇವೇಗೌಡರನ್ನು ವ್ಯಾಖ್ಯಾನಿಸಿದ ಮಾಜಿ ಸಚಿವ ಶ್ರೀನಿವಾಸ್.....

ತುಮಕೂರು
ಯಾಕೆ ತಾತಾ ಯಾವಾಗಲೂ ಪಕ್ಷ ಕಟ್ಟೊಣ ಎನ್ನುತ್ತೆ, ಅದ್ಯಾವ ಶಕ್ತಿ ಇದ್ಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಮಾಜಿ ಸಚಿವ ಶ್ರೀನಿವಾಸ್ ವ್ಯಾಖ್ಯಾನಿಸಿದ ಪರಿ ಇದು.
ಹೌದು ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ
ಅಜ್ಜ ಹೋಗಲ್ಲ. ಮುಂದಿನ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಕಣಕ್ಕಿಳಿಸೋಣ ಎಂದರು.
ಕಳ್ಳ ಅಪ್ಪ ಮಕ್ಕಳು ಒಬ್ಬ ಅಕೌಂಟೆಂಟ್ ನ ತುಮಕೂರು ಪಾಲಿಕೆ ಆಯುಕ್ತರನ್ನಾಗಿ ಮಾಡಿದ್ದಾರೆ.
ಸಂಸದ ಜಿ ಎಸ್ ಬಸವರಾಜ್ , ಶಾಸಕ ಜ್ಯೋತಿ ಗಣೇಶ ವಿರುದ್ಧ ಮಾಜಿ ಸಚಿವ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನು ಮಾಡುವವರು ಬಿಜೆಪಿಯ ವರು.
ಮೋದಿ, ಅಮಿತ್ ಶಾ ಮುಂದೆ ದೆಹಲಿಯಲ್ಲಿ ಬಿ ಎಸ್ ಯಡಿಯೂರಪ್ಪ ಉಚ್ಚೆ ಉಯ್ಯಾಕ್ಳ್ತಾರೆ ಎಂದು ಟೀಕಿಸಿದರು.

ಕಾರ್ಯಕ್ರಮ ಆರಂಭದ ಸಂದರ್ಭದಲ್ಲಿ ಸುಮಾರು 10 ನಿಮಿಷಗಳ ಕಾಲ ಮಳೆ ಸುರಿಯಿತು ಈ ವೇಳೆ ಕಕ್ಕಾಬಿಕ್ಕಿಯಾದ ಕಾರ್ಯಕರ್ತರು. ಮಳೆ ನೀರಿನ ರಕ್ಷಣೆ ಪಡೆಯಲು ಚೇರ್ ಗಳನ್ನು ತಲೆ ಮೇಲೆ ಹೊತ್ತು ನಿಂತರು.
ಮಾಜಿ ಪ್ರಧಾನಿ ದೇವೆಗೌಡರಿಗೆ ಛತ್ರಿ ಹಿಡಿದು ಮಳೆಯಿಂದ ರಕ್ಷಣೆ ನೀಡಲಾಯಿತು. ವೇದಿಕೆಯಲ್ಲಿದ್ದ ಕೆಲ ಜೆಡಿಎಸ್ ಮುಖಂಡರು ತಮಗೆ ಸನ್ಮಾನಿಸಿದ ಶಾಲುಗಳನ್ನು ಹಾಗೂ ಪೇಟವನ್ನು ಹಾಕಿಕೊಂಡು ಮಳೆಯಿಂದ ರಕ್ಷಣೆ ಪಡೆದರು.

ಬೈಟ್ ಶ್ರೀನಿವಾಸ್, ಮಾಜಿ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.