ETV Bharat / state

ಕುಷನ್​ ಅಂಗಡಿಯವ ಸಾಫ್ಟ್​ ಆಗಿರಲಿಲ್ಲ..  ಅಕ್ಕ ಪಕ್ಕದ ಅಂಗಡಿಯವರ ಜಗಳ ಭೀಕರ ಕೊಲೆಯಲ್ಲಿ ಅಂತ್ಯ - a young man Murder at Shimogga

ಅಕ್ಕ- ಪಕ್ಕದ ಅಂಗಡಿಯವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಾಗಿ ಅಂತ್ಯವಾಗಿರುವ ಘಟನೆ ಶಿಕಾರಿಪುರದ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಯುವಕನ ಕೊಲೆ
author img

By

Published : Nov 6, 2019, 8:03 PM IST

ಶಿವಮೊಗ್ಗ: ಅಕ್ಕ- ಪಕ್ಕದ ಅಂಗಡಿಯವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಾಗಿ ಅಂತ್ಯವಾಗಿರುವ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಯುವಕನ ಕೊಲೆ

ಶಿರಾಳಕೊಪ್ಪ ಪಟ್ಟಣದ ಜಯ ಕರ್ನಾಟಕ ರೈಸ್ ಕಾಂಪ್ಲೆಕ್ಸ್​ ಬಳಿ ಮೆಕಾನಿಕ್ ಶಾಪ್ ನಡೆಸುತ್ತಿದ್ದ ಜಾಫರ್ (28) ಕೊಲೆಯಾದ ಯುವಕ. ಜಾಫರ್​ನನ್ನು ಆತನ ಮೆಕಾನಿಕ್ ಶಾಪ್​ ಪಕ್ಕದ ಕುಷನ್ ಅಂಗಡಿಯವ ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕೊಲೆ ಮಾಡಿದ ವ್ಯಕ್ತಿಯ‌ ಹೆಸರು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗೆ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.

ಶಿವಮೊಗ್ಗ: ಅಕ್ಕ- ಪಕ್ಕದ ಅಂಗಡಿಯವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಾಗಿ ಅಂತ್ಯವಾಗಿರುವ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಯುವಕನ ಕೊಲೆ

ಶಿರಾಳಕೊಪ್ಪ ಪಟ್ಟಣದ ಜಯ ಕರ್ನಾಟಕ ರೈಸ್ ಕಾಂಪ್ಲೆಕ್ಸ್​ ಬಳಿ ಮೆಕಾನಿಕ್ ಶಾಪ್ ನಡೆಸುತ್ತಿದ್ದ ಜಾಫರ್ (28) ಕೊಲೆಯಾದ ಯುವಕ. ಜಾಫರ್​ನನ್ನು ಆತನ ಮೆಕಾನಿಕ್ ಶಾಪ್​ ಪಕ್ಕದ ಕುಷನ್ ಅಂಗಡಿಯವ ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕೊಲೆ ಮಾಡಿದ ವ್ಯಕ್ತಿಯ‌ ಹೆಸರು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗೆ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.

Intro:ಅಕ್ಕ ಪಕ್ಕದ ಅಂಗಡಿಯವರ ನಡುವೆ ಜಗಳ: ಭೀಕರ ಕೊಲೆಯಲ್ಲಿ ಅಂತ್ಯ.

ಶಿವಮೊಗ್ಗ: ಅಕ್ಕ- ಪಕ್ಕದ ಅಂಗಡಿಯವರು ಕ್ಷುಲ್ಲಕ ಜಗಳ ಕೊಲೆಯಾಗಿ ಅಂತ್ಯವಾಗಿರುವ ಘಟನೆ ಶಿಕಾರಿಪುರದ ಶಿರಾಳಕೊಪ್ಪ‌ ಪಟ್ಟಣದಲ್ಲಿ ನಡೆದಿದೆ.Body:ಶಿರಾಳಕೊಪ್ಪ ಪಟ್ಟಣದ ಬಳ್ಳಿಗಾವಿ ರಸ್ತೆಯ ಜಯ ಕರ್ನಾಟಕ ರೈಸ್ ಬಳಿಯ ಕಾಂಪ್ಲಕ್ಸ್ ನಲ್ಲಿ ಮೆಕಾನಿಕ್ ಶಾಪ್ ನಡೆಸುತ್ತಿದ್ದ ಜಾಫರ್(28) ಕೊಲೆಯಾದ ಯುವಕ. ಜಾಫರ್ ನನ್ನು ಈತನ ಮೆಕಾನಿಕ್ ಶಾಪ್ ನ ಪಕ್ಕದ ಕುಷನ್ ಅಂಗಡಿಯವ ಕತ್ತು ಕುಯಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕತ್ತು ಕುಯಿದ ವ್ಯಕ್ತಿಯ‌ ಹೆಸರು ಪತ್ತೆಯಾಗಿಲ್ಲ.Conclusion: ಕತ್ತು ಕುಯಿದ ವ್ಯಕ್ತಿಯ‌ ಹೆಸರು ಪತ್ತೆಯಾಗಿಲ್ಲ. ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗೆ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.