ETV Bharat / state

ಸಬೂಬು ಬಿಟ್ಟು ದೇವರಾಜು ಅರಸು ಪ್ರಶಸ್ತಿ ನೀಡಿ : ಕಲ್ಲೂರು ಮೇಘರಾಜ್ ಆಗ್ರಹ - ದೇವರಾಜು ಅರಸು ಪ್ರಶಸ್ತಿ ನೀಡುವಂತೆ ಕಲ್ಲೂರು ಮೇಘರಾಜ ಒತ್ತಾಯ

ದೇವರಾಜು ಅರಸು ಪ್ರಶಸ್ತಿ ವಿಳಂಬ ಕುರಿತು ಸುದ್ದಿಗೋಷ್ಠಿ ನಡೆಸಿದ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಸರ್ಕಾರದ ವಿರುದ್ಧ ಗುಡುಗಿದರು. ಪ್ರಶಸ್ತಿಗಾಗಿ ಸರ್ಕಾರ 5 ಲಕ್ಷ ನೀಡದಿದ್ದಲ್ಲಿ ಜೋಳಿಗೆ ಹಿಡಿದು 5 ಲಕ್ಷ ರೂ.ಗಳನ್ನು ಸಂಗ್ರಹಿಸಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಈ ಪ್ರಶಸ್ತಿ ಕೊಡಲು ನೀಡುತ್ತೇವೆ ಎಂದು ಕುಟುಕಿದರು.

ಕಲ್ಲೂರು ಮೇಘರಾಜ್ ಸುದ್ದಿಗೋಷ್ಠಿ
author img

By

Published : Nov 17, 2019, 10:12 AM IST

ಶಿವಮೊಗ್ಗ : ದೇವರಾಜ ಅರಸು ಪ್ರಶಸ್ತಿ ನೀಡಲು ನೆರೆ ಸಂತ್ರಸ್ತರ ನೆಪ ಹೇಳುವ ರಾಜ್ಯ ಸರಕಾರ ಇತ್ತೀಚೆಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡುವಾಗ ನೆರೆ ಸಂಕಟ ಇರಲಿಲ್ಲವೇ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಕುಟುಕಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಪ್ರತಿವರ್ಷ ದೇವರಾಜು ಅರಸು ಜಯಂತಿ ದಿನಾಚರಣೆ ದಿನದ ಅಂಗವಾಗಿ ನೀಡುತ್ತಿದ್ದ, ದೇವರಾಜ ಅರಸು ಪ್ರಶಸ್ತಿಯನ್ನು ಈ ಬಾರಿ ಜಯಂತಿ ಕಳೆದು ಮೂರು ತಿಂಗಳಾದರೂ ಇನ್ನೂ ನೀಡಿಲ್ಲ. ರಾಜ್ಯದಲ್ಲಿ ನೆರೆಹಾವಳಿಯ ಸಂದಿಗ್ಧ ಪರಿಸ್ಥಿತಿಯಿಂದಾಗಿ ದೇವರಾಜು ಅರಸು ಪ್ರಶಸ್ತಿ ನೀಡಿಲ್ಲ ಎಂದು ಉನ್ನತ ಅಕಾರಿಗಳು ಸಬೂಬು ನೀಡುತ್ತಿದ್ದಾರೆ.

ಕಲ್ಲೂರು ಮೇಘರಾಜ್ ಸುದ್ದಿಗೋಷ್ಠಿ

ಆದರೆ, ಕೊಟ್ಯಾಂತರ ರೂ. ಖರ್ಚು ಮಾಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು, ಅಲ್ಲದೇ ಬರುವ ಫೆಬ್ರವರಿಯಲ್ಲಿ ಹತ್ತು ಕೋಟಿಗೂ ಅಧಿಕ ಖರ್ಚು ಮಾಡಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರದ ಬಳಿ ಹಣವಿದೆ, ಆದರೆ ದೇವರಾಜ ಅರಸು ಪ್ರಶಸ್ತಿ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.

ಅರಸು ಪ್ರಶಸ್ತಿ ನೀಡಲು ಸರಕಾರದಲ್ಲಿ ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ರಾಜ್ಯಾದ್ಯಂತ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಪ್ರಶಸ್ತಿಗೆ ನೀಡಬೇಕಾದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಈ ಪ್ರಶಸ್ತಿ ಕೊಡಲು ನೀಡುತ್ತೇವೆ ಎಂದು ಕುಟುಕಿದರು. ದೇವರಾಜ ಅರಸು ಪ್ರಶಸ್ತಿ ನೀಡುವಲ್ಲಿ ಸರಕಾರ ಸಬೂಬು ಹೇಳುವುದನ್ನು ಬಿಟ್ಟು, ಕೂಡಲೇ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ : ದೇವರಾಜ ಅರಸು ಪ್ರಶಸ್ತಿ ನೀಡಲು ನೆರೆ ಸಂತ್ರಸ್ತರ ನೆಪ ಹೇಳುವ ರಾಜ್ಯ ಸರಕಾರ ಇತ್ತೀಚೆಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡುವಾಗ ನೆರೆ ಸಂಕಟ ಇರಲಿಲ್ಲವೇ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಕುಟುಕಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಪ್ರತಿವರ್ಷ ದೇವರಾಜು ಅರಸು ಜಯಂತಿ ದಿನಾಚರಣೆ ದಿನದ ಅಂಗವಾಗಿ ನೀಡುತ್ತಿದ್ದ, ದೇವರಾಜ ಅರಸು ಪ್ರಶಸ್ತಿಯನ್ನು ಈ ಬಾರಿ ಜಯಂತಿ ಕಳೆದು ಮೂರು ತಿಂಗಳಾದರೂ ಇನ್ನೂ ನೀಡಿಲ್ಲ. ರಾಜ್ಯದಲ್ಲಿ ನೆರೆಹಾವಳಿಯ ಸಂದಿಗ್ಧ ಪರಿಸ್ಥಿತಿಯಿಂದಾಗಿ ದೇವರಾಜು ಅರಸು ಪ್ರಶಸ್ತಿ ನೀಡಿಲ್ಲ ಎಂದು ಉನ್ನತ ಅಕಾರಿಗಳು ಸಬೂಬು ನೀಡುತ್ತಿದ್ದಾರೆ.

ಕಲ್ಲೂರು ಮೇಘರಾಜ್ ಸುದ್ದಿಗೋಷ್ಠಿ

ಆದರೆ, ಕೊಟ್ಯಾಂತರ ರೂ. ಖರ್ಚು ಮಾಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು, ಅಲ್ಲದೇ ಬರುವ ಫೆಬ್ರವರಿಯಲ್ಲಿ ಹತ್ತು ಕೋಟಿಗೂ ಅಧಿಕ ಖರ್ಚು ಮಾಡಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರದ ಬಳಿ ಹಣವಿದೆ, ಆದರೆ ದೇವರಾಜ ಅರಸು ಪ್ರಶಸ್ತಿ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.

ಅರಸು ಪ್ರಶಸ್ತಿ ನೀಡಲು ಸರಕಾರದಲ್ಲಿ ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ರಾಜ್ಯಾದ್ಯಂತ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಪ್ರಶಸ್ತಿಗೆ ನೀಡಬೇಕಾದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಈ ಪ್ರಶಸ್ತಿ ಕೊಡಲು ನೀಡುತ್ತೇವೆ ಎಂದು ಕುಟುಕಿದರು. ದೇವರಾಜ ಅರಸು ಪ್ರಶಸ್ತಿ ನೀಡುವಲ್ಲಿ ಸರಕಾರ ಸಬೂಬು ಹೇಳುವುದನ್ನು ಬಿಟ್ಟು, ಕೂಡಲೇ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.

Intro:ಶಿವಮೊಗ್ಗ,

ಸಬೂಬು ಬಿಟ್ಟು ದೇವರಾಜು ಅರಸು ಪ್ರಶಸ್ತಿ ನೀಡಿ

ದೇವರಾಜು ಅರಸು ಪ್ರಶಸ್ತಿ ನೀಡಲು ನೆರೆ ಸಂತ್ರಸ್ತರ ನೆಪ ಹೇಳುವ ರಾಜ್ಯಸರಕಾರ ಇತ್ತೀಚೆಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡುವಾಗ ನೆರೆ ಸಂಕಟ ಇರಲಿಲ್ಲವೇ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಕುಟುಕಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಪ್ರತಿವರ್ಷ ದೇವರಾಜು ಅರಸು ಜಯಂತಿ ದಿನಾಚರಣೆ ದಿನದ ಅಂಗವಾಗಿ ನೀಡಲುತ್ತಿದ್ದ ದೇವರಾಜು ಅರಸು ಪ್ರಶಸ್ತಿಯನ್ನು ಈ ಬಾರಿ ಜಯಂತಿ ಕಳೆದು ಮೂರು ತಿಂಗಳು ಕಳೆದರೂ ಇನ್ನೂ ನೀಡಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ನೆರೆಹಾವಳಿ ಸಂಗ್ಧ ಪರಿಸ್ಥಿತಿಯಿಂದಾಗಿ ದೇವರಾಜು ಅರಸು ಪ್ರಶಸ್ತಿ ನೀಡಿಲ್ಲ ಎಂದು ಉನ್ನತ ಅಕಾರಿಗಳು ಸಬೂಬು ನೀಡುತ್ತಿದ್ದಾರೆ. ಆದರೆ, ಈ ಹಿಂದೆ ಕೊಟ್ಯಾಂತರ ರೂ. ಖರ್ಚು ಮಾಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು, ಅಲ್ಲದೇ ಬರುವ ಫೆಬ್ರವರಿಯಲ್ಲಿ ಹತ್ತು ಕೋಟಿಗೂ ಅದಿಕ ಖರ್ಚು ಮಾಡಿ ಅಖಿಲ ಭಾರತ ಸಾಹಿತ್ಯ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರದಲ್ಲಿ ಹಣವಿದೆ, ಕೇವಲ ಐದು ಲಕ್ಷ ಖರ್ಚು ಮಾಡು ದೇವರಾಜು ಅರಸು ಪ್ರಶಸ್ತಿ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಅರಸು ಪ್ರಶಸ್ತಿ ನೀಡಲು ಸರಕಾರದಲ್ಲಿ ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ರಾಜ್ಯಾದ್ಯಂತ ಜೋಳಿಗೆಹಿಡಿದು ಭಿಕ್ಷೆ ಬೇಡಿ ಪ್ರಶಸ್ತಿಗೆ ನೀಡಬೇಕಾದ ೫ ಲಕ್ಷ ರೂ.ಗಳನ್ನು ಸಂಗ್ರಹಿಸಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಈ ಪ್ರಶಸ್ತಿ ಕೊಡಲು ನೀಡುತ್ತೇವೆ ಎಂದು ಕುಟುಕಿದರು.
ದೇವರಾಜು ಅರಸು ಪ್ರಶಸ್ತಿ ನೀಡುವಲ್ಲಿ ಸರಕಾರ ಸಬೂಬು ಹೇಳುವುದನ್ನು ಬಿಟ್ಟು, ಕೂಡಲೇ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಜಿ.ಮಾದಪ್ಪ, ಹೊಳೆಮಡಿಲು ವೆಂಕಟೇಶ್, ಪಿ.ಪುಟ್ಟಯ್ಯ, ಬಿ.ಚಂದ್ರೇಗೌಡ, ಹೊನ್ನಮ್ಮ ಮಾಲತೇಶ್, ಎಚ್.ಎಂ.ಸಂಗಯ್ಯ ಇದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.