ETV Bharat / state

ಕೋಟೆ ಶ್ರೀರಾಮನಿಗೆ ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ!

author img

By

Published : Feb 26, 2021, 9:50 PM IST

ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಶಿವಮೊಗ್ಗದ ಕೋಟೆ ಆಂಜನೇಯನ‌ ಆರಾಧ್ಯ ದೈವ ಶ್ರೀರಾಮನಿಗೆ ಸ್ವರ್ಣ ಪಾದುಕೆಯನ್ನು ಅರ್ಪಿಸಿದರು.

Ishwarappa presented the golden footprint to Kote Sri Rama
ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ

ಶಿವಮೊಗ್ಗ: ಜಿಲ್ಲೆಯ ಕೋಟೆ ಆಂಜನೇಯನ‌ ಆರಾಧ್ಯ ದೈವವಾದ ಶ್ರೀರಾಮನಿಗೆ ಸಚಿವ ಕೆ.ಎಸ್.ಈಶ್ವರಪ್ಪ ಸ್ವರ್ಣ ಪಾದುಕೆಯನ್ನು ಅರ್ಪಿಸಿದರು.

ಶ್ರೀರಾಮನಿಗೆ ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ

ಈಶ್ವರಪ್ಪನವರು ತಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರೊಂದಿಗೆ ದೇವಾಲಯಕ್ಕೆ ತೆರಳಿ ಪಾದುಕೆ‌ ಅರ್ಪಿಸಿದರು. ಈ ವೇಳೆ ದೇವಾಲಯದ ಅರ್ಚಕರು ಬಂದು ನಾದಸ್ವರದ ಮೂಲಕ ಸ್ವಾಗತ ಕೋರಿದರು.

ಓದಿ:ಷಡಕ್ಷರಿಯವರಂತಹ ಶಕುನಿ ಇನ್ಯಾರಿಲ್ಲ: ವೇದಿಕೆಯಲ್ಲೇ ಕಾಲೆಳೆದ ಈಶ್ವರಪ್ಪ

ಸಚಿವ ಈಶ್ವರಪ್ಪನವರು ತಮ್ಮ ತಲೆಯ ಮೇಲೆ ಶ್ರೀರಾಮನ ಪಾದುಕೆ ಹೊತ್ತು ದೇವಾಲಯದ ಒಳಗೆ ಸಾಗಿದರು. ನಂತರ ವಿಶೇಷ ಪೂಜೆಯ ಬಳಿಕ ಸ್ವರ್ಣ ಪಾದುಕೆಯನ್ನು ಶ್ರೀರಾಮನಿಗೆ‌ ಅರ್ಪಿಸಿದರು.

ಶಿವಮೊಗ್ಗ: ಜಿಲ್ಲೆಯ ಕೋಟೆ ಆಂಜನೇಯನ‌ ಆರಾಧ್ಯ ದೈವವಾದ ಶ್ರೀರಾಮನಿಗೆ ಸಚಿವ ಕೆ.ಎಸ್.ಈಶ್ವರಪ್ಪ ಸ್ವರ್ಣ ಪಾದುಕೆಯನ್ನು ಅರ್ಪಿಸಿದರು.

ಶ್ರೀರಾಮನಿಗೆ ಬಂಗಾರದ ಪಾದುಕೆ ಅರ್ಪಿಸಿದ ಸಚಿವ ಈಶ್ವರಪ್ಪ

ಈಶ್ವರಪ್ಪನವರು ತಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರೊಂದಿಗೆ ದೇವಾಲಯಕ್ಕೆ ತೆರಳಿ ಪಾದುಕೆ‌ ಅರ್ಪಿಸಿದರು. ಈ ವೇಳೆ ದೇವಾಲಯದ ಅರ್ಚಕರು ಬಂದು ನಾದಸ್ವರದ ಮೂಲಕ ಸ್ವಾಗತ ಕೋರಿದರು.

ಓದಿ:ಷಡಕ್ಷರಿಯವರಂತಹ ಶಕುನಿ ಇನ್ಯಾರಿಲ್ಲ: ವೇದಿಕೆಯಲ್ಲೇ ಕಾಲೆಳೆದ ಈಶ್ವರಪ್ಪ

ಸಚಿವ ಈಶ್ವರಪ್ಪನವರು ತಮ್ಮ ತಲೆಯ ಮೇಲೆ ಶ್ರೀರಾಮನ ಪಾದುಕೆ ಹೊತ್ತು ದೇವಾಲಯದ ಒಳಗೆ ಸಾಗಿದರು. ನಂತರ ವಿಶೇಷ ಪೂಜೆಯ ಬಳಿಕ ಸ್ವರ್ಣ ಪಾದುಕೆಯನ್ನು ಶ್ರೀರಾಮನಿಗೆ‌ ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.