ETV Bharat / state

ಗುಡುಗು-ಸಿಡಿಲು ಸಹಿತ ಸುರಿದ ಮಳೆ: ನಿಟ್ಟುಸಿರು ಬಿಟ್ಟ ಜನತೆ

ಗುಡುಗು-ಸಿಡಿಲು ಸಹಿತ ಸುರಿದ ಮಳೆಯಿಂದ ಬಸವಳಿದಿದ್ದ ನಗರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

author img

By

Published : Apr 28, 2019, 2:46 AM IST

ಗುಡುಗು-ಸಿಡಿಲು ಸಹಿತ ಸುರಿದ ಮಳೆ

ಶಿವಮೊಗ್ಗ: ಬಿಸಿಲಿನ ಬೇಗೆಗೆ ಬಸವಳಿದಿದ್ದ ಮಲೆನಾಡಿನ ಜನರಿಗೆ ಮಳೆರಾಯನ ಆಗಮನ ಸಂತಸತಂದಿದೆ.

ನಿನ್ನೆ ಸಂಜೆ ಆರು ಘಂಟೆಯ ಆಗಮಿಸಿದ ವರುಣ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸುರಿದಿದ್ದಾನೆ. ಗುಡುಗು-ಸಿಡಿಲು ಸಹಿತ ಸುರಿದ ಮಳೆಯಿಂದ ಬಸವಳಿದಿದ್ದ ನಗರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಗುಡುಗು-ಸಿಡಿಲು ಸಹಿತ ಸುರಿದ ಮಳೆ

ಬಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ನಿನ್ನೆ ಸುರಿದ ಮಳೆ ಸಂತಸ ಮೂಡಿಸಿದೆ.

ಶಿವಮೊಗ್ಗ: ಬಿಸಿಲಿನ ಬೇಗೆಗೆ ಬಸವಳಿದಿದ್ದ ಮಲೆನಾಡಿನ ಜನರಿಗೆ ಮಳೆರಾಯನ ಆಗಮನ ಸಂತಸತಂದಿದೆ.

ನಿನ್ನೆ ಸಂಜೆ ಆರು ಘಂಟೆಯ ಆಗಮಿಸಿದ ವರುಣ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸುರಿದಿದ್ದಾನೆ. ಗುಡುಗು-ಸಿಡಿಲು ಸಹಿತ ಸುರಿದ ಮಳೆಯಿಂದ ಬಸವಳಿದಿದ್ದ ನಗರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಗುಡುಗು-ಸಿಡಿಲು ಸಹಿತ ಸುರಿದ ಮಳೆ

ಬಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ನಿನ್ನೆ ಸುರಿದ ಮಳೆ ಸಂತಸ ಮೂಡಿಸಿದೆ.

Intro:ಶಿವಮೊಗ್ಗ,
ಮಲೆನಾಡಿನ ಮಂದಿಗೆ ತಂಪೆರೆದ ಮಳೆರಾಯ
ಬಿಸಿಲಿನ ಬೇಗೆಗೆ ಬಸವಳಿದಿದ್ದ ಮಲೆನಾಡಿನ ಜನರಿಗೆ ಮಲೆರಾಯನ ಆಗಮನದಿಂದ ಸಂತಸವಾಗಿದೆ .
ಹೌದು ಸಂಜೆ ಆರು ಘಂಟೆ ಯ ೧೫ ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಗುಡುಗು ಸಿಡಿಲು ಸಹಿತ ಸುರಿದ ಮಳೆಯಿಂದ ಬಸಿಲಿನಿಂದ ಬಳಳಿದ್ದ ನಗರದ ಜನ ನಿಟ್ಟುಸಿರು ಬಿಟ್ಟರು.

ಬಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಇಂದು ಸುರಿದ ಮಳೆ ಯಿಂದ ಮಲೆನಾಡಿನ ಜನರ ಮನಸಲ್ಲಿ ಸಂತಸ ಮೂಡಿದೆ.
ಭೀಮಾನಾಯ್ಕ ಎಸ್ ಶಿವಮೊಗ್ಗ


Body:ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:

For All Latest Updates

TAGGED:

shimogga
ETV Bharat Logo

Copyright © 2024 Ushodaya Enterprises Pvt. Ltd., All Rights Reserved.