ETV Bharat / state

ಸಾಗರ ಅಬಕಾರಿ ಪೊಲೀಸರ ದಾಳಿ: 100 ಲೀಟರ್​​​ ಕಳ್ಳಭಟ್ಟಿ ಕೊಳೆ ನಾಶ

author img

By

Published : Sep 10, 2020, 10:25 AM IST

ಸಾಗರ ತಾಲೂಕಿನ ತಡಗಳಲೆ ಗ್ರಾಮದಲ್ಲಿ ದಾಳಿ ನಡೆಸಿ, ಮನೆಯಲ್ಲಿದ್ದ 7 ಲೀಟರ್​ ಕಳ್ಳಭಟ್ಟಿ ಹಾಗೂ 100 ಲೀಟರ್​ ಕೊಳೆಯನ್ನು ನಾಶ ಮಾಡಲಾಗಿದೆ.

ಸಾಗರ ಅಬಕಾರಿ ಪೊಲೀಸರ ದಾಳಿ
ಸಾಗರ ಅಬಕಾರಿ ಪೊಲೀಸರ ದಾಳಿ

ಶಿವಮೊಗ್ಗ: ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಲು ಕೊಳೆಯನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ, ನಾಶ ಮಾಡಿರುವ ಘಟನೆ ಸಾಗರದಲ್ಲಿ ನಡೆದಿದೆ.

ಸಾಗರ ತಾಲೂಕಿನ ತಡಗಳಲೆ ಗ್ರಾಮದ ಕನ್ನಪ್ಪ ಎಂಬುವರ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ 7 ಲೀಟರ್​ ಕಳ್ಳಭಟ್ಟಿ ಹಾಗೂ 100 ಲೀಟರ್​​​ ಕೊಳೆಯನ್ನು ನಾಶ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜೀತ್ ನೇತೃತ್ವದಲ್ಲಿ ದಾಳಿ ನಡೆಸಿ, ಕೊಳೆಯನ್ನು ನಾಶ ಮಾಡಲಾಗಿದೆ. ದಾಳಿಯಲ್ಲಿ ಸಾಗರ ಅಬಕಾರಿ ಇನ್ಸ್​​​ಪೆಕ್ಟರ್ ಹನುಮಂತಪ್ಪ, ಸಿಬ್ಬಂದಿ ಮುದಾಸಿರ್, ಗುರುಮೂರ್ತಿ, ರಾಜಮ್ಮ ಹಾಗೂ ಅರ್ಜುನ್ ಇದ್ದರು.

ಶಿವಮೊಗ್ಗ: ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಲು ಕೊಳೆಯನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ, ನಾಶ ಮಾಡಿರುವ ಘಟನೆ ಸಾಗರದಲ್ಲಿ ನಡೆದಿದೆ.

ಸಾಗರ ತಾಲೂಕಿನ ತಡಗಳಲೆ ಗ್ರಾಮದ ಕನ್ನಪ್ಪ ಎಂಬುವರ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ 7 ಲೀಟರ್​ ಕಳ್ಳಭಟ್ಟಿ ಹಾಗೂ 100 ಲೀಟರ್​​​ ಕೊಳೆಯನ್ನು ನಾಶ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜೀತ್ ನೇತೃತ್ವದಲ್ಲಿ ದಾಳಿ ನಡೆಸಿ, ಕೊಳೆಯನ್ನು ನಾಶ ಮಾಡಲಾಗಿದೆ. ದಾಳಿಯಲ್ಲಿ ಸಾಗರ ಅಬಕಾರಿ ಇನ್ಸ್​​​ಪೆಕ್ಟರ್ ಹನುಮಂತಪ್ಪ, ಸಿಬ್ಬಂದಿ ಮುದಾಸಿರ್, ಗುರುಮೂರ್ತಿ, ರಾಜಮ್ಮ ಹಾಗೂ ಅರ್ಜುನ್ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.