ETV Bharat / state

ಸಚಿವ ಮಾಧುಸ್ವಾಮಿ ವಜಾಕ್ಕೆ ಹಾಲುಮತ ಸಮಾಜ ಆಗ್ರಹ - ಸಚಿವ ಮಾಧುಸ್ವಾಮಿರವರನ್ನು ವಜಾಕ್ಕೆ ಶಿವಮೊಗ್ಗದಲ್ಲಿ ಧರಣಿ

ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾ ಹಾಲುಮತ ಮಹಾಸಭಾ ಪ್ರತಿಭಟನೆ ನಡೆಸಿತು.

ಸಚಿವ ಮಾಧುಸ್ವಾಮಿ ವಜಾಕ್ಕೆ ಹಾಲುಮತ ಸಮಾಜ ಆಗ್ರಹ
author img

By

Published : Nov 20, 2019, 2:14 PM IST

ಶಿವಮೊಗ್ಗ: ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾ ಹಾಲುಮತ ಮಹಾಸಭಾ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಾಲುಮತ ಮಹಾಸಭಾದ ಸದಸ್ಯರು, ತುಮಕೂರಿನ ಹುಳಿಯಾರ್​ನಲ್ಲಿ ಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಮೂಡಿದ ವೇಳೆ ನಡೆದ ಶಾಂತಿ ಸಭೆಯಲ್ಲಿ ಮಾಧುಸ್ವಾಮಿಯವರು ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರಿಗೆ ಅಗೌರವ ತೋರಿ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಸಚಿವ ಮಾಧುಸ್ವಾಮಿ ವಜಾಕ್ಕೆ ಹಾಲುಮತ ಸಮಾಜ ಆಗ್ರಹ

ಸಿಎಂ ಯಡಿಯೂರಪ್ಪನವರು ಹಾಲುಮತ ಸಮಾಜದ ಕ್ಷಮೆ ಕೇಳಿದ್ರೂ ಸಹ ಸಚಿವ ಮಾಧುಸ್ವಾಮಿಯವರು ಕ್ಷಮೆ ಕೇಳಲು ನಿರಾಕರಣೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು. ಸ್ವಾಮಿಜೀಗಳಲ್ಲಿ ಕ್ಷಮೆ ಕೇಳದೇ, ತಾನು ಒಂದು ಸಮಾಜದ ನಾಯಕ. ನನಗೆ ಬೇರೆ ಸಮಾಜದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳುವ ಮೂಲಕ ಸಂವಿಧಾನ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ: ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾ ಹಾಲುಮತ ಮಹಾಸಭಾ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಾಲುಮತ ಮಹಾಸಭಾದ ಸದಸ್ಯರು, ತುಮಕೂರಿನ ಹುಳಿಯಾರ್​ನಲ್ಲಿ ಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಮೂಡಿದ ವೇಳೆ ನಡೆದ ಶಾಂತಿ ಸಭೆಯಲ್ಲಿ ಮಾಧುಸ್ವಾಮಿಯವರು ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರಿಗೆ ಅಗೌರವ ತೋರಿ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಸಚಿವ ಮಾಧುಸ್ವಾಮಿ ವಜಾಕ್ಕೆ ಹಾಲುಮತ ಸಮಾಜ ಆಗ್ರಹ

ಸಿಎಂ ಯಡಿಯೂರಪ್ಪನವರು ಹಾಲುಮತ ಸಮಾಜದ ಕ್ಷಮೆ ಕೇಳಿದ್ರೂ ಸಹ ಸಚಿವ ಮಾಧುಸ್ವಾಮಿಯವರು ಕ್ಷಮೆ ಕೇಳಲು ನಿರಾಕರಣೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು. ಸ್ವಾಮಿಜೀಗಳಲ್ಲಿ ಕ್ಷಮೆ ಕೇಳದೇ, ತಾನು ಒಂದು ಸಮಾಜದ ನಾಯಕ. ನನಗೆ ಬೇರೆ ಸಮಾಜದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳುವ ಮೂಲಕ ಸಂವಿಧಾನ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

Intro:ಸಚಿವ ಮಾಧುಸ್ವಾಮಿ ವಜಾ ಮಾಡಿ: ಹಾಲುಮತ ಸಮಾಜ ಒತ್ತಾಯ.

ಶಿವಮೊಗ್ಗ: ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ.ಮಾಧುಸ್ವಾಮಿರವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಆಗ್ರಹಿಸಿ, ಶಿವಮೊಗ್ಗ ಜಿಲ್ಲಾ ಹಾಲುಮತ ಮಹಾಸಭಾ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಾಲುಮತ ಮಹಾಸಭಾದ ಸದಸ್ಯರು ಸಿಎಂ ಯಡಿಯೂರಪ್ಪನವರು ಹಾಲುಮತ ಸಮಾಜದ ಕ್ಷಮೆ ಕೇಳಿದ್ರು‌ ಸಹ ಸಚಿವ ಮಾಧುಸ್ವಾಮಿ ರವರು ಕ್ಷಮೆ ಕೇಳಲು ನಿರಾಕರಣೆ ಮಾಡುತ್ತಿರುವುದು ಖಂಡನೀಯ. Body:ತುಮಕೂರಿನ ಹುಳಿಯಾರ್ ನಲ್ಲಿ ಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಮೂಡಿದ ವೇಳೆ ನಡೆದ ಶಾಂತಿ ಸಭೆಯಲ್ಲಿ ಮಾಧುಸ್ವಾಮಿರವರು ಈಶ್ವಾರನಂದ ಪುರಿ‌ಸ್ವಾಮಿಜೀಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಸ್ವಾಮಿಜೀಗಳಲ್ಲಿ ಕ್ಷಮೆ ಕೇಳದೆ ತಾನು ಒಂದು ಸಮಾಜದ ನಾಯಕ, ನನಗ ಬೇರೆ ಸಮಾಜದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳುವ ಮೂಲಕ ಸಂವಿಧಾನ ವಿರೋಧಿಯಂತೆ ವರ್ತಿಸುತ್ತಿದ್ದಾರೆ. Conclusion:ಇದರಿಂದ ತಕ್ಷಣ ಇವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಮಹಾಸಭಾ ರಾಜ್ಯಪಾಲರಲ್ಲಿ ಮನವಿ ಮಾಡಿದೆ. ಪ್ರತಿಭಟನೆಯಲ್ಲಿ ಹಾಲುಮತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಪ್ರಶಾಂತ್, ಜಿಲ್ಲಾಧ್ಯಕ್ಷ ದಾನೇಶ್, ಡಾ.ಚಂದ್ರಶೇಖರಪ್ಪ ಸೇರಿ ಇತರರು ಹಾಜರಿದ್ದರು.

ಬೈಟ್: ಡಾ. ಸೌಮ್ಯ ಪ್ರಶಾಂತ್. ಕಾರ್ಯದರ್ಶ
ಹಾಲುಮತ ಮಹಾಸಭಾ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.