ETV Bharat / state

ಶಿವಮೊಗ್ಗ: ಅಡಕೆ ತೋಟಕ್ಕೆ ನುಗ್ಗಿದ ನೀರು... ಬೆಳೆ ಹಾನಿ ಭೀತಿ - ದುಮ್ಮಳ್ಳಿಯ ರಸ್ತೆ ಬಳಿ ಅಡಿಕೆ ತೋಟ ಜಲಾವೃತ

ಶಿವಮೊಗ್ಗ ಜಿಲ್ಲೆಯ ದುಮ್ಮಳ್ಳಿಯ ರಸ್ತೆಯಲ್ಲಿನ ಭದ್ರಾ ಎಡದಂಡೆ ಕಾಲುವೆಯಿಂದ ಕಿರು ಕಾಲುವೆಗೆ ಹರಿಯುವ ನೀರು ತೋಟಕ್ಕೆ ನುಗ್ಗುತ್ತಿದೆ. ಪರಿಣಾಮ, ಈ ಭಾಗದ‌ ನೂರಾರು‌ ಎಕರೆ ಅಡಕೆ ತೋಟ ಹಾಗೂ ಭತ್ತದ ಗದ್ದೆಗಳು ಜಲಾವೃತವಾಗಿವೆ.

Water to the nut plantation
ಅಡಿಕೆ ತೋಟಕ್ಕೆ ನುಗ್ಗಿದ ನೀರು...ಸಂಕಷ್ಟಕ್ಕೆ ಸಿಲುಕಿದ ರೈತ.
author img

By

Published : Oct 29, 2020, 3:34 PM IST

ಶಿವಮೊಗ್ಗ: ‌ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಇಂಜಿನಿಯರ್​ಗಳ ನಿರ್ಲಕ್ಷ್ಯದಿಂದಾಗಿ ಅಡಕೆ ತೋಟದಲ್ಲಿ ನೀರು‌ ನಿಂತು ಬೆಳೆ ನಾಶವಾಗುತ್ತಿವೆ.

ಅಡಕೆ ತೋಟಕ್ಕೆ ನುಗ್ಗಿದ ನೀರು

ಜಿಲ್ಲೆಯ ದುಮ್ಮಳ್ಳಿಯ ರಸ್ತೆಯಲ್ಲಿನ ಭದ್ರಾ ಎಡದಂಡೆ ಕಾಲುವೆಯಿಂದ ಕಿರು ಕಾಲುವೆಗೆ ಹರಿಯುವ ನೀರು ತೋಟಕ್ಕೆ ನುಗ್ಗುತ್ತಿದೆ. ಪರಿಣಾಮ, ಈ ಭಾಗದ‌ ನೂರಾರು‌ ಎಕರೆ ಅಡಕೆ ತೋಟ ಹಾಗೂ ಭತ್ತದ ಗದ್ದೆಗಳು ಜಲಾವೃತವಾಗಿವೆ. ಕಿರು‌ಕಾಲುವೆ ಪಕ್ಕದಲ್ಲಿನ ತೋಟಗಳು ಅಕ್ಷರಶಃ ಕೆರೆಯಂತಾಗಿವೆ.

ಮುಖ್ಯ ಕಾಲುವೆಯಿಂದ ಕಿರು ಕಾಲುವೆಗೆ ನೀರು ಹಾಯಿಸುವಾಗ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಇದರಿಂದ ಕಿರು‌ಕಾಲುವೆಗಳು ಉಕ್ಕಿ ತೋಟಗಳಿಗೆ ನೀರು ನುಗ್ಗುತ್ತಿದೆ. ಕಳೆದ ಒಂದು ತಿಂಗಳಿಂದ ಅಡಕೆ ತೋಟದಲ್ಲಿ‌ ನೀರು ಹರಿಯುತ್ತಿರುವುದರಿಂದ ಅಡಕೆ ಬೆಳೆ ತೆಗೆಯಲು ಆಗುತ್ತಿಲ್ಲ. ಅಲ್ಲದೇ, ತೋಟದಲ್ಲಿ‌ ತೇವಾಂಶ ಹೆಚ್ಚಾಗಿ ಅಡಕೆ ಮರಗಳು ನಾಶವಾಗುವ ಭಯದಲ್ಲಿ ಈ ಭಾಗದ ರೈತರಿದ್ದಾರೆ.

ಶಿವಮೊಗ್ಗ: ‌ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಇಂಜಿನಿಯರ್​ಗಳ ನಿರ್ಲಕ್ಷ್ಯದಿಂದಾಗಿ ಅಡಕೆ ತೋಟದಲ್ಲಿ ನೀರು‌ ನಿಂತು ಬೆಳೆ ನಾಶವಾಗುತ್ತಿವೆ.

ಅಡಕೆ ತೋಟಕ್ಕೆ ನುಗ್ಗಿದ ನೀರು

ಜಿಲ್ಲೆಯ ದುಮ್ಮಳ್ಳಿಯ ರಸ್ತೆಯಲ್ಲಿನ ಭದ್ರಾ ಎಡದಂಡೆ ಕಾಲುವೆಯಿಂದ ಕಿರು ಕಾಲುವೆಗೆ ಹರಿಯುವ ನೀರು ತೋಟಕ್ಕೆ ನುಗ್ಗುತ್ತಿದೆ. ಪರಿಣಾಮ, ಈ ಭಾಗದ‌ ನೂರಾರು‌ ಎಕರೆ ಅಡಕೆ ತೋಟ ಹಾಗೂ ಭತ್ತದ ಗದ್ದೆಗಳು ಜಲಾವೃತವಾಗಿವೆ. ಕಿರು‌ಕಾಲುವೆ ಪಕ್ಕದಲ್ಲಿನ ತೋಟಗಳು ಅಕ್ಷರಶಃ ಕೆರೆಯಂತಾಗಿವೆ.

ಮುಖ್ಯ ಕಾಲುವೆಯಿಂದ ಕಿರು ಕಾಲುವೆಗೆ ನೀರು ಹಾಯಿಸುವಾಗ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಇದರಿಂದ ಕಿರು‌ಕಾಲುವೆಗಳು ಉಕ್ಕಿ ತೋಟಗಳಿಗೆ ನೀರು ನುಗ್ಗುತ್ತಿದೆ. ಕಳೆದ ಒಂದು ತಿಂಗಳಿಂದ ಅಡಕೆ ತೋಟದಲ್ಲಿ‌ ನೀರು ಹರಿಯುತ್ತಿರುವುದರಿಂದ ಅಡಕೆ ಬೆಳೆ ತೆಗೆಯಲು ಆಗುತ್ತಿಲ್ಲ. ಅಲ್ಲದೇ, ತೋಟದಲ್ಲಿ‌ ತೇವಾಂಶ ಹೆಚ್ಚಾಗಿ ಅಡಕೆ ಮರಗಳು ನಾಶವಾಗುವ ಭಯದಲ್ಲಿ ಈ ಭಾಗದ ರೈತರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.