ETV Bharat / state

ಗಣತಂತ್ರ ಭಾಷಣದಲ್ಲೂ ಶ್ರೀರಾಮುಲು ತಪ್ಪು ಉಚ್ಛಾರಣೆ: ಏನ್ರೀ ಸಚಿವರೇ, ನಿಮ್ಗೆ ಕನ್ನಡ ಬರಲ್ವಾ?

author img

By

Published : Jan 26, 2020, 1:42 PM IST

ಅಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಅಂದರು. ಮಾದರಿ ಬದಲು 'ಮಾಧುರಿ', ಆಜಾದ್‌ಗೆ 'ಆಜಾರ್', ಸ್ವಾತಂತ್ರ್ಯ ಬದಲಾಗಿ 'ಸ್ವಾಸಂತ್ರ' ಎಂದರು. ನಮ್ಮದು ವೈವಿಧ್ಯತೆ ಹೊಂದಿದ ದೇಶ. ಆದರೆ, ಸಚಿವರ ಭಾಷಣದಲ್ಲಿ 'ವೈವಿಧ್ಯತೆ ಇಲ್ಲದ ದೇಶ', ಸಾಮಾಜಿಕ ನ್ಯಾಯದ ಬದಲಾಗಿ 'ನಾಯಿ' ಎಂದು ಪದಗಳನ್ನ ಉಚ್ಛರಿಸಿರೋದು ಹಾಸ್ಯಾಸ್ಪದವಾಗಿತ್ತು.

Wrong speech at Republic Republic Day
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಪ್ಪು ಭಾಷಣ

ರಾಯಚೂರು: 71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಭಾಷಣ ಮಾಡುವ ವೇಳೆ ತಪ್ಪು ತಪ್ಪಾಗಿ ಕನ್ನಡ ಪದಗಳನ್ನ ಉಚ್ಛರಿಸಿದ ಪ್ರಸಂಗ ನಡೆಯಿತು.

ನಗರದ ಜಿಲ್ಲಾ ಪೊಲೀಸ್ ಡಿಆರ್ ಮೈದಾನದ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಆರಂಭಿಸಿದ ಸಚಿವ ಬಿ.ಶ್ರೀರಾಮುಲು‌‌, ಆರಂಭದಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಬಳಿಕ ಭಾಷಣದುದ್ದಕ್ಕೂ ಕನ್ನಡ ಪದಗಳನ್ನ ತಪ್ಪಾಗಿ ಉಚ್ಛರಿಸಿದರು.

ಬರೆದುಕೊಟ್ಟ ಭಾಷಣದಲ್ಲೂ ತಪ್ಪು ತಪ್ಪು ಉಚ್ಛಾರಣೆ.. ಸಚಿವರೇ ಏನ್ರೀ, ಕನ್ನಡ ಬರಲ್ವಾ!?

ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಎನ್ನುವ ಬದಲು ಅಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಅಂದರು. ಮಾದರಿ ಎನ್ನುವ ಬದಲು 'ಮಾಧುರಿ', ಆಜಾದ್‌ಗೆ 'ಆಜಾರ್', ಸ್ವಾತಂತ್ರ್ಯ ಬದಲಾಗಿ 'ಸ್ವಾಸಂತ್ರ' ಎಂದುಬಿಟ್ಟರು. ನಮ್ಮದು ವೈವಿಧ್ಯತೆ ಹೊಂದಿದ ದೇಶ. ಆದರೆ, ಸಚಿವರ ಭಾಷಣದಲ್ಲಿ 'ವೈವಿಧ್ಯತೆ ಇಲ್ಲದ ದೇಶ', ಸಾಮಾಜಿಕ ನ್ಯಾಯದ ಬದಲಾಗಿ 'ನಾಯಿ' ಎಂದು ಪದಗಳನ್ನ ಉಚ್ಛರಿಸಿರೋದು ಹಾಸ್ಯಾಸ್ಪದವಾಗಿತ್ತು.

ರಾಯಚೂರು: 71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಭಾಷಣ ಮಾಡುವ ವೇಳೆ ತಪ್ಪು ತಪ್ಪಾಗಿ ಕನ್ನಡ ಪದಗಳನ್ನ ಉಚ್ಛರಿಸಿದ ಪ್ರಸಂಗ ನಡೆಯಿತು.

ನಗರದ ಜಿಲ್ಲಾ ಪೊಲೀಸ್ ಡಿಆರ್ ಮೈದಾನದ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಆರಂಭಿಸಿದ ಸಚಿವ ಬಿ.ಶ್ರೀರಾಮುಲು‌‌, ಆರಂಭದಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಬಳಿಕ ಭಾಷಣದುದ್ದಕ್ಕೂ ಕನ್ನಡ ಪದಗಳನ್ನ ತಪ್ಪಾಗಿ ಉಚ್ಛರಿಸಿದರು.

ಬರೆದುಕೊಟ್ಟ ಭಾಷಣದಲ್ಲೂ ತಪ್ಪು ತಪ್ಪು ಉಚ್ಛಾರಣೆ.. ಸಚಿವರೇ ಏನ್ರೀ, ಕನ್ನಡ ಬರಲ್ವಾ!?

ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಎನ್ನುವ ಬದಲು ಅಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಅಂದರು. ಮಾದರಿ ಎನ್ನುವ ಬದಲು 'ಮಾಧುರಿ', ಆಜಾದ್‌ಗೆ 'ಆಜಾರ್', ಸ್ವಾತಂತ್ರ್ಯ ಬದಲಾಗಿ 'ಸ್ವಾಸಂತ್ರ' ಎಂದುಬಿಟ್ಟರು. ನಮ್ಮದು ವೈವಿಧ್ಯತೆ ಹೊಂದಿದ ದೇಶ. ಆದರೆ, ಸಚಿವರ ಭಾಷಣದಲ್ಲಿ 'ವೈವಿಧ್ಯತೆ ಇಲ್ಲದ ದೇಶ', ಸಾಮಾಜಿಕ ನ್ಯಾಯದ ಬದಲಾಗಿ 'ನಾಯಿ' ಎಂದು ಪದಗಳನ್ನ ಉಚ್ಛರಿಸಿರೋದು ಹಾಸ್ಯಾಸ್ಪದವಾಗಿತ್ತು.

Intro:ಸ್ಲಗ್: ಶ್ರೀರಾಮುಲು ಭಾಷಣ ಎಡವಟ್ಟು
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೬-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ರಾಯಚೂರಿನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಷಣ ತಪ್ಪು ತಪ್ಪಾಗಿ ಉಚ್ಚರಿಸುವ ಪ್ರಸಂಗ ನಡೆದಿದೆ. Body:ನಗರದ ಜಿಲ್ಲಾ ಪೊಲೀಸ್ ಡಿಆರ್ ಮೈದಾನದ ರಾಷ್ಟ್ರಧ್ವಜಾರೋಹಣ ನೇರವೇರಿಸಿದ ಬಳಿಕ ಭಾಷಣ ಆರಂಭಿಸಿದ ಸಚಿವ ಬಿ.ಶ್ರೀರಾಮುಲು‌‌, ಆರಂಭದಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಬಳಿಕ ಭಾಷಣ ಉದ್ದಕ್ಕೂ  ಕನ್ನಡ ಪದಗಳನ್ನ ಉಚ್ಚರಿಸುವ ವೇಳೆ  ತಪ್ಪು ತಪ್ಪಾಗಿ ಭಾಷಣ ಮಾಡಿದರು.
Conclusion:ತಪ್ಪುದಾದ ಕನ್ನಡ ಪದಗಳು,   ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಅನ್ನುವ ಬದಲು, ಆಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ, ಮಾದರಿ ಎನ್ನುವ ಬದಲು "ಮಾಧುರಿ", ಆಜಾದ್ "ಆಜಾರ್", ಸ್ವಾತಂತ್ರ್ಯ "ಸ್ವಾಸಂತ್ರ",  ನಮ್ಮದು ವೈವಿದ್ಯತೆ ಹೊಂದಿದ ದೇಶ ಆದ್ರೆ ಅವರ ಭಾಷಣದಲ್ಲಿ "ವೈವಿದ್ಯತೆ ಇಲ್ಲದ ದೇಶ" ಎಂದು ಹೇಳಿದ್ದು ಹಾಸ್ಯಾಸ್ಪದಕ್ಕೆ ಎಡೆಮಾಡಿಕೊಟ್ಟಿತ್ತು.
ಸಾಮಾಜಿಕ ನ್ಯಾಯದ ಬದಲಾಗಿ "ನಾಯಿ", ಉಡಾವಣೆ ಬದಲಾಗಿ
"ಉಗ್ರಾಣಿಗಳು", ತಂತ್ರಜ್ಞಾನದ ಬದಲಾಗಿ "ತಂತ್ರಗ"

ETV Bharat Logo

Copyright © 2024 Ushodaya Enterprises Pvt. Ltd., All Rights Reserved.