ETV Bharat / state

ಬಿಸಿಎಂ ಹಾಸ್ಟೆಲ್​ಗೆ ಎಸ್ಪಿ ಭೇಟಿ; ಮಕ್ಕಳೊಂದಿಗೆ ಊಟ ಸವಿದು ಸರಳತೆ - ರಾಯಚೂರು ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಹಾಸ್ಟೆಲ್​ಗೆ ಭೇಟಿ

ಕಾನೂನು ಸುವ್ಯವಸ್ಥೆಯ ಜೊತೆಗೆ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ರಾಯಚೂರು ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಅವರು ಇಂದು ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಮದಿಗೆ ಕೆಲ ಸಮಯವನ್ನು ಕಳೆದರು.

SP Visit to BCM Hostel
ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ
author img

By

Published : Dec 29, 2019, 7:39 PM IST

ರಾಯಚೂರು: ರಾಯಚೂರು ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಅವರು ಇಂದು ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಕೆಲ ಸಮಯ ಮಕ್ಕಳೊಂದಿಗೆ ಕಳೆದರು.

ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಅವರ ಕುಶಲೋಪರಿ ವಿಚಾರಿಸಿ, ಮಕ್ಕಳೊಂದಿಗೆ ಊಟ ಮಾಡಿ ಸರಳತೆ ಮೆರೆದರು. ನಿಲಯದ ಪಾಲಕರಿಗೆ ಮಕ್ಕಳಿಗೆ ಯೋಗ್ಯವಾದ ಊಟೋಪಚಾರ ಮಾಡಬೇಕು. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿ, ಇಲಾಖೆಯಿಂದ ಅಗತ್ಯ ಸಂದರ್ಭದಲ್ಲಿ ರಕ್ಷಣೆಗೆ ಸಹಾಯ ಪಡೆಯಲು ತಿಳಿಸಿದರು.

SP Visit to BCM Hostel
ಬಿಸಿಎಂ ಹಾಸ್ಟೆಲ್​ಗೆ ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಭೇಟಿ ನೀಡಿದ ಕ್ಷಣ

ಇನ್ನು ಎಸ್ಪಿ ಅವರ ಆಗಮನದಿಂದ ಸಂತಸಗೊಂಡ ಮಕ್ಕಳು ಖುಷಿಯಿಂದಲೇ ಅವರೊಂದಿಗೆ ಕೆಲ ಸಮಯ ಕಳೆದರು.

ರಾಯಚೂರು: ರಾಯಚೂರು ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಅವರು ಇಂದು ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಕೆಲ ಸಮಯ ಮಕ್ಕಳೊಂದಿಗೆ ಕಳೆದರು.

ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಅವರ ಕುಶಲೋಪರಿ ವಿಚಾರಿಸಿ, ಮಕ್ಕಳೊಂದಿಗೆ ಊಟ ಮಾಡಿ ಸರಳತೆ ಮೆರೆದರು. ನಿಲಯದ ಪಾಲಕರಿಗೆ ಮಕ್ಕಳಿಗೆ ಯೋಗ್ಯವಾದ ಊಟೋಪಚಾರ ಮಾಡಬೇಕು. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿ, ಇಲಾಖೆಯಿಂದ ಅಗತ್ಯ ಸಂದರ್ಭದಲ್ಲಿ ರಕ್ಷಣೆಗೆ ಸಹಾಯ ಪಡೆಯಲು ತಿಳಿಸಿದರು.

SP Visit to BCM Hostel
ಬಿಸಿಎಂ ಹಾಸ್ಟೆಲ್​ಗೆ ಎಸ್ಪಿ ಡಾ.ಸಿ.ಬಿ. ವೇದ ಮೂರ್ತಿ ಭೇಟಿ ನೀಡಿದ ಕ್ಷಣ

ಇನ್ನು ಎಸ್ಪಿ ಅವರ ಆಗಮನದಿಂದ ಸಂತಸಗೊಂಡ ಮಕ್ಕಳು ಖುಷಿಯಿಂದಲೇ ಅವರೊಂದಿಗೆ ಕೆಲ ಸಮಯ ಕಳೆದರು.

Intro:

ಬಿಸಿಎಂ ಹಾಸ್ಟೆಲ್ಗೆ ಎಸ್ಪಿ ಭೇಟಿ; ಮಕ್ಕಳೊಂದಿಗೆ ಊಟ ಸವಿದು ಸರಳತೆ ಮೆರೆದ ವೇದಮೂರ್ತಿ

ರಾಯಚೂರು ಡಿ.29
ಕಾನೂನು ಸುವ್ಯವಸ್ಥೆಯ ಜೊತೆಗೆ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ರಾಯಚೂರು ಎಸ್.ಪಿ.ಡಾ.ಸಿ.ಬಿ. ವೇದ ಮೂರ್ತಿ ಅವರು ಇಂದು ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ (BCM)ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊ಼ಂದಿಗೆ ಚರ್ಚಿಸಿದರು.
ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಅವರ ಕುಶಲೋಪರಿ ವಿಚಾರಿಸಿ ಮಕ್ಕಳೊಂದಿಗೆ ಊಟ ಮಾಡಿ ಸರಳತೆ ಮೆರೆದರು.
Body:ನಿಲಯದ ಪಾಲಕರಿಗೆ ಮಕ್ಕಳಿಗೆ ಯೋಗ್ಯವಾದ ಊಟೋಪಚಾರ ಮಾಡಬೇಕು. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಬೇಕೆಂದು ಸೂಚನೆ ನೀಡಿ ಇಲಾಖೆಯಿಂದ ಅಗತ್ಯ ಸಂದರ್ಭದಲ್ಲಿ ರಕ್ಷಣೆಗೆ ಸಹಾಯ ಪಡೆಯಲು ತಿಳಿಸಿದರು.
ಎಸ್ಪಿ ಅವರ ಆಗಮನದಿಂದ ಸಂತಸಗೊಂಡ ಮಕ್ಕಳು ಖುಷಿಯಿಂದಲೇ ಅವರೊಂದಿಗೆ ಸಮಯ ಕೆಲ ಸಮಯ ಕಳೆದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.