ETV Bharat / state

ವದಂತಿ ನಂಬಿ ಗ್ರಹಣ ದೋಷ ನಿವಾರಣೆಗೆ ಎಕ್ಕದ ಗಿಡಕ್ಕೆ ಅರಿಶಿನ ಕೊಂಬು ಕಟ್ಟಿದ ಮಹಿಳೆಯರು

author img

By

Published : Dec 26, 2019, 1:52 PM IST

ಕಂಕಣ ಸೂರ್ಯಗ್ರಹಣದಿಂದ ದೋಷವಿದೆ ಎಂಬ ವದಂತಿ ಹಿನ್ನೆಲೆ, ರಾಯಚೂರಿನ ಸಿರವಾರ ಪಟ್ಟಣದ ಜನತೆ ಪೂಜೆ ನೆರವೇರಿಸಿದ್ದಾರೆ.

people make the special pooja
people make the special pooja

ರಾಯಚೂರು: ಕಂಕಣ ಸೂರ್ಯಗ್ರಹಣದಿಂದ ದೋಷವಿದೆ ಎಂಬ ವದಂತಿ ಹಿನ್ನೆಲೆ, ರಾಯಚೂರಿನ ಸಿರವಾರ ಪಟ್ಟಣದ ಜನತೆ ಪೂಜೆ ನೆರವೇರಿಸಿದ್ದಾರೆ.

ಪೂಜೆ ನೆರವೇರಿಸಿದ ಜನತೆ

ಒಬ್ಬ ಮಗನನ್ನು ಹೊಂದಿರುವ ತಾಯಿ, ಎಕ್ಕದ ಗಿಡಕ್ಕೆ ವೀಳ್ಯದೆಲೆ ಹಾಗೂ ಅರಿಶಿಣಕೊಂಬು ಕಟ್ಟಬೇಕೆಂದು ವದಂತಿ ಹಬ್ಬಿತ್ತು. ಹಾಗಾಗಿ, ಗ್ರಹಣ ಮುಗಿಯುತ್ತಿದ್ದಂತೆ ಓರ್ವ ಮಗನನ್ನು ಹೊಂದಿರುವ ತಾಯಂದಿರು ಎಕ್ಕದ ಗಿಡದ ಸರತಿ ಸಾಲಿನಲ್ಲಿ ನಿಂತು ಅರಿಶಿಣ ಹಾಗೂ ವೀಳ್ಯದೆಲೆ ಕಟ್ಟಿದರು.

ರಾಯಚೂರು: ಕಂಕಣ ಸೂರ್ಯಗ್ರಹಣದಿಂದ ದೋಷವಿದೆ ಎಂಬ ವದಂತಿ ಹಿನ್ನೆಲೆ, ರಾಯಚೂರಿನ ಸಿರವಾರ ಪಟ್ಟಣದ ಜನತೆ ಪೂಜೆ ನೆರವೇರಿಸಿದ್ದಾರೆ.

ಪೂಜೆ ನೆರವೇರಿಸಿದ ಜನತೆ

ಒಬ್ಬ ಮಗನನ್ನು ಹೊಂದಿರುವ ತಾಯಿ, ಎಕ್ಕದ ಗಿಡಕ್ಕೆ ವೀಳ್ಯದೆಲೆ ಹಾಗೂ ಅರಿಶಿಣಕೊಂಬು ಕಟ್ಟಬೇಕೆಂದು ವದಂತಿ ಹಬ್ಬಿತ್ತು. ಹಾಗಾಗಿ, ಗ್ರಹಣ ಮುಗಿಯುತ್ತಿದ್ದಂತೆ ಓರ್ವ ಮಗನನ್ನು ಹೊಂದಿರುವ ತಾಯಂದಿರು ಎಕ್ಕದ ಗಿಡದ ಸರತಿ ಸಾಲಿನಲ್ಲಿ ನಿಂತು ಅರಿಶಿಣ ಹಾಗೂ ವೀಳ್ಯದೆಲೆ ಕಟ್ಟಿದರು.

Intro:ಸ್ಲಗ್: ಕಂಕಣ ಸೂರ್ಯಗ್ರಹಣ ವಂದತಿ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೬-೧೨-೨೦೧೯
ಸ್ಥಳ: ರಾಯಚೂರು

ಆಂಕರ್:  ಕಂಕಣ ಸೂರ್ಯಗ್ರಹಣ ಹಿನ್ನೆಲೆ ದೋಷ ಎಂದು ಹಬ್ಬಿದ ವದಂತಿ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಪೂಜೆ ನಡೆಸಲಾಗುತ್ತಿದೆ. Body:ಸೂರ್ಯಗ್ರಹಣ ಹಿನ್ನೆಲೆ ಒಬ್ಬ ಮಗನನ್ನು ಹೊಂದಿದ‌ ತಾಯಿ ಕೆಟ್ಟಬೇಕಂತೆ ಎನ್ನುವ ವಂದತಿ ಹಿನ್ನೆಲೆಯಲ್ಲಿ, ಬಿಳಿ ಹೆಕ್ಕೆ ಗಿಡಕ್ಕೆ ವಿಳೆದೆಲೆ ಹಾಗೂ ಹರಿಶಿಣಕೊಂಬು ಸೇರಿಸಿ ಕಟ್ಟಬೇಕೆಂದು ವಂದತಿ ಹಬ್ಬಿಸಲಾಗಿದೆ. Conclusion:ಹೀಗಾಗಿ ವಿಷಯ ಹಬ್ಬುತ್ತಿದ್ದಂತೆ ಹೆಕ್ಕೆ ಗಿಡದ ಮುಂದೆ ಸಾಲು ಸರದಿ ನಿಂತ ತಾಯಂದಿರು, ಹೆಕ್ಕೆ ಗಿಡದ ಮುಂದೆ ದೀಪ, ಕುಂಕುಮ ಹಚ್ಚಿ ಕೊಲ್ಲೆಗೆ ಹರಿಷಿಣ ಕೊಂಬು ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗೆ ಮಾಡಿದರೆ ದೋಷ ದೂರವಾಗುತ್ತದೆ ಎಂದು ಆರ್ಚಕರು ಹೇಳಿದರೆಂಬ ವದಂತಿ ಬಾಯಿಂದ ಬಾಯಿಗೆ ಹಬ್ಬಿ ತಾಯಂದಿರು ಪೂಜೆ ನೇರವೇರಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.