ETV Bharat / state

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​​: ​ಅಧಿಕಾರಿ ಅಮಾನತು - ಮಹೆಬೂಬ ಪಾಷಾ ಮೂಲಿಮನಿ

ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಅಧಿಕಾರಿ ವರ್ಗಾವಣೆ ಪ್ರಶ್ನಿಸಿ ಪೋಸ್ಟ್ ಮಾಡಿದ್ದ ರಾಯಚೂರು ಪಶುಪಾಲನಾ ಇಲಾಖೆಯಲ್ಲಿ ಅಧಿಕಾರಿಯಾಗಿ  ಕರ್ತವ್ಯ ನಿವರ್ಹಿಸುತ್ತಿರುವ ಮಹೆಬೂಬ್ ಪಾಷಾ ಮೂಲಿಮನಿಯವರನ್ನು ಅಮಾನತುಗೊಳಿಸಲು ಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

Mehabub pasha mulimane
ಮಹೆಬೂಬ್ ಪಾಷಾ ಮೂಲಿಮನಿ
author img

By

Published : Jan 29, 2020, 2:19 PM IST

ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ್ದ ಆರೋಪದ ಮೇಲೆ ಅಧಿಕಾರಿ ಮಹೆಬೂಬ ಪಾಷಾ ಮೂಲಿಮನಿ ಅವರನ್ನು ಅಮಾನತುಗೊಳಿಸಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

letter
ಆದೇಶ ಪ್ರತಿ

ರಾಯಚೂರು ಪಶುಪಾಲನಾ ಇಲಾಖೆ ಜಾನುವಾರು ಅಧಿಕಾರಿಯಾಗಿ ಕರ್ತವ್ಯ ನಿವರ್ಹಿಸುತ್ತಿರುವ ಮಹೆಬೂಬ್ ಪಾಷಾ ಮೂಲಿಮನಿಯವರನ್ನ ಅಮಾನತುಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಅಧಿಕಾರಿಯ ವರ್ಗಾವಣೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿಯೂ ಭಾಗವಹಿಸಿದ್ದರು ಎನ್ನಲಾಗಿದೆ. ಈ ಕುರಿತಂತೆ ಸಚಿವರಿಗೆ ದೂರು ನೀಡಲಾಗಿತ್ತು. ದೂರನ್ನ ಪರಿಶೀಲನೆ ನಡೆಸಿ, ಆರೋಪ ಮೇಲ್ನೋಟಕ್ಕೆ ಸಾಬೀತು ಆದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲು ಆದೇಶಿಸಿದ್ದಾರೆ.

ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ್ದ ಆರೋಪದ ಮೇಲೆ ಅಧಿಕಾರಿ ಮಹೆಬೂಬ ಪಾಷಾ ಮೂಲಿಮನಿ ಅವರನ್ನು ಅಮಾನತುಗೊಳಿಸಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

letter
ಆದೇಶ ಪ್ರತಿ

ರಾಯಚೂರು ಪಶುಪಾಲನಾ ಇಲಾಖೆ ಜಾನುವಾರು ಅಧಿಕಾರಿಯಾಗಿ ಕರ್ತವ್ಯ ನಿವರ್ಹಿಸುತ್ತಿರುವ ಮಹೆಬೂಬ್ ಪಾಷಾ ಮೂಲಿಮನಿಯವರನ್ನ ಅಮಾನತುಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಅಧಿಕಾರಿಯ ವರ್ಗಾವಣೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿಯೂ ಭಾಗವಹಿಸಿದ್ದರು ಎನ್ನಲಾಗಿದೆ. ಈ ಕುರಿತಂತೆ ಸಚಿವರಿಗೆ ದೂರು ನೀಡಲಾಗಿತ್ತು. ದೂರನ್ನ ಪರಿಶೀಲನೆ ನಡೆಸಿ, ಆರೋಪ ಮೇಲ್ನೋಟಕ್ಕೆ ಸಾಬೀತು ಆದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲು ಆದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.