ETV Bharat / state

ಒಡಿಶಾದಲ್ಲಿ ಪ್ರಕೃತಿ ವಿಕೋಪ: ವಿದ್ಯುತ್ ದುರಸ್ತಿ ಕಾರ್ಯಕ್ಕೆ ರಾಜ್ಯದ  ಲೈನ್​ಮ್ಯಾನ್​ಗಳು!

author img

By

Published : May 17, 2019, 4:57 AM IST

Updated : May 17, 2019, 7:25 AM IST

ಒಡಿಶಾದಲ್ಲಿ ಕಂಡು ಬಂದಿರುವ  ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿದೆ. ಹೀಗಾಗಿ ಅದರ ದುರಸ್ತಿ ಹಿನ್ನಲೆಯಿಂದಾಗಿ ಜಿಲ್ಲೆಯ 23 ಜನರು ಸೇರಿದಂತೆ ಕಲಬುರಗಿ ಜೆಸ್ಕಾಂ ವಿಭಾಗದಿಂದ ನೂರಾರು ಜನ ಲೈನ್​ಮ್ಯಾನ್​ಗಳು ವಿದ್ಯುತ್ ದುರಸ್ತಿ ಗೆ ನೊಯೋಜನೆಗೊಂಡಿದ್ದಾರೆ.

ವಿದ್ಯುತ್ ದುರಸ್ಥಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಜಿಲ್ಲೆಯ ಜೆಸ್ಕಾಂ ಲೈನ್​ಮ್ಯಾನ್​ಗಳು

ರಾಯಚೂರು: ಪ್ರಕೃತಿ ವಿಕೋಪದಿಂದ ನಲುಗಿರುವ ಒಡಿಶಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ, ಹಾಗೂ ಜೆಸ್ಕಾಂ ವಿಭಾಗದಿಂದ ನೂರಾರು ಲೈನ್​ಮ್ಯಾನ್​ಗಳು ಕರ್ತವ್ಯಕ್ಕೆ ತೆರಳುತ್ತಿದ್ದು, ಜನತೆ ಅವರಿಗೆ ಶುಭ ಕೂರಿದ್ದಾರೆ.

ಜೆಸ್ಕಾಂ ವಿಭಾಗಕ್ಕೆ ಬರುವ ಬೀದರ್, ಕಲಬುರಗಿ,ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಿಂದ ಸುಮಾರು 100ಕ್ಕೂ ಹೆಚ್ಚು ಲೈನ್​ಮ್ಯಾನ್​ಗಳು ಒಡಿಶಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳುತ್ತಿದ್ದಾರೆ. ಕಲಬುರಗಿ ಜಿಲ್ಲೆಯಿಂದ 17 ಜನ, ಯಾದಗಿರಿಯಿಂದ 3, ಬೀದರ್ ಜಿಲ್ಲೆಯಿಂದ 20 ಜನ, ಬಳ್ಳಾರಿ ಜಿಲ್ಲೆಯಿಂದ 20 ಜನ, ರಾಯಚೂರು ಜಿಲ್ಲೆಯಿಂದ 23 ಜನ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ ಲೈನ್ ಮ್ಯಾನ್ ಮತ್ತು ಎಇಇ(ಅಸಿಸ್ಟೆಂಟ್​ ಎಕ್ಸಿಕೂಟಿವ್​ ಇಂಜಿನಿಯರ್​) ನೇತೃತ್ವದ ತಂಡ ಒಡಿಶಾಗೆ ಪ್ರಯಾಣ ಬೆಳೆಸಿದೆ.

ಒಡಿಶಾದಲ್ಲಿ ಕಂಡು ಬಂದಿರುವ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿದೆ. ಹೀಗಾಗಿ ಅದರ ದುರಸ್ಥಿ ಹಿನ್ನಲೆಯಿಂದಾಗಿ ಜಿಲ್ಲೆಯ 23 ಜನರು ಸೇರಿದಂತೆ ಕಲಬುರಗಿ ಜೆಸ್ಕಾಂ ವಿಭಾಗದಿಂದ ನೂರಾರು ಜನ ಲೈನ್​ಮ್ಯಾನ್​ಗಳು ವಿದ್ಯುತ್ ದುರಸ್ತಿಗೆ ಇಂದು ರಾತ್ರಿ ತೆರಳಿದ್ದು, ನಾಳೆ ಮದ್ಯಾಹ್ನದಿಂದ ಬೆಂಗಳೂರಿನಿಂದ ಟ್ರೈನ್ ಮೂಲಕ ಒಡಿಶಾಕ್ಕೆ ತೆರಳಲಿದ್ದಾರೆ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ.

ರಾಯಚೂರು: ಪ್ರಕೃತಿ ವಿಕೋಪದಿಂದ ನಲುಗಿರುವ ಒಡಿಶಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ, ಹಾಗೂ ಜೆಸ್ಕಾಂ ವಿಭಾಗದಿಂದ ನೂರಾರು ಲೈನ್​ಮ್ಯಾನ್​ಗಳು ಕರ್ತವ್ಯಕ್ಕೆ ತೆರಳುತ್ತಿದ್ದು, ಜನತೆ ಅವರಿಗೆ ಶುಭ ಕೂರಿದ್ದಾರೆ.

ಜೆಸ್ಕಾಂ ವಿಭಾಗಕ್ಕೆ ಬರುವ ಬೀದರ್, ಕಲಬುರಗಿ,ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಿಂದ ಸುಮಾರು 100ಕ್ಕೂ ಹೆಚ್ಚು ಲೈನ್​ಮ್ಯಾನ್​ಗಳು ಒಡಿಶಾದಲ್ಲಿ ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳುತ್ತಿದ್ದಾರೆ. ಕಲಬುರಗಿ ಜಿಲ್ಲೆಯಿಂದ 17 ಜನ, ಯಾದಗಿರಿಯಿಂದ 3, ಬೀದರ್ ಜಿಲ್ಲೆಯಿಂದ 20 ಜನ, ಬಳ್ಳಾರಿ ಜಿಲ್ಲೆಯಿಂದ 20 ಜನ, ರಾಯಚೂರು ಜಿಲ್ಲೆಯಿಂದ 23 ಜನ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ ಲೈನ್ ಮ್ಯಾನ್ ಮತ್ತು ಎಇಇ(ಅಸಿಸ್ಟೆಂಟ್​ ಎಕ್ಸಿಕೂಟಿವ್​ ಇಂಜಿನಿಯರ್​) ನೇತೃತ್ವದ ತಂಡ ಒಡಿಶಾಗೆ ಪ್ರಯಾಣ ಬೆಳೆಸಿದೆ.

ಒಡಿಶಾದಲ್ಲಿ ಕಂಡು ಬಂದಿರುವ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿದೆ. ಹೀಗಾಗಿ ಅದರ ದುರಸ್ಥಿ ಹಿನ್ನಲೆಯಿಂದಾಗಿ ಜಿಲ್ಲೆಯ 23 ಜನರು ಸೇರಿದಂತೆ ಕಲಬುರಗಿ ಜೆಸ್ಕಾಂ ವಿಭಾಗದಿಂದ ನೂರಾರು ಜನ ಲೈನ್​ಮ್ಯಾನ್​ಗಳು ವಿದ್ಯುತ್ ದುರಸ್ತಿಗೆ ಇಂದು ರಾತ್ರಿ ತೆರಳಿದ್ದು, ನಾಳೆ ಮದ್ಯಾಹ್ನದಿಂದ ಬೆಂಗಳೂರಿನಿಂದ ಟ್ರೈನ್ ಮೂಲಕ ಒಡಿಶಾಕ್ಕೆ ತೆರಳಲಿದ್ದಾರೆ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ.

Intro:ಸ್ಲಗ್: ಒಡಿಶಾದಲ್ಲಿ ವಿದ್ಯುತ್ ದುರಸ್ಥಿಗೆ ಜೆಸ್ಕಾಂ ಲೈನ್ ಮ್ಯಾನ್ ನಿಯೋಜನೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 16-೦5-2019
ಸ್ಥಳ: ರಾಯಚೂರು
ಆಂಕರ್: ಪ್ರಕೃತಿ ವಿಕೋಪದಿಂದ ನಲುಗಿರುವ ಒಡಿಶಾಕ್ಕೆ ವಿದ್ಯುತ್ ದುರಸ್ಥಿ ಕಾರ್ಯಕ್ಕೆ ರಾಜ್ಯದ ಜೆಸ್ಕಾಂ ವಿಭಾಗದಿಂದ ನೂರಾರು ಲೈನ್ ಮ್ಯಾನ್ ಗಳು ಕರ್ತವ್ಯಕ್ಕೆ ತೆರಳುತ್ತಿದ್ದಾರೆ.Body:ಜೆಸ್ಕಾಂ ವಿಭಾಗಕ್ಕೆ ಬರುವ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಿಂದ ಸುಮಾರು 100 ಹೆಚ್ಚು ಜನ ಲೈನ್ ಮ್ಯಾನ್ ಗಳು ಒಡಿಶಾದಲ್ಲಿ ವಿದ್ಯುತ್ ದುರಸ್ಥಿ ಕಾರ್ಯಕ್ಕೆ ತೆರಳುತ್ತಿದ್ದಾರೆ. ಕಲಬುರಗಿ ಜಿಲ್ಲೆಯಿಂದ 17 ಜನ, ಯಾದಗಿರಿ-3, ಬೀದರ್ ಜಿಲ್ಲೆಯಿಂದ 20 ಜನ, ಬಳ್ಳಾರಿ ಜಿಲ್ಲೆಯಿಂದ 20 ಜನ, ರಾಯಚೂರು ಜಿಲ್ಲೆಯಿಂದ 23 ಜನ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ ಲೈನ್ ಮ್ಯಾನ್ ಮತ್ತು ಎಇಇಗಳ ನೇತೃತ್ವದ ತಂಡ ಒಡಿಶಾಗೆ ಪ್ರಯಾಣ ಬೆಳೆಸಿದೆ. ಒಡಿಶಾದಲ್ಲಿ ತೀವ್ರವಾಗಿ ಅಪ್ಪಳಿರುವ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಸ್ಥಗೀತಗೊಂಡಿದೆ.Conclusion:ಹೀಗಾಗಿ ಅದರ ದುರಸ್ಥಿ ಹಿನ್ನಲೆಯಿಂದಾಗಿ ರಾಯಚೂರು ಜಿಲ್ಲೆಯ 23 ಜನರ ಸೇರಿದಂತೆ ಕಲಬುರಗಿ ಜೆಸ್ಕಾಂ ವಿಭಾಗದಿಂದ ನೂರಾರು ಜನ ಲೈನ್ ಮ್ಯಾನ್ ಗಳು ವಿದ್ಯುತ್ ದುರಸ್ಥಿಗೆ ಇಂದು ರಾತ್ರಿ ತೆರಳಿದ್ದು, ನಾಳೆ ಮದ್ಯಾಹ್ನದಿಂದ ಬೆಂಗಳೂರಿನಿಂದ ಟ್ರೈನ್ ಮೂಲಕ ಒಡಿಶಾಕ್ಕೆ ತೆರಳಲಿದ್ದೇವೆ ಎಂದು ರಾಯಚೂರು ಜೆಸ್ಕಾಂ ಮೂಲಗಳು ತಿಳಿಸಿವೆ.
Last Updated : May 17, 2019, 7:25 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.