ETV Bharat / state

ರಾಯಚೂರು ವಿದ್ಯಾರ್ಥಿನಿ ಮನೆಗೆ ಸಚಿವರ ಭೇಟಿ: ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಭರವಸೆ

ನಿಗೂಢವಾಗಿ ಸಾವಿಗೀಡಾದ ರಾಯಚೂರು ವಿದ್ಯಾರ್ಥಿನಿ ಮನೆಗೆ ಸಚಿವರು ಭೇಟಿ ನೀಡಿ ವಿದ್ಯಾರ್ಥಿನಿ ತಂದೆ-ತಾಯಿಗೆ ಸಾಂತ್ವನ ಹೇಳಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.

author img

By

Published : Apr 24, 2019, 5:16 PM IST

Updated : Apr 24, 2019, 7:12 PM IST

ವಿದ್ಯಾರ್ಥಿನಿ ಮಧು ಮನೆಗೆ ಸಚಿವರ ಭೇಟಿ

ರಾಯಚೂರು: ನಿಗೂಢವಾಗಿ ಸಾವಿಗೀಡಾದ ರಾಯಚೂರು ವಿದ್ಯಾರ್ಥಿನಿ ಮನೆಗೆ ಜಿಲ್ಲಾ ಉಸ್ತುವರಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ, ಪಾಲಕರಿಗೆ ಸ್ವಾಂತನ ಹೇಳಿದರು.

ವಿದ್ಯಾರ್ಥಿನಿ ಮಧು ಮನೆಗೆ ಸಚಿವರ ಭೇಟಿ

ವಿದ್ಯಾರ್ಥಿನಿ ತಂದೆ-ತಾಯಿಗೆ ಸ್ವಾಂತನ ಹೇಳಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದಾದ್ಯಂತ ಮಾಧ್ಯಮದ ಮೂಲಕ ಈ ವಿಷಯ ಪ್ರಚಾರ ಆಗ್ತಿದೆ. ಈ ಪ್ರಕರಣವನ್ನ ತನಿಖೆ ನಡೆಸಲು ಸರಕಾರ ಸಿಐಡಿಗೆ ವಹಿಸಲಾಗಿದೆ, ಸಿಐಡಿಯಿಂದಲೂ ತನಿಖೆ ನಡೆಸುತ್ತಿದ್ದಾರೆ. ಇಂದು ನಾವು ಪಾಲಕರನ್ನ ಭೇಟಿ ಮಾಡಿ, ಅವರಿಗೆ ಸ್ವಾಂತನ ಹೇಳಿದ್ದೇವೆ. ನಾವು ನಿಮ್ಮೊಟ್ಟಿಗೆ ಇರುವುದಾಗಿ ಹೇಳಿದ್ದೇವೆ. ಆರೋಪಿ ಯಾರೆ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಲೆಬೇಕು, ಇದಕ್ಕೆ ನಮ್ಮ ಸರ್ಕಾರದಿಂದ ಯಾವುದೆ ಸಹಕಾರ ಬೇಕಿದ್ದರು ನಾವು ನೀಡುತ್ತೆವೆ.

ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಈ ಘಟನೆ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತನಿಖೆಯಿಂದ ಯಾರು ಆರೋಪಿಗಳಿದ್ದಾರೆ ಎಲ್ಲಾರಿಗೂ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮತ್ತೊಮ್ಮೆ ಇಂತಹ ಕೆಲಸಕ್ಕೆ ಮುಂದಾಗಬಾರುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆ ನಮ್ಮ ರಾಜ್ಯದಿಂದ ಪೊಲೀಸ್ ರಿಂದ ನಡೆಯುತ್ತಿದ್ದು, ನಮಗೆ ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ.

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿನಿ ತಂದೆ, ಮೂರು ದಿನದೊಳಗೆ ಸರ್ಕಾರ ಸಿಐಡಿಗೆ ತನಿಖೆ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದು, ನಮಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ನಮ್ಮ ಮಗಳಿಗೆ ಆದ ಅನ್ಯಾಯ ಇನೊಬ್ಬರಿಗೆ ಆಗಬಾರದು ಜತೆಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದರು.

ರಾಯಚೂರು: ನಿಗೂಢವಾಗಿ ಸಾವಿಗೀಡಾದ ರಾಯಚೂರು ವಿದ್ಯಾರ್ಥಿನಿ ಮನೆಗೆ ಜಿಲ್ಲಾ ಉಸ್ತುವರಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ, ಪಾಲಕರಿಗೆ ಸ್ವಾಂತನ ಹೇಳಿದರು.

ವಿದ್ಯಾರ್ಥಿನಿ ಮಧು ಮನೆಗೆ ಸಚಿವರ ಭೇಟಿ

ವಿದ್ಯಾರ್ಥಿನಿ ತಂದೆ-ತಾಯಿಗೆ ಸ್ವಾಂತನ ಹೇಳಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದಾದ್ಯಂತ ಮಾಧ್ಯಮದ ಮೂಲಕ ಈ ವಿಷಯ ಪ್ರಚಾರ ಆಗ್ತಿದೆ. ಈ ಪ್ರಕರಣವನ್ನ ತನಿಖೆ ನಡೆಸಲು ಸರಕಾರ ಸಿಐಡಿಗೆ ವಹಿಸಲಾಗಿದೆ, ಸಿಐಡಿಯಿಂದಲೂ ತನಿಖೆ ನಡೆಸುತ್ತಿದ್ದಾರೆ. ಇಂದು ನಾವು ಪಾಲಕರನ್ನ ಭೇಟಿ ಮಾಡಿ, ಅವರಿಗೆ ಸ್ವಾಂತನ ಹೇಳಿದ್ದೇವೆ. ನಾವು ನಿಮ್ಮೊಟ್ಟಿಗೆ ಇರುವುದಾಗಿ ಹೇಳಿದ್ದೇವೆ. ಆರೋಪಿ ಯಾರೆ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಲೆಬೇಕು, ಇದಕ್ಕೆ ನಮ್ಮ ಸರ್ಕಾರದಿಂದ ಯಾವುದೆ ಸಹಕಾರ ಬೇಕಿದ್ದರು ನಾವು ನೀಡುತ್ತೆವೆ.

ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಈ ಘಟನೆ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತನಿಖೆಯಿಂದ ಯಾರು ಆರೋಪಿಗಳಿದ್ದಾರೆ ಎಲ್ಲಾರಿಗೂ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮತ್ತೊಮ್ಮೆ ಇಂತಹ ಕೆಲಸಕ್ಕೆ ಮುಂದಾಗಬಾರುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆ ನಮ್ಮ ರಾಜ್ಯದಿಂದ ಪೊಲೀಸ್ ರಿಂದ ನಡೆಯುತ್ತಿದ್ದು, ನಮಗೆ ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ.

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿನಿ ತಂದೆ, ಮೂರು ದಿನದೊಳಗೆ ಸರ್ಕಾರ ಸಿಐಡಿಗೆ ತನಿಖೆ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದು, ನಮಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ನಮ್ಮ ಮಗಳಿಗೆ ಆದ ಅನ್ಯಾಯ ಇನೊಬ್ಬರಿಗೆ ಆಗಬಾರದು ಜತೆಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದರು.

Intro:ರಾಯಚೂರು ಎಂಜನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸ್ವಾನ್ನಪ್ಪಿದ ವಿದ್ಯಾರ್ಥಿನಿ ಮನೆಗೆ ಜಿಲ್ಲಾ ಉಸ್ತುವರಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ, ಪಾಲಕರಿಗೆ ಸ್ವಾಂತನ ಹೇಳಿದ್ರು. Body:ನಗರದ ಐಡಿಎಂಎಸ್ ಲೇ ಔಟ್ ನಲ್ಲಿ ಮನೆಗೆ ಸಚಿವರು ಭೇಟಿ ನೀಡಿ ತಂದೆ-ತಾಯಿಯ ಸ್ವಾಂತನ ಹೇಳಿ ನಿಮ್ಮ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದ್ರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದಾದ್ಯಂತ ಮಾದ್ಯಮದ ಮೂಲಕ ಈ ವಿಷಯ ಪ್ರಚಾರ ಆಗ್ತಿದೆ. ಈ ಪ್ರಕರಣವನ್ನ ತನಿಖೆ ನಡೆಸಲು ಸರಕಾರ ಸಿಐಡಿಗೆ ವಹಿಸಲಾಗಿದೆ, ಸಿಐಡಿಯಿಂದಲೂ ತನಿಖೆ ನಡೆಸುತ್ತಿದ್ದಾರೆ. ಇಂದು ನಾವು ಪಾಲಕರನ್ನ ಭೇಟಿ ಮಾಡಿ, ಅವರ ಸ್ವಾಂತನ ಹೇಳಿ ಮಾಡಿದ್ದೇವೆ. ನಾವು ನಿಮ್ಮೊಟ್ಟಿಗೆ ಇರುವುದಾಗಿ ಹೇಳಿದ್ದೇವೆ. ಆರೋಪಿ ಯಾರೆ ಅವರಿಗೆ ಕಠಿಣ ಶಿಕ್ಷೆ ಸರಕಾರ ಮುಂದಾಗುತ್ತದೆ. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಈ ಘಟನೆ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತನಿಖೆಯಿಂದ ಯಾರು ಆರೋಪಿಗಳಿದ್ದಾರೆ ಎಲ್ಲಾರಿಗೂ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮತ್ತೊಮ್ಮೆ ಇಂತಹ ಕೆಲಸಕ್ಕೆ ಮುಂದಾಗಬಾರು ಜೊತೆ ಮರುಕಳಿಸದಂತೆ ನೋಡಿಕೊಳು ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆ ನಮ್ಮ ರಾಜ್ಯದಿಂದ ಪೊಲೀಸ್ ರಿ ನಡೆಯುತ್ತಿದ್ದು, ನಮ್ಮಗೆ ನಮ್ಮ ಪೊಲೀಸ್ ರ ಮೇಲೆ ವಿಶ್ವಾಸವಿದೆ. ಸತ್ಯ ಹೊರಗಡೆ ಬರೆದಿದ್ದರೆ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. Conclusion:ಇದೇ ವೇಳೆ ಮಾತನಾಡಿದ ವಿದ್ಯಾರ್ಥಿನಿ ತಂದೆ, ಮೂರು ದಿನದೊಳಗೆ ಸರಕಾರ ಸಿಐಡಿಗೆ ತನಿಖೆ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದು, ನಮ್ಮ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ನಮ್ಮ ಮಗಳಿಗೆ ಆದ ಇನೊಬ್ಬರಿಗೆ ಆಗಬಾರದು ಜತೆಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದರು.
ಬೈಟ್.1: ವೆಂಕಟರಾವ್ ನಾಡಗೌಡ, ಜಿಲ್ಲಾ ಉಸ್ತುವರಿ ಸಚಿವ, ರಾಯಚೂರು
ಬೈಟ್.2: ನಾಗರಾಜ ಪತ್ತಾರ, ವಿದ್ಯಾರ್ಥನಿ ತಂದೆ

Last Updated : Apr 24, 2019, 7:12 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.