ETV Bharat / state

ಮುಸ್ಲಿಂ ಬಾಂಧವರಿಗಾಗಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್‌ರಿಂದ ಇಫ್ತಾರ್ ಕೂಟ..

author img

By

Published : Jun 1, 2019, 5:27 PM IST

ನಗರದ ಬಿಬಿ ದರ್ಗಾ ಬಳಿ ಇಫ್ತಾರ್ ಕೂಟವನ್ನ ಏರ್ಪಡಿಸಲಾಗಿತ್ತು. ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುತ್ತಾರೆ. ಸಾಮೂಹಿಕವಾಗಿ ಮುಸ್ಲಿಂ ಬಾಂಧವರಿಗಾಗಿ ಶಾಸಕ ಡಾ.ಶಿವರಾಜ್ ಪಾಟೀಲ್ ಇಫ್ತಾರ್ ಕೂಟ ಏರ್ಪಡಿಸಿದ್ದರು.

ಇಫ್ತಾರ್ ಕೂಟ

ರಾಯಚೂರು : ರಂಜಾನ್ ಹಬ್ಬದ ಪ್ರಯುಕ್ತ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮುಸ್ಲಿಂ ಬಾಂಧವರಿಗಾಗಿ ರಾಯಚೂರು ನಗರದ ಬಿಬಿ ದರ್ಗಾ ಬಳಿ ಇಫ್ತಾರ್ ಕೂಟ ಆಯೋಜಿಸಿದ್ದರು.

ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುತ್ತಾರೆ. ಹಾಗಾಗಿ ಸಾಮೂಹಿಕವಾಗಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನ ಏರ್ಪಡಿಸಿದ್ರು. ಇಫ್ತಾರ್ ಕೂಟದಲ್ಲಿ ನಗರದ ಮುಸ್ಲಿಂ ಭಾಂದವರು ಮತ್ತು ಮುಖಂಡರು ಭಾಗವಹಿಸಿ ಉಪಹಾರ, ಊಟ ಸವಿದು ಸಂತಸ ವ್ಯಕ್ತಪಡಿಸಿದರು.

ಇಫ್ತಾರ್ ಕೂಟ ಆಯೋಜಿಸಿದ ಶಾಸಕ ಡಾ. ಶಿವರಾಜ ಪಾಟೀಲ್

ರಾಯಚೂರು : ರಂಜಾನ್ ಹಬ್ಬದ ಪ್ರಯುಕ್ತ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮುಸ್ಲಿಂ ಬಾಂಧವರಿಗಾಗಿ ರಾಯಚೂರು ನಗರದ ಬಿಬಿ ದರ್ಗಾ ಬಳಿ ಇಫ್ತಾರ್ ಕೂಟ ಆಯೋಜಿಸಿದ್ದರು.

ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುತ್ತಾರೆ. ಹಾಗಾಗಿ ಸಾಮೂಹಿಕವಾಗಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನ ಏರ್ಪಡಿಸಿದ್ರು. ಇಫ್ತಾರ್ ಕೂಟದಲ್ಲಿ ನಗರದ ಮುಸ್ಲಿಂ ಭಾಂದವರು ಮತ್ತು ಮುಖಂಡರು ಭಾಗವಹಿಸಿ ಉಪಹಾರ, ಊಟ ಸವಿದು ಸಂತಸ ವ್ಯಕ್ತಪಡಿಸಿದರು.

ಇಫ್ತಾರ್ ಕೂಟ ಆಯೋಜಿಸಿದ ಶಾಸಕ ಡಾ. ಶಿವರಾಜ ಪಾಟೀಲ್
Intro:ಸ್ಲಗ್: ಶಾಸಕರಿಂದ ಇಫ್ತಾರ ಕೂಟ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 01-೦6-2019
ಸ್ಥಳ: ರಾಯಚೂರು
ಆಂಕರ್: ರಂಜಾನ್ ಹಬ್ಬದ ಪ್ರಯುಕ್ತ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮುಸ್ಲಿಂ ಭಾಂದವರಿಗೆ ರಾಯಚೂರಿನಲ್ಲಿ ಇಫ್ತಾರ ಕೂಟ ಆಯೋಜಿಸಲಾಗಿತ್ತು. Body:ನಗರದ ಬಿಬಿ ದರ್ಗಾ ಬಳಿ ಇಫ್ತಾರ್ ಕೂಟವನ್ನ ಏರ್ಪಡಿಸಲಾಗಿತ್ತು. ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಭಾಂದವರು ಉಪವಾಸ ವ್ರತ ಮಾಡುತ್ತಾರೆ. ಸಾಮೂಹಿಕವಾಗಿ ಮುಸ್ಲಿಂ ಭಾಂದವರಿಗೆ ಇಫ್ತಾರ್ ಕೂಟವನ್ನ ಏರ್ಪಡಿಸಿದ್ರು. Conclusion:ಇಫ್ತಾರ್ ಕೂಟದಲ್ಲಿ ನಗರದ ಮುಸ್ಲಿಂ ಭಾಂದವರು ಮತ್ತು ಮುಖಂಡರು ಭಾಗವಹಿಸಿ ಉಪಹಾರ, ಊಟವನ್ನ ಸವಿದು ಸಂತಸ ವ್ಯಕ್ತಪಡಿಸಿದ್ರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.