ETV Bharat / state

ಕರ್ತವ್ಯಲೋಪ ಆರೋಪ: ಕಾರ್ಯಪಾಲಕ ಎಂಜಿನಿಯರ್​ ಅಮಾನತು - ರಾಯಚೂರಿನ ಕಾರ್ಯಪಾಲಕ ಇಂಜಿನಿಯರ್ ಅಮಾನತ್ತು..

ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ರಾಯಚೂರು ಜಿಲ್ಲೆ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ವಿಭಾಗದ ಆಂಜಿನೇಯ ಎಂಬುವರನ್ನು ಅಮಾನತುಗೊಳಿಸಲಾಗಿದೆ.

Executive Engineer suspended ..
ಕಾರ್ಯಪಾಲಕ ಇಂಜಿನಿಯರ್ ಅಮಾನತ್ತು
author img

By

Published : Apr 1, 2020, 8:54 PM IST

ರಾಯಚೂರು: ಕರ್ತವ್ಯಲೋಪವೆಸಗಿದ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್​ವೊಬ್ಬರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

Executive Engineer suspended ..
ಕರ್ತವ್ಯಲೋಪ ಆರೋಪ: ಕಾರ್ಯಪಾಲಕ ಎಂಜಿನಿಯರ್ ಅಮಾನತು

ರಾಯಚೂರು ಜಿಲ್ಲೆ ಪಂಚಾಯತ್ ರಾಜ್ ಇಲಾಖೆಯ ಆಂಜನೇಯ ಅಮಾನತುಗೊಂಡ ಎಂಜಿನಿಯರ್. ಜುರಾಲ್ ಪ್ರಿಯದರ್ಶಿನಿ ಟೆಂಡರ್ ಪ್ರಕ್ರಿಯಲ್ಲಿ ಉಡಾಫೆ ಹಾಗೂ ದುರ್ನಡತೆ ತೋರುವ ಮೂಲಕ ಕರ್ತವ್ಯಲೋಪವೆಗಿಸದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ರಂಗನಗೌಡ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ರಾಯಚೂರು: ಕರ್ತವ್ಯಲೋಪವೆಸಗಿದ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್​ವೊಬ್ಬರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

Executive Engineer suspended ..
ಕರ್ತವ್ಯಲೋಪ ಆರೋಪ: ಕಾರ್ಯಪಾಲಕ ಎಂಜಿನಿಯರ್ ಅಮಾನತು

ರಾಯಚೂರು ಜಿಲ್ಲೆ ಪಂಚಾಯತ್ ರಾಜ್ ಇಲಾಖೆಯ ಆಂಜನೇಯ ಅಮಾನತುಗೊಂಡ ಎಂಜಿನಿಯರ್. ಜುರಾಲ್ ಪ್ರಿಯದರ್ಶಿನಿ ಟೆಂಡರ್ ಪ್ರಕ್ರಿಯಲ್ಲಿ ಉಡಾಫೆ ಹಾಗೂ ದುರ್ನಡತೆ ತೋರುವ ಮೂಲಕ ಕರ್ತವ್ಯಲೋಪವೆಗಿಸದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ರಂಗನಗೌಡ ಅಮಾನತುಗೊಳಿಸಿ ಆದೇಶಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.