ETV Bharat / state

ತಡರಾತ್ರಿವರೆಗೆ ಜನತಾ ದರ್ಶನ... ಬಿಸಿಲೂರಿನ ಜನರಿಗೆ ಸಿಎಂ ಅಭಯ!

ರಾಯಚೂರಿನ ಕರೆಗುಡ್ಡದಲ್ಲಿ ಸಿಎಂ ಕುಮಾರಸ್ವಾಮಿ ಜನತಾ ದರ್ಶನ ನಡೆಸಿ ಮಧ್ಯಾಹ್ನದಿಂದ ರಾತ್ರಿ 10:30 ವರೆಗೆ ಜನರ ಸಮಸ್ಯೆ ಆಲಿಸಿ ಪರಿಹಾರೋಪಾಯದ ಭರವಸೆ ನೀಡಿದರು. ಇನ್ನು ಸಮಸ್ಯೆ ಹೇಳಿಕೊಳ್ಳಲಾಗದ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

author img

By

Published : Jun 27, 2019, 2:01 AM IST

ಸಿಎಂ ಜನತಾ ಜನತಾ ದರ್ಶನ

ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಮಂಗಳವಾರ ಗ್ರಾಮ ವಾಸ್ತವ್ಯ ಮಾಡಿದ ಸಿ.ಎಂ.ಕುಮಾರಸ್ವಾಮಿಗೆ ರೈತಾಪಿ ವರ್ಗ ಸೇರಿದಂತೆ ಕಾರ್ಮಿಕರು, ವಿಶೇಷಚೇತನರು ಸೇರಿದಂತೆ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಸಿಎಂ ಜನತಾ ದರ್ಶನ

ಕರೆಗುಡ್ಡದಲ್ಲಿ ಹಾಕಿದ ಟೆಂಟ್​ನಲ್ಲಿ ಗಾಳಿಯೂ ಸರಿಯಾಗಿ ಬಾರದ ಕಾರಣ ಸೆಕೆಯಲ್ಲೂ ಸಿಎಂ ಜನರ ಸಮಸ್ಯೆ ಆಲಿಸಿದರು. ಮಧ್ಯಾಹ್ನದಿಂದ ರಾತ್ರಿ 10:30ರವರೆಗೆ ವಿಶೇಷಚೇತನರ, ಮಹಿಳೆಯರ, ವಯೋವೃದ್ಧರ ಸಮಸ್ಯೆ ಅಲಿಸಿ ಪರಿಹಾರೋಪಾಯದ ಭರವಸೆ ನೀಡಿದರು.


ಇನ್ನು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಲ್ಲದೆ ಸಮಸ್ಯೆ ಹೇಳಿಕೊಳ್ಳಲು ತನಗೆ ಅವಕಾಶ ಸಿಗಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು, ಕಾರ್ಮಿಕರು, ವಿಶೇಷಚೇತನರು, ಮಹಿಳೆಯರು, ನಿರುದ್ಯೋಗಿಗಳು, ಮಾಸಾಶನದ ಸಮಸ್ಯೆ ಇರುವವರು, ವೇತನ ಪಾವತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅಲಿಸಿ ಸೂಕ್ತ ಪರಿಹಾರ ನೀಡುವ ಕುರಿತು ಸಿಎಂ ಭರವಸೆ ನೀಡಿದರು.

ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಮಂಗಳವಾರ ಗ್ರಾಮ ವಾಸ್ತವ್ಯ ಮಾಡಿದ ಸಿ.ಎಂ.ಕುಮಾರಸ್ವಾಮಿಗೆ ರೈತಾಪಿ ವರ್ಗ ಸೇರಿದಂತೆ ಕಾರ್ಮಿಕರು, ವಿಶೇಷಚೇತನರು ಸೇರಿದಂತೆ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಸಿಎಂ ಜನತಾ ದರ್ಶನ

ಕರೆಗುಡ್ಡದಲ್ಲಿ ಹಾಕಿದ ಟೆಂಟ್​ನಲ್ಲಿ ಗಾಳಿಯೂ ಸರಿಯಾಗಿ ಬಾರದ ಕಾರಣ ಸೆಕೆಯಲ್ಲೂ ಸಿಎಂ ಜನರ ಸಮಸ್ಯೆ ಆಲಿಸಿದರು. ಮಧ್ಯಾಹ್ನದಿಂದ ರಾತ್ರಿ 10:30ರವರೆಗೆ ವಿಶೇಷಚೇತನರ, ಮಹಿಳೆಯರ, ವಯೋವೃದ್ಧರ ಸಮಸ್ಯೆ ಅಲಿಸಿ ಪರಿಹಾರೋಪಾಯದ ಭರವಸೆ ನೀಡಿದರು.


ಇನ್ನು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಲ್ಲದೆ ಸಮಸ್ಯೆ ಹೇಳಿಕೊಳ್ಳಲು ತನಗೆ ಅವಕಾಶ ಸಿಗಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು, ಕಾರ್ಮಿಕರು, ವಿಶೇಷಚೇತನರು, ಮಹಿಳೆಯರು, ನಿರುದ್ಯೋಗಿಗಳು, ಮಾಸಾಶನದ ಸಮಸ್ಯೆ ಇರುವವರು, ವೇತನ ಪಾವತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅಲಿಸಿ ಸೂಕ್ತ ಪರಿಹಾರ ನೀಡುವ ಕುರಿತು ಸಿಎಂ ಭರವಸೆ ನೀಡಿದರು.

ರಾಯಚೂರಿನ ಕರೆಗುಡ್ಡದಲ್ಲಿ ನಡೆದ ಗ್ರಾಮ ವಾಸ್ತವ್ಯದ ಭಾಗವಾಗಿ ನಡೆಸಿದ ಜನತಾ ದರ್ಶನ ಹಲವಾರು ವಿೇಷಗಳಿಂದ ಕೂಡಿತ್ತು.
ಬಿಸಿಲುನಾಡು ರಾಯಚೂರಿನಲ್ಲಿ ಗ್ರಾಮವಾಸ್ತವ್ಯ ಮಾಡಿದ ಸಿ.ಎಂ.ಕುಮಾರಸ್ವಾಮಿಗೆ ಬಿಜೆಪಿಯಿಂದ ಪಾದಯಾತ್ರೆಯ ಮೂಲಕ ಒಂದೆಡೆ ಎಚ್ಚರಿಕೆಯಾದ್ರೆ ಮತ್ತೊಂದೆಡೆ ಎಸಿಯಲ್ಲಿಬಹಾಯಾಗಿರುವ ಅವರು ಇಂದು ಕರೆಗುಡ್ಡದಲ್ಲಿ
ಹಾಕಿದ ಟೆಂಟ್ನಲ್ಲಿ ಗಾಳಿಯೂ ಸರಿಯಾಗಿ ಬಾರದ ಕಾರಣ ತಾಪಮಾನದಿಂದ ಗದರುವಂತಾಯಿತು.ಮದ್ಯಾಹ್ನ ದಿಂದ ರಾತ್ರಿ 10:30 ವರೆಗೆ ಅಂಗವಿಕಲರ,ಮಹಿಳೆಯರ,ವಯೋವೃದ್ಧರ ಸಮಸ್ಯೆ ಅಲಿಸಿ ಪರಿಹಾರೋಪಾಯದ ಭರವಸೆ ನೀಡಿದರು.
ಸಿ.ಎಂ.ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ಹೇಳಿದ ಹಾಗೆಕೇವಲ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಹೋಗಲುಬಂದಿಲ್ಲ ಜನರ ಕಷ್ಟಗಳಿಗೆ ಸ್ಪಂದಿಸಿ ಪರಿಹರಿಲು ಬಂದಿದ್ದೆನೆ ಎಂದು ಹೇಳಿದಂತೆ ಜನರ ವಿವಿಧ ಸಮಸ್ಯೆ ಅಲಿಸಿದರು.
ನಾಡದೊರೆ ಬಂದಾರೆ ನಮ್ಮ ಕಷ್ಟ ಬಗೆಹರೆಯುತ್ತೆ ಎಂದು ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಅಹವಾಲು ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತರು.
ರೈತರು, ಕಾರ್ಮಿಕರು,ವಿಕಲಚೇತನರು,ಮಹಿಳೆಯರು,ಉದ್ಯೋಗ,ದ್ವಿ ಚಕ್ರವಾಹನ,ಮಾಸಾಶನ,ವೆತನ ಪಾವತಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅಲಿಸಿ ಸುಕ್ತ ಪರಿಹಾಕ್ಕೆ ಭರವಸೆ ನೀಡಿದರು.
ಸಾವಿರಾರು ಸಂಖ್ಯೆಯಲ್ಕಿ ಅಗಮಿಸಿದ ಜನರನ್ನು ಪೋಲೀಸರು ನಿಯಂತ್ರಿಸಲು ಬೆವರುಳಿಸಬೇಕಾಯಿತು.
ಸಿ.ಎಂ ಬಳಿ ಸಮಸ್ಯೆ ಇಟ್ಟುಕೊಂಡು ಬಂದು ಸ್ಪಂದನೆ ಪಡೆದರೆ ಹಲವರು ಸರತಿ ಸಾಲಿನಲ್ಲಿ ನಿಂತರೂ ತಮ್ಮ ಪಾಳಿ ಬಂದಿಲ್ಲ ರಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕಾಯ್ರಕ್ರಮಕ್ಕೆ ಬಂದ ಕೆಲವರುಬಜನತಾ ದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಕಾಟಾಚಾರಕ್ಕೆ ಮಾಡಿದ್ದು ಎಂದು ಹೇಳಿದ್ದು ಗಮನಾರ್ಹ.
ಅರಂಭದಲ್ಲಿ ಸಿ.ಎಂ. ಅವರು ವಿಕಲಚೇತನರ ಕೌಂಟರ್ ಬಳಿ ಚೇರ್ ಹಾಕಿಕಿಂಡು ಅಹವಾಲು ಸ್ವೀಕರಿಸಿದ ಸಿ.ಎಂ ಇಕ್ಟಕಟ್ಟನಲ್ಲಿ ಬೆವರುತ್ತಾ ದಣಿವರಿದರು ಈ ಸಂದರ್ಬದಲ್ಲಿ ನಾಡದೊರೆಗೆ ಕೆಲ ಆದಿಕಾರಿಗಳು ಗಾಳಿ ಹಾಕಿ ಅತಿಥಿ ಸತ್ಜಾರ ಮಾಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.