ETV Bharat / state

ರಾಯಚೂರು ಪೊಲೀಸರಿಂದ ಬೈಕ್​​​ ಕಳ್ಳನ ಬಂಧನ

ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.

author img

By

Published : Jul 4, 2019, 10:00 PM IST

ಬೈಕ್​ ಕಳ್ಳನ ಬಂಧನ

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ನಡೆಯುತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ನರಸಿಂಗಪ್ಪ ಎಂಬವನಿಂದ 55 ಸಾವಿರ ರೂ. ಬೆಲೆ ಬಾಳುವ ಎರಡು ಟಿವಿಎಸ್ ಎಕ್ಸೆಲ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ಅಂಬರಾಯ ಎಂ. ಹಾಗೂ ಶಕ್ತಿನಗರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ ಕೆ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಪೊಲೀಸರ ಕಾರ್ಯವನ್ನು ಎಸ್​ಪಿ ವೇದಮೂರ್ತಿ ಹಾಗೂ ಎಎಸ್​ಪಿ ಶ್ರೀಹರಿ ಶ್ಲಾಘಿಸಿದ್ದಾರೆ.

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ನಡೆಯುತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ನರಸಿಂಗಪ್ಪ ಎಂಬವನಿಂದ 55 ಸಾವಿರ ರೂ. ಬೆಲೆ ಬಾಳುವ ಎರಡು ಟಿವಿಎಸ್ ಎಕ್ಸೆಲ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ಅಂಬರಾಯ ಎಂ. ಹಾಗೂ ಶಕ್ತಿನಗರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ ಕೆ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಪೊಲೀಸರ ಕಾರ್ಯವನ್ನು ಎಸ್​ಪಿ ವೇದಮೂರ್ತಿ ಹಾಗೂ ಎಎಸ್​ಪಿ ಶ್ರೀಹರಿ ಶ್ಲಾಘಿಸಿದ್ದಾರೆ.

Intro:ರಾಯಚೂರು ಜು.4
ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ನಡೆಯುತಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ನರಸಿಂಗಪ್ಪ ನನ್ನು ಬಂದಿಸುವಲ್ಲು ಯಶಸ್ವಿಯಾಗಿದ್ದಾರೆ.Body:ಆರೋಪಿ ನರಸಿಂಗಪ್ಪ ನಿಂದ 55,ಸಾವಿರ ಬೆಲೆ ಬಾಳುವ ಎರಡು ಟಿವಿಎಸ್ ಎಕ್ಸೆಲ್ ವಾಹನಗಳು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ಅಂಬರಾಯ ಎಮ್ ಹಾಗೂ ಶಕ್ತಿನಗರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ ಕೆ.ಅವರ ತಂಡ ಆರೋಪಿಯನ್ನು ಬಂದಿಸಿದ್ದಾರೆ.
ಅವರ ಕಾರ್ಯವನ್ನು ಎಸ್.ಪಿ.ವೇದಮೂರ್ತಿ ಹಾಗೂ ಎ.ಎಸ್.ಪಿ‌.ಶ್ರೀಹರಿ ಅವರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.