ETV Bharat / state

ರಾಯಚೂರಲ್ಲಿ ಮನೆಗೆ ನುಗ್ಗಿ ಕೈಚಳಕ ತೋರಿದ್ದ ಖತರ್ನಾಕ್​ ಖದೀಮ ಅರೆಸ್ಟ್​ - kannadanews

ರಾಯಚೂರಿನ ವಿವಿಧೆಡೆ ಸುಮಾರು 6 ಮನೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಬೆಲೆಯ ಬಂಗಾರ ಕದ್ದಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳ ಬಂಧನ
author img

By

Published : Aug 1, 2019, 2:39 AM IST

ರಾಯಚೂರು: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳ ಬಂಧನ

ನಗರದ ನಿಜಲಿಂಗಪ್ಪ ಕಾಲೋನಿ, ಶ್ರೀರಾಮ ನಗರ ಕಾಲೋನಿ, ಬೆಲ್ಲಂ ಕಾಲೋನಿ ಮನೆ ಕಳ್ಳತನ ಮಾಡುತ್ತಿದ್ದ ಖದೀಮನನನ್ನು ಪೊಲೀಸರು ಬಂಧಿಸಿದ್ದಾರೆ. ಕುಲುಸುಂಬಿ ಕಾಲೋನಿ ನಿವಾಸಿ ಸೈಯದ್ ಬಾಬರ್ ಬಂಧಿತ ಆರೋಪಿ.

ಬಾಬರ್​ ನಗರದ ನಾನಾ ಬಡಾವಣೆಗಳ ಆರು ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರಕರಣವನ್ನ ಭೇದಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ ಐದು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ರಾಯಚೂರು: ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳ ಬಂಧನ

ನಗರದ ನಿಜಲಿಂಗಪ್ಪ ಕಾಲೋನಿ, ಶ್ರೀರಾಮ ನಗರ ಕಾಲೋನಿ, ಬೆಲ್ಲಂ ಕಾಲೋನಿ ಮನೆ ಕಳ್ಳತನ ಮಾಡುತ್ತಿದ್ದ ಖದೀಮನನನ್ನು ಪೊಲೀಸರು ಬಂಧಿಸಿದ್ದಾರೆ. ಕುಲುಸುಂಬಿ ಕಾಲೋನಿ ನಿವಾಸಿ ಸೈಯದ್ ಬಾಬರ್ ಬಂಧಿತ ಆರೋಪಿ.

ಬಾಬರ್​ ನಗರದ ನಾನಾ ಬಡಾವಣೆಗಳ ಆರು ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರಕರಣವನ್ನ ಭೇದಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ ಐದು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

Intro:ಸ್ಲಗ್: ಕಳ್ಳನ ಬಂಧನ
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೩೧-೦೨-೨೦೧೯
ಸ್ಥಳ: ರಾಯಚೂರು

ಆಂಕರ್:  ಮನೆ ಕಳ್ಳತನ ಮಾಡುತ್ತಿದ್ದ  ಆರೋಪಿಯನ್ನ ಸೆರೆ ಹಿಡಿಯುವಲ್ಲಿ ರಾಯಚೂರು ಪಶ್ಚಿಮ ಠಾಣೆ ಪೊಲೀಸರು  ಯಶಸ್ವಿಯಾಗಿದ್ದಾರೆ. Body:ನಗರದ  ನಿಜಲಿಂಗಪ್ಪ ಕಾಲೋನಿ, ಶ್ರೀರಾಮ ನಗರ ಕಾಲೋನಿ, ಬೆಲ್ಲಂ ಕಾಲೋನಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳತನ ಮಾಡುತ್ತಿದ್ದ ಖದೀಮನ ಸೆರೆ ಹಿಡಿದ್ದಾರೆ.  ಕುಲುಸುಂಬಿ ಕಾಲೋನಿ ನಿವಾಸಿ ಸೈಯದ್ ಬಾಬರ್ ಬಂಧಿತ ಖದೀಮನೆಂದು ಗುರುತಿಸಲಾಗಿದೆ.  ನಗರದ ನಾನಾ ಬಡವಣೆಗಳ ಆರು ಮನೆಗಳಲ್ಲಿ  ಪ್ರಕರಣ ಭಾಗಿಯಾಗಿದ್ದ. ಪ್ರಕರಣವನ್ನ ಭೇದಿಸಿದ ಪೊಲೀಸರು ಕಳ್ಳ ಸೆರೆ ಹಿಡಿದು, ಐದು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನ  ವಶಕ್ಕೆ ಪಡೆದಿದ್ದು, ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲು‌ ‌ಆಗಿದೆ. 

Conclusion:ಬೈಟ್. ೧: ಸಿ.ಬಿ.ವೇದಮೂರ್ತಿ, ಎಸ್ಪಿ, ರಾಯಚೂರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.