ETV Bharat / state

ಶೂಟೌಟ್​ ಪ್ರಕರಣ: ಅಮೆರಿಕಕ್ಕೆ ತೆರಳಲು ಅಭಿಷೇಕ ಕುಟುಂಬಕ್ಕಿದ್ದ ವೀಸಾ ಸಮಸ್ಯೆಗೆ ತೆರೆ

ಅಮೆರಿಕದಲ್ಲಿ ನಡೆದಿದ್ದ ಶೂಟೌಟ್ ಗೆ ಬಲಿಯಾಗಿರುವ ಮೈಸೂರು ವಿದ್ಯಾರ್ಥಿ ಅಭಿಷೇಕ್ ಕುಟುಂಬಸ್ಥರಿಗೆ ಅಡ್ಡಿಯಾಗಿದ್ದ ವೀಸಾ ಸಮಸ್ಯೆ ಬಗೆಹರಿದಿದೆ.  ಈ ಹಿನ್ನೆಲೆ ಅವರು ಪುತ್ರನ ಮೃತದೇಹ ತರಲು ಶುಕ್ರವಾರ ಅಮೆರಿಕಕ್ಕೆ ತೆರಳಲಿದ್ದಾರೆ.

author img

By

Published : Dec 4, 2019, 4:04 PM IST

firing on an inian in america, ಅಮೆರಿಕದಲ್ಲಿ ಮೈಸೂರಿನ ಯುವಕನ ಮೇಲೆ ಶೂಟೌಟ್​ ಸುದ್ದಿ
ವೀಸಾ ಸಮಸ್ಯೆ ದೂರ

ಮೈಸೂರು: ಅಮೆರಿಕದಲ್ಲಿ ನಡೆದಿದ್ದ ಶೂಟೌಟ್ ಗೆ ಬಲಿಯಾಗಿರುವ ಮೈಸೂರು ವಿದ್ಯಾರ್ಥಿ ಅಭಿಷೇಕ್ ಕುಟುಂಬಸ್ಥರಿಗೆ ಅಡ್ಡಿಯಾಗಿದ್ದ ವೀಸಾ ಸಮಸ್ಯೆ ಬಗೆಹರಿದಿದೆ. ಈ ಹಿನ್ನೆಲೆ ಅವರು ಪುತ್ರನ ಮೃತದೇಹ ತರಲು ಶುಕ್ರವಾರ ಅಮೆರಿಕಕ್ಕೆ ತೆರಳಲಿದ್ದಾರೆ.

ಅಮೆರಿಕದಲ್ಲಿ ಕಡ್ಲೆಪುರಿಯಂತೆ ಸಿಗುವ ಗನ್​ ಇಂಥ ದುರಂತಕ್ಕೆ ಕಾರಣ: ಅಭಿಷೇಕ್​ ಸಾವಿಗೆ ಪ್ರತಾಪ್​ ಸಿಂಹ ವಿಷಾದ

ಕಳೆದ ವಾರ ಅಮೆರಿಕದಲ್ಲಿ ಅಭಿಷೇಕ ಹತ್ಯೆಯಾದ ಮೈಸೂರಿನ ವಿದ್ಯಾರ್ಥಿ ಅಭಿಷೇಕ್ ಭಟ್ ಮೃತದೇಹವನ್ನು ನೋಡಲು ತೆರಳಬೇಕಿತ್ತು. ಆದ್ರೆ ಅಭಿಷೇಕ್ ಸಹೋದರನಿಗೆ ವೀಸಾ ಸಮಸ್ಯೆ ಆಗಿದ್ದರಿಂದ ತಡವಾಗಿದೆ.‌ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಶ್ರೀರಾಮುಲು ಅವರು ಸಮಸ್ಯೆಯನ್ನು ಬಗರಹರಿಸುತ್ತೇವೆ ಎಂದು ಹೇಳಿದ್ದರು.

ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ

‌ಈಗ ವೀಸಾ ಹಾಗೂ ಪಾಸ್ ಪೋರ್ಟ್ ಸಮಸ್ಯೆ ಬಗೆಹರಿದಿದ್ದು ಶುಕ್ರವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ತೆರಳುತ್ತೇವೆ ಎಂದು ಅಭಿಷೇಕ್ ತಂದೆ ಸುದೇಶ್​ ಚಂದ ತಿಳಿಸಿದ್ದಾರೆ.

ಮೈಸೂರು: ಅಮೆರಿಕದಲ್ಲಿ ನಡೆದಿದ್ದ ಶೂಟೌಟ್ ಗೆ ಬಲಿಯಾಗಿರುವ ಮೈಸೂರು ವಿದ್ಯಾರ್ಥಿ ಅಭಿಷೇಕ್ ಕುಟುಂಬಸ್ಥರಿಗೆ ಅಡ್ಡಿಯಾಗಿದ್ದ ವೀಸಾ ಸಮಸ್ಯೆ ಬಗೆಹರಿದಿದೆ. ಈ ಹಿನ್ನೆಲೆ ಅವರು ಪುತ್ರನ ಮೃತದೇಹ ತರಲು ಶುಕ್ರವಾರ ಅಮೆರಿಕಕ್ಕೆ ತೆರಳಲಿದ್ದಾರೆ.

ಅಮೆರಿಕದಲ್ಲಿ ಕಡ್ಲೆಪುರಿಯಂತೆ ಸಿಗುವ ಗನ್​ ಇಂಥ ದುರಂತಕ್ಕೆ ಕಾರಣ: ಅಭಿಷೇಕ್​ ಸಾವಿಗೆ ಪ್ರತಾಪ್​ ಸಿಂಹ ವಿಷಾದ

ಕಳೆದ ವಾರ ಅಮೆರಿಕದಲ್ಲಿ ಅಭಿಷೇಕ ಹತ್ಯೆಯಾದ ಮೈಸೂರಿನ ವಿದ್ಯಾರ್ಥಿ ಅಭಿಷೇಕ್ ಭಟ್ ಮೃತದೇಹವನ್ನು ನೋಡಲು ತೆರಳಬೇಕಿತ್ತು. ಆದ್ರೆ ಅಭಿಷೇಕ್ ಸಹೋದರನಿಗೆ ವೀಸಾ ಸಮಸ್ಯೆ ಆಗಿದ್ದರಿಂದ ತಡವಾಗಿದೆ.‌ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಶ್ರೀರಾಮುಲು ಅವರು ಸಮಸ್ಯೆಯನ್ನು ಬಗರಹರಿಸುತ್ತೇವೆ ಎಂದು ಹೇಳಿದ್ದರು.

ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ

‌ಈಗ ವೀಸಾ ಹಾಗೂ ಪಾಸ್ ಪೋರ್ಟ್ ಸಮಸ್ಯೆ ಬಗೆಹರಿದಿದ್ದು ಶುಕ್ರವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ತೆರಳುತ್ತೇವೆ ಎಂದು ಅಭಿಷೇಕ್ ತಂದೆ ಸುದೇಶ್​ ಚಂದ ತಿಳಿಸಿದ್ದಾರೆ.

Intro:ಮೈಸೂರು: ಅಮೇರಿಕಾದಲ್ಲಿ ನಡೆದ ಶೂಟೌಟ್ ಗೆ ಮೈಸೂರು ವಿದ್ಯಾರ್ಥಿ ಅಭಿಷೇಕ್ ಗುಂಡೇಟಿಗೆ ಬಲಿ ಮೃತ ಕುಟುಂಬದವರಿಗೆ ವೀಸಾ ಸಮಸ್ಯೆ ಬಗೆಹರಿದಿದ್ದು ಶುಕ್ರವಾರ ಅಮೇರಿಕಾಕ್ಕೆ ತೆರಳಲಿದ್ದಾರೆ.


Body:ಕಳೆದ ವಾರ ಅಮೇರಿಕಾದಲ್ಲಿ ಹತ್ಯೆಯಾದ ಮೈಸೂರಿನ ವಿದ್ಯಾರ್ಥಿ ಅಭಿಷೇಕ್ ಭಟ್ ಮೃತ ದೇಹವನ್ನು ನೋಡಲು ತೆರಳಬೇಕಿತ್ತು, ಆದರೆ ಅಭಿಷೇಕ್ ಸಹೋದರ ವೀಸಾ ಸಮಸ್ಯೆ ಆಗಿದ್ದರಿಂದ ತಡವಾಗಿದೆ.‌ ಸಂಸದ ಪ್ರತಾಪ್ ಸಿಂಹ ಹಾಗೂ ಶ್ರೀರಾಮುಲು ಅವರು ಸಮಸ್ಯೆಯನ್ನು ಬಗರ ಹರಿಸುತ್ತೇವೆ ಎಂದು ಹೇಳಿದ್ದರು .‌ಈಗ ವೀಸಾ ಹಾಗೂ ಪಾಸ್ ಪೋರ್ಟ್ ಸಮಸ್ಯೆ ಬಗೆ ಹರಿದಿದ್ದು ಶುಕ್ರವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಮೇರಿಕಾಕ್ಕೆ ತೆರಳುತ್ತೇವೆ ಎಂದು ಅಭಿಷೇಕ್ ತಂದೆ ಸುರೇಶ್ ಚಂದ್ ತಿಳಿಸಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.