ಮೈಸೂರು: ಅರಣ್ಯ ಭವನದ ಆವರಣದಲ್ಲಿ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ವಿಜಯ, ಕಾವೇರಿ ಆನೆಗಳಿಗೆ ಅಲಂಕಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.
ನಾಡಹಬ್ಬ ದಸರಾ: ಕ್ಯಾಪ್ಟನ್ ಅಭಿಮನ್ಯು ಜೊತೆ ಗಜಪಡೆಗೆ ವಿಶೇಷ ಪೂಜೆ...
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಅಲಂಕಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
![ನಾಡಹಬ್ಬ ದಸರಾ: ಕ್ಯಾಪ್ಟನ್ ಅಭಿಮನ್ಯು ಜೊತೆ ಗಜಪಡೆಗೆ ವಿಶೇಷ ಪೂಜೆ... special pooja to Ambari Elephant Abhimanyu at Mysore](https://etvbharatimages.akamaized.net/etvbharat/prod-images/768-512-9019291-636-9019291-1601619589334.jpg?imwidth=3840)
ವೃತ್ತ ಅರಣ್ಯಾಧಿಕಾರಿ ಹೀರೆಲಾಲ್, ಡಿಸಿಎಫ್ ಗಳಾದ ಅಲೆಗ್ಸಾಂಡರ್, ಡಾ.ಪ್ರಶಾಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಅರಣ್ಯ ಭವನದಿಂದ ಅರಮನೆ ತಲುಪಿದ ಬಳಿಕ ಗಜಪಡೆಗಳಿಗೆ ವಿಶೇಷ ಆತಿಥ್ಯ ಸಿಗಲಿದೆ.
ಮೈಸೂರು: ಅರಣ್ಯ ಭವನದ ಆವರಣದಲ್ಲಿ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ವಿಜಯ, ಕಾವೇರಿ ಆನೆಗಳಿಗೆ ಅಲಂಕಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.
ವೃತ್ತ ಅರಣ್ಯಾಧಿಕಾರಿ ಹೀರೆಲಾಲ್, ಡಿಸಿಎಫ್ ಗಳಾದ ಅಲೆಗ್ಸಾಂಡರ್, ಡಾ.ಪ್ರಶಾಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಅರಣ್ಯ ಭವನದಿಂದ ಅರಮನೆ ತಲುಪಿದ ಬಳಿಕ ಗಜಪಡೆಗಳಿಗೆ ವಿಶೇಷ ಆತಿಥ್ಯ ಸಿಗಲಿದೆ.