ETV Bharat / state

ಹೆಚ್.ವಿಶ್ವನಾಥ್​ರನ್ನ ದೂರ ಮಾಡಿದ ಕಾರಣ ಹೇಳಿದರು ಮಾಜಿ ಸಿಎಂ ಸಿದ್ದರಾಮಯ್ಯ.. - ಹೆಚ್. ವಿಶ್ವನಾಥ್​ನ ಯಾಕೆ ದೂರ ಮಾಡಿದೆ ಗೊತ್ತಾ? ಸತ್ಯ ಬಹಿರಂಗ ಪಡಿಸಿದ ಸಿದ್ದರಾಮಯ್ಯ

ನನ್ನ ಜೊತೆಯಲ್ಲೇ ಇದ್ದ ಹೆಚ್‌. ವಿಶ್ವನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ರಾಜ್ಯದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಹೇಳಿದ್ರು. ಅದರಿಂದ ನನಗೆ ತುಂಬಾ ಬೇಸರವಾಗಿ ಅಂದಿನಿಂದ ಮಾತೇ ಬಿಟ್ಟೆ ಎಂದು ಸತ್ಯ ಹೊರಹಾಕಿದರು ಸಿದ್ದರಾಮಯ್ಯ.

ಹೆಚ್. ವಿಶ್ವನಾಥ್​ನ ಯಾಕೆ ದೂರ ಮಾಡಿದೆ ಗೊತ್ತಾ? ಸತ್ಯ ಬಹಿರಂಗ ಪಡಿಸಿದ ಸಿದ್ದರಾಮಯ್ಯ
author img

By

Published : Oct 20, 2019, 4:46 PM IST

ಮೈಸೂರು: ಅನರ್ಹ ಶಾಸಕ ಹೆಚ್‌.ವಿಶ್ವನಾಥ್ ಅವರನ್ನು ನನ್ನ ರಾಜಕೀಯ ಜೀವನದಲ್ಲಿ ಯಾಕೆ ದೂರ ಮಾಡಿದೆ ಗೊತ್ತಾ? ಹಲವು ವರ್ಷಗಳಿಂದ ಗೌಪ್ಯವಾಗಿದ್ದ ಸತ್ಯವನ್ನು ಸಾರ್ವಜನಿಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗ ಪಡಿಸಿದರು.

ಹೆಚ್.ವಿಶ್ವನಾಥ್​ನ ಯಾಕೆ ದೂರ ಮಾಡಿದೆ ಗೊತ್ತಾ? ಸತ್ಯ ಬಹಿರಂಗ ಪಡಿಸಿದ ಸಿದ್ದರಾಮಯ್ಯ

ಮೈಸೂರು-ಹುಣಸೂರು ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಹುಣಸೂರು ತಾಲೂಕಿನ ಕುರುಬ ಸಮಾಜದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯ ಸ್ಫೋಟಕ ಸತ್ಯ ಹೊರಹಾಕಿದ್ದಾರೆ. ಹೆಚ್‌.ವಿಶ್ವನಾಥ್ ಅವರು ನಾನು ಕಾಂಗ್ರೆಸ್​ಗೆ ಬಂದಾಗ ಹುಣಸೂರು ವಿಧಾನಸಭಾ ಚುನಾವಣೆಗೆ ಟಿಕೆಟ್ ಕೇಳಿದರು. ಆ ವೇಳೆಯಲ್ಲಿ ಸಿಟ್ಟಿಂಗ್ ಎಂಎಲ್​​ಎ ಆಗಿದ್ದ ಮಂಚನಹಳ್ಳಿ ಮಹದೇವು ಅವರ ಮನವೊಲಿಸಿ ಹೆಚ್‌. ವಿಶ್ವನಾಥ್‌​​ಗೆ ಟಿಕೆಟ್ ಕೊಡಿಸಿದೆ. ಆಗ ಅವರು ಸೋತರು. 2009ರಲ್ಲಿ ಪುನಾ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿ ಮತ್ತೆ ನಾನು ಚುನಾವಣೆ ಸ್ಪರ್ಧಿಸುವುದಿಲ್ಲವೆಂದು ಕಾಡಿ ಬೇಡಿದರು. ಆಗಲೂ ಕೂಡ ಮಂಚನಹಳ್ಳಿ ಮಹದೇವ ಅವರ ಮನವೊಲಿಸಿ ಎಂಪಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡೆವು. 2014ರಲ್ಲಿ ಲೋಕಸಭಾ ಚುನಾವಣೆ ಸೋತ ಹೆಚ್‌.ವಿಶ್ವನಾಥ್ ಎಂಎಲ್​ಸಿ ಮಾಡಿ ಎಂದು ದುಂಬಾಲು ಬಿದ್ದರು. ಆಗ ಅವರಿಗೆ ಬುದ್ದಿ ಹೇಳಿ ಕಳುಹಿಸಿದೆ ಎಂದು ನೆನಪುಗಳನ್ನು ತೆರೆದಿಟ್ಟರು.

ನಂತರ ಜೊತೆಯಲ್ಲೇ ಇದ್ದ ಹೆಚ್‌. ವಿಶ್ವನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಹೇಳಿದ್ರು. ಅದರಿಂದ ನನಗೆ ತುಂಬಾ ಬೇಸರವಾಗಿ ಅಂದಿನಿಂದ ಮಾತೇ ಬಿಟ್ಟೆ ಎಂದು ಸತ್ಯ ಹೊರಹಾಕಿದರು. ಕಾಂಗ್ರೆಸ್‌ನಿಂದ ಹೊರಹೋದ ಹೆಚ್‌.ವಿಶ್ವನಾಥ್ ಜೆಡಿಎಸ್‌ಗೂ ಮೋಸ ಮಾಡಿದರು. ಅವನೊಬ್ಬ ಸುಳ್ಳು ಹೇಳುವ ವ್ಯಕ್ತಿ. ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಹೆಚ್ ಪಿ ಮಂಜುನಾಥ್ ಗೆಲ್ಲಿಸಿ ಅಂತಾ ಮನವಿ ಮಾಡಿದರು ಸಿದ್ದರಾಮಯ್ಯ.

ಮೈಸೂರು: ಅನರ್ಹ ಶಾಸಕ ಹೆಚ್‌.ವಿಶ್ವನಾಥ್ ಅವರನ್ನು ನನ್ನ ರಾಜಕೀಯ ಜೀವನದಲ್ಲಿ ಯಾಕೆ ದೂರ ಮಾಡಿದೆ ಗೊತ್ತಾ? ಹಲವು ವರ್ಷಗಳಿಂದ ಗೌಪ್ಯವಾಗಿದ್ದ ಸತ್ಯವನ್ನು ಸಾರ್ವಜನಿಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗ ಪಡಿಸಿದರು.

ಹೆಚ್.ವಿಶ್ವನಾಥ್​ನ ಯಾಕೆ ದೂರ ಮಾಡಿದೆ ಗೊತ್ತಾ? ಸತ್ಯ ಬಹಿರಂಗ ಪಡಿಸಿದ ಸಿದ್ದರಾಮಯ್ಯ

ಮೈಸೂರು-ಹುಣಸೂರು ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಹುಣಸೂರು ತಾಲೂಕಿನ ಕುರುಬ ಸಮಾಜದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯ ಸ್ಫೋಟಕ ಸತ್ಯ ಹೊರಹಾಕಿದ್ದಾರೆ. ಹೆಚ್‌.ವಿಶ್ವನಾಥ್ ಅವರು ನಾನು ಕಾಂಗ್ರೆಸ್​ಗೆ ಬಂದಾಗ ಹುಣಸೂರು ವಿಧಾನಸಭಾ ಚುನಾವಣೆಗೆ ಟಿಕೆಟ್ ಕೇಳಿದರು. ಆ ವೇಳೆಯಲ್ಲಿ ಸಿಟ್ಟಿಂಗ್ ಎಂಎಲ್​​ಎ ಆಗಿದ್ದ ಮಂಚನಹಳ್ಳಿ ಮಹದೇವು ಅವರ ಮನವೊಲಿಸಿ ಹೆಚ್‌. ವಿಶ್ವನಾಥ್‌​​ಗೆ ಟಿಕೆಟ್ ಕೊಡಿಸಿದೆ. ಆಗ ಅವರು ಸೋತರು. 2009ರಲ್ಲಿ ಪುನಾ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿ ಮತ್ತೆ ನಾನು ಚುನಾವಣೆ ಸ್ಪರ್ಧಿಸುವುದಿಲ್ಲವೆಂದು ಕಾಡಿ ಬೇಡಿದರು. ಆಗಲೂ ಕೂಡ ಮಂಚನಹಳ್ಳಿ ಮಹದೇವ ಅವರ ಮನವೊಲಿಸಿ ಎಂಪಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡೆವು. 2014ರಲ್ಲಿ ಲೋಕಸಭಾ ಚುನಾವಣೆ ಸೋತ ಹೆಚ್‌.ವಿಶ್ವನಾಥ್ ಎಂಎಲ್​ಸಿ ಮಾಡಿ ಎಂದು ದುಂಬಾಲು ಬಿದ್ದರು. ಆಗ ಅವರಿಗೆ ಬುದ್ದಿ ಹೇಳಿ ಕಳುಹಿಸಿದೆ ಎಂದು ನೆನಪುಗಳನ್ನು ತೆರೆದಿಟ್ಟರು.

ನಂತರ ಜೊತೆಯಲ್ಲೇ ಇದ್ದ ಹೆಚ್‌. ವಿಶ್ವನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಹೇಳಿದ್ರು. ಅದರಿಂದ ನನಗೆ ತುಂಬಾ ಬೇಸರವಾಗಿ ಅಂದಿನಿಂದ ಮಾತೇ ಬಿಟ್ಟೆ ಎಂದು ಸತ್ಯ ಹೊರಹಾಕಿದರು. ಕಾಂಗ್ರೆಸ್‌ನಿಂದ ಹೊರಹೋದ ಹೆಚ್‌.ವಿಶ್ವನಾಥ್ ಜೆಡಿಎಸ್‌ಗೂ ಮೋಸ ಮಾಡಿದರು. ಅವನೊಬ್ಬ ಸುಳ್ಳು ಹೇಳುವ ವ್ಯಕ್ತಿ. ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಹೆಚ್ ಪಿ ಮಂಜುನಾಥ್ ಗೆಲ್ಲಿಸಿ ಅಂತಾ ಮನವಿ ಮಾಡಿದರು ಸಿದ್ದರಾಮಯ್ಯ.

Intro:ಸಿದ್ದರಾಮಯ್ಯ


Body:ಸಿದ್ದರಾಮಯ್ಯ


Conclusion:ಎಚ್.ವಿಶ್ವನಾಥ್ ಗೆ ಯಾಕೆ ದೂರು ಮಾಡಿದೆ ಗೊತ್ತಾ? ಸತ್ಯ ಬಹಿರಂಗ ಪಡಿಸಿದ ಸಿದ್ದರಾಮಯ್ಯ
ಮೈಸೂರು: ಅನರ್ಹ ಶಾಸಕ ಎಚ್‌.ವಿಶ್ವನಾಥ್ ಅವರನ್ನು ನನ್ನ ರಾಜಕೀಯ ಜೀವನದಲ್ಲಿ ಯಾಕೆ ದೂರ ಮಾಡಿದ ಗೊತ್ತ? ಹಲವು ವರ್ಷಗಳಿಂದ ಗೌಪ್ಯವಾಗಿದ್ದ ಸತ್ಯವನ್ನು ಸಾರ್ವಜನಿಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗ ಪಡಿಸಿದರು.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಹುಣಸೂರು ತಾಲ್ಲೂಕಿನ ಕುರುಬ ಸಮಾಜದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ಅಸಮಾಧಾನ ಸ್ಫೋಟಕ ಸತ್ಯವನ್ನು ಕೊನೆಗೂ ಹೊರಹಾಕಿದ್ದಾರೆ.
ವಿಶ್ವನಾಥ್ ಅವರು ನಾನು ಕಾಂಗ್ರೆಸ್ ಗೆ ಬಂದಾಗ ಹುಣಸೂರು ವಿಧಾನಸಭಾ ಚುನಾವಣೆಗೆ ಟಿಕೆಟ್ ಕೇಳಿದರು, ಆ ವೇಳೆಯಲ್ಲಿ ಸಿಟ್ಟಿಂಗ್ ಎಂಎಲ್ ಎ ಆಗಿದ್ದ ಮಂಚನಹಳ್ಳಿ ಮಹದೇವು ಅವರ ಮನವೊಲಿಸಿ ವಿಶ್ವನಾಥ್ ಗೆ ಟಿಕೆಟ್ ಕೊಡಿಸಿದೆ ಆಗ ಅವರು ಸೋತರು ಎಂದರು.
2009ರಲ್ಲಿ ಪುನ: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿ ಮತ್ತೆ ನಾನು ಚುನಾವಣೆ ಸ್ಪರ್ಧಿಸುವುದಿಲ್ಲವೆಂದು ಕಾಡಿ ಬೇಡಿದರು.ಆಗಲು ಕೂಡ ಮಂಚನಹಳ್ಳಿ ಮಹದೇವ ಅವರ ಮನವೊಲಿಸಿ ಎಂಪಿ ಟಿಕೆಟ್ ಕೊಡಿಸಿ ಗೆಲಿಸಿಕೊಂಡವು.2014ರಲ್ಲಿ ಲೋಕಸಭಾ ಚುನಾವಣೆ ಸೋತ ವಿಶ್ವನಾಥ್ , ಎಂಎಲ್ ಸಿ ಮಾಡಿ ದುಂಬಾಲು ಬಿದ್ದರು.ಆಗ ಅವರಿಗೆ ಬುದ್ದಿ ಹೇಳಿ ಕಳುಹಿಸಿದೆ ಎಂದು ನೆನಪುಗಳನ್ನು ತೆರೆದಿಟ್ಟರು.
ನಂತರ ಜೊತೆಯಲ್ಲೇ ಇದ್ದ ವಿಶ್ವನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಹೇಳಿದ್ರು.ಆದರಿಂದ ನನಗೆ ತುಂಬಾ ಬೇಸರವಾಗಿ ಅಂದಿನಿಂದ ಮಾತೇ ಬಿಟ್ಟೆ ಎಂದು ಸತ್ಯವನ್ನು ಹೊರಹಾಕಿದರು.
ಕಾಂಗ್ರೆಸ್ ನಿಂದ ಹೊರಹೋದ ವಿಶ್ವನಾಥ್ ಜೆಡಿಎಸ್ ಗೂ ಮೋಸ ಮಾಡಿದರು.ಅವನೊಬ್ಬ ಸುಳ್ಳು ಹೇಳುವ ವ್ಯಕ್ತ.ಉಪಚುನಾವಣೆಗೆ ತಕ್ಕ ಪಾಠ ಕಲಿಸಿ. ಎಚ್.ಪಿ.ಮಂಜುನಾಥ್ ಗೆಲಿಸಿ ಎಂದು ಮನವಿ ಮಾಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.