ETV Bharat / state

ವಿಜ್ಞಾನದಿಂದ ರೆವಲ್ಯೂಷನ್​, ಯೋಗದಿಂದ ಎವಲ್ಯೂಷನ್​: ಆದಿಚುಂಚನಗಿರಿ ಶ್ರೀ

author img

By

Published : Jun 21, 2019, 1:07 PM IST

Updated : Jun 21, 2019, 1:18 PM IST

ಯೋಗವನ್ನು ಅಭ್ಯಾಸ ಮಾಡಿದರೆ ಯೋಗ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತದೆ. ವಿಜ್ಞಾನದ ಮೂಲಕ ರೆವಲ್ಯೂಷನ್ ಮಾಡುವ ಆಧುನಿಕ ಯುಗದಲ್ಲಿ ಯೋಗದ ಮುಖಾಂತರ ಎವಲ್ಯೂಷನ್ ಆಗಬೇಕಾಗಿದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಶ್ರೀ

ಮೈಸೂರು: ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನೆಲ್ಲಾ ರಕ್ಷಣೆ ಮಾಡುತ್ತದೆ. ಹಾಗೆಯೇ ಯೋಗವನ್ನು ಅಭ್ಯಾಸ ಮಾಡಿದರೆ ಯೋಗ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತದೆ. ವಿಜ್ಞಾನದ ಮೂಲಕ ರೆವಲ್ಯೂಷನ್ ಮಾಡುವ ಆಧುನಿಕ ಯುಗದಲ್ಲಿ ಯೋಗದ ಮುಖಾಂತರ ಎವಲ್ಯೂಷನ್ ಆಗಬೇಕಾಗಿದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಂದು ವಿಶ್ವ ಯೋಗ ದಿನದ ಪ್ರಯುಕ್ತ ಮೈಸೂರಿನ ಯೋಗ ಆಚರಣೆಯಲ್ಲಿ ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಭಾಗವಹಿಸಿದ್ದರು. ಯೋಗ ನಗರಿ, ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿಯೂ ಆಗಿರುವ ಮೈಸೂರಿನಲ್ಲಿ ಸಾವಿರಾರು ಸಂಖ್ಯೆಯ ಜನರು ಸೇರಿ ಯೋಗ ಮಾಡಿದ್ದಾರೆ. ಈ ಮೂಲಕ ಪತಂಜಲಿ ಮಹರ್ಷಿಗಳು ಕೊಟ್ಟ ಅಷ್ಟಾಂಗ ಯೋಗವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿಯುವ ಕೆಲಸವನ್ನು ಮಾಡಿರುವುದು ಸಂತೋಷದ ವಿಷಯ. ಯೋಗದಿಂದ ದೇಹ ಹಾಗೂ ಮನಸ್ಸಿನ‌ ಜೊತೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮಿಜಿ ತಿಳಿಸಿದರು.

ವಿಜ್ಞಾನದಿಂದ ರೆವಲ್ಯೂಷನ್ ಯೋಗದಿಂದ ಎವಲ್ಯೂಷನ್ : ಆದಿಚುಂಚನಗಿರಿ ಶ್ರೀ

ಆಗ ಮಾತ್ರ ವ್ಯಕ್ತಿತ್ವ ಪೂರ್ಣ ವಾಗುತ್ತದೆ ಎಂದರು ನಮಗೆ ಪತಂಜಲಿ ಮಹರ್ಷಿಗಳು ಹೇಳಿಕೊಟ್ಟ ಯೋಗವನ್ನು ಉಳಿಸಿಕೊಂಡು ಹೋಗಬೇಕಾಗಿದೆ.‌ ಆಧುನಿಕ ಯುಗದಲ್ಲಿ ಯೋಗಕ್ಕೆ ಹೊಸ ರೂಪ ಕೊಟ್ಟ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಮೈಸೂರು: ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನೆಲ್ಲಾ ರಕ್ಷಣೆ ಮಾಡುತ್ತದೆ. ಹಾಗೆಯೇ ಯೋಗವನ್ನು ಅಭ್ಯಾಸ ಮಾಡಿದರೆ ಯೋಗ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತದೆ. ವಿಜ್ಞಾನದ ಮೂಲಕ ರೆವಲ್ಯೂಷನ್ ಮಾಡುವ ಆಧುನಿಕ ಯುಗದಲ್ಲಿ ಯೋಗದ ಮುಖಾಂತರ ಎವಲ್ಯೂಷನ್ ಆಗಬೇಕಾಗಿದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಂದು ವಿಶ್ವ ಯೋಗ ದಿನದ ಪ್ರಯುಕ್ತ ಮೈಸೂರಿನ ಯೋಗ ಆಚರಣೆಯಲ್ಲಿ ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಭಾಗವಹಿಸಿದ್ದರು. ಯೋಗ ನಗರಿ, ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿಯೂ ಆಗಿರುವ ಮೈಸೂರಿನಲ್ಲಿ ಸಾವಿರಾರು ಸಂಖ್ಯೆಯ ಜನರು ಸೇರಿ ಯೋಗ ಮಾಡಿದ್ದಾರೆ. ಈ ಮೂಲಕ ಪತಂಜಲಿ ಮಹರ್ಷಿಗಳು ಕೊಟ್ಟ ಅಷ್ಟಾಂಗ ಯೋಗವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿಯುವ ಕೆಲಸವನ್ನು ಮಾಡಿರುವುದು ಸಂತೋಷದ ವಿಷಯ. ಯೋಗದಿಂದ ದೇಹ ಹಾಗೂ ಮನಸ್ಸಿನ‌ ಜೊತೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮಿಜಿ ತಿಳಿಸಿದರು.

ವಿಜ್ಞಾನದಿಂದ ರೆವಲ್ಯೂಷನ್ ಯೋಗದಿಂದ ಎವಲ್ಯೂಷನ್ : ಆದಿಚುಂಚನಗಿರಿ ಶ್ರೀ

ಆಗ ಮಾತ್ರ ವ್ಯಕ್ತಿತ್ವ ಪೂರ್ಣ ವಾಗುತ್ತದೆ ಎಂದರು ನಮಗೆ ಪತಂಜಲಿ ಮಹರ್ಷಿಗಳು ಹೇಳಿಕೊಟ್ಟ ಯೋಗವನ್ನು ಉಳಿಸಿಕೊಂಡು ಹೋಗಬೇಕಾಗಿದೆ.‌ ಆಧುನಿಕ ಯುಗದಲ್ಲಿ ಯೋಗಕ್ಕೆ ಹೊಸ ರೂಪ ಕೊಟ್ಟ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

Intro:ಮೈಸೂರು: ಧರ್ಮವನ್ನು ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನೆಲ್ಲಾ ರಕ್ಷಣೆ ಮಾಡುತ್ತದೆ ಹಾಗೇಯೇ ಯೋಗವನ್ನು ಅಭ್ಯಾಸ ಮಾಡಿದರೆ ಯೋಗ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದರು


Body:ಇಂದು ವಿಶ್ವ ಯೋಗ ದಿನದ ಪ್ರಯುಕ್ತ ಮೈಸೂರಿನ ಯೋಗ ಆಚರಣೆಯಲ್ಲಿ ಭಾಗವಹಿಸಿದ ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು.
ಯೋಗ ನಗರಿ, ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿಯೂ ಆಗಿರುವ ಮೈಸೂರಿನಲ್ಲಿ ಸಾವಿರಾರು ಸಂಖ್ಯೆಯ ಜನರು ಸೇರಿ ಯೋಗ ಮಾಡುವ ಮೂಲಕ ಪತಂಜಲಿ ಮಹರ್ಷಿಗಳು ಕೊಟ್ಟ ಅಷ್ಟಾಂಗ ಯೋಗವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿಯುವ ಕೆಲಸವನ್ನು ಇವತ್ತು ಮಾಡಿರುವಂತಹದ್ದು ಸಂತೋಷದ ಕೆಲಸವಾಗಿದ್ದು ಯೋಗದಿಂದ ದೇಹ ಹಾಗೂ ಮನಸ್ಸಿನ‌ ಜೊತೆ ವ್ಯಕ್ತಿತ್ವ ವಿಕಸನ ಆಗಿ ಪೂರ್ಣವಾಗುತ್ತದೆ ಎಂದ ಶ್ರೀಗಳು ವಿಜ್ಞಾನದ ಮೂಲಕ ರೆವಲ್ಯೂಷನ್ ಮಾಡುವ ಆಧುನಿಕ ಯುಗದಲ್ಲಿ ಯೋಗದ ಮುಖಾಂತರ ಯೆವಲ್ಯೂಷನ್ ಆಗಬೇಕಾಗಿದೆ.
ಆಗ ಮಾತ್ರ ವ್ಯಕ್ತಿತ್ವ ಪೂರ್ಣ ವಾಗುತ್ತದೆ ಎಂದರು ನಮಗೆ ಪತಂಜಲಿ ಮಹರ್ಷಿಗಳು ಹೇಳಿಕೊಟ್ಟ ಯೋಗವನ್ನು ಉಳಿಸಿಕೊಂಡು ಹೋಗಬೇಕಾಗಿದೆ.‌
ಅಂದರೆ ಧರ್ಮೋ ರಕ್ಷಿತಹಃ ಅರ್ಥಾತ್‌ ಧರ್ಮ ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತದೆ. ಹಾಗೇಯೇ ಯೋಗವನ್ನು ಅಭ್ಯಾಸ ಮಾಡಿದರೆ ಆ ಯೋಗ ನಮ್ಮನ್ನು ರಕ್ಷಣೆ ಮಾಡುತ್ತದೆ.
ಇಂತಹ ಆಧುನಿಕ ಯುಗದಲ್ಲಿ ಯೋಗಕ್ಕೆ ಹೊಸ ರೂಪ ಕೊಟ್ಟ ಪ್ರಧಾನಿ‌ ನರೇಂದ್ರ ಮೋದಿಯವರಿಗೆ ನಾಡಿನ ಸಮಸ್ತ ಜನರ ಪರವಾಗಿ ಅರ್ಪಣೆಯನ್ನು ಈ ಸಂದರ್ಭದಲ್ಲಿ ನಾನು ಮಾಡಬೇಕಾಗುತ್ತದೆ ಎಂದರು.


Conclusion:
Last Updated : Jun 21, 2019, 1:18 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.