ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ ಕುರಿತ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.
ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು
ಇತ್ತೀಚೆಗೆ ದೆಹಲಿಯ ಜೆಎನ್ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ ಮೈಸೂರು ವಿವಿಯಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಫ್ರೀ ಕಾಶ್ಮೀರ ಎಂಬ ಫಲಕ ಸದ್ದು ಮಾಡಿತ್ತು. ವಿವಿಯ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣ ಎಂಬುವರು ಈ ಫಲಕ ಹಿಡಿದುಕೊಂಡಿದ್ದು ಎಂಬುದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
![ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ ಯುವತಿ , Detected of accused who was holded the free kashmir poster](https://etvbharatimages.akamaized.net/etvbharat/prod-images/768-512-5660130-thumbnail-3x2-nin.jpg?imwidth=3840)
ಮೈಸೂರು ವಿವಿಯ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣ ಎಂಬುವರು ಈ ಫಲಕ ಹಿಡಿದುಕೊಂಡಿದ್ದು ಎಂಬುದು ತಿಳಿದುಬಂದಿದೆ. ಈಕೆ ಚೆನ್ನೈ ಮೂಲದವರಾಗಿದ್ದು, 2016ರ ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ವಿದ್ಯಾಬ್ಯಾಸ ಮಾಡಿದ್ದರು. ಪತ್ರಿಕೋದ್ಯಮ ವ್ಯಾಸಂಗದ ಬಳಿಕ ಗುಜರಾತ್ನಲ್ಲಿ ಫೋಟೋ ಜರ್ನಲಿಸ್ಟ್ ಕೆಲಸ ಮಾಡುತ್ತಿದ್ದ ಈಕೆ, ಮೂರು ತಿಂಗಳ ಹಿಂದೆಯಷ್ಟೇ ಮೈಸೂರಿಗೆ ಬಂದಿದ್ದರು.
ವರದಿ ಸಲ್ಲಿಸಿದ ಕುಲಸಚಿವ:
ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ ' ನಾಮಫಲಕ ಪ್ರದರ್ಶನಕ್ಕೆ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಸಚಿವ ಶಿವಪ್ಪ ಅವರು ಇಂದು ವರದಿ ಕಳುಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದ ಎಲ್ಲರ ವಿರುದ್ಧ ಎಫ್ ಆರ್ ಐ ದಾಖಲು ಮಾಡುವಂತೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಒತ್ತಾಯಿಸಿದ್ದಾರೆ.
ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ ಕುರಿತ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.
ಮೈಸೂರು ವಿವಿಯ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣ ಎಂಬುವರು ಈ ಫಲಕ ಹಿಡಿದುಕೊಂಡಿದ್ದು ಎಂಬುದು ತಿಳಿದುಬಂದಿದೆ. ಈಕೆ ಚೆನ್ನೈ ಮೂಲದವರಾಗಿದ್ದು, 2016ರ ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ವಿದ್ಯಾಬ್ಯಾಸ ಮಾಡಿದ್ದರು. ಪತ್ರಿಕೋದ್ಯಮ ವ್ಯಾಸಂಗದ ಬಳಿಕ ಗುಜರಾತ್ನಲ್ಲಿ ಫೋಟೋ ಜರ್ನಲಿಸ್ಟ್ ಕೆಲಸ ಮಾಡುತ್ತಿದ್ದ ಈಕೆ, ಮೂರು ತಿಂಗಳ ಹಿಂದೆಯಷ್ಟೇ ಮೈಸೂರಿಗೆ ಬಂದಿದ್ದರು.
ವರದಿ ಸಲ್ಲಿಸಿದ ಕುಲಸಚಿವ:
ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ ' ನಾಮಫಲಕ ಪ್ರದರ್ಶನಕ್ಕೆ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಸಚಿವ ಶಿವಪ್ಪ ಅವರು ಇಂದು ವರದಿ ಕಳುಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದ ಎಲ್ಲರ ವಿರುದ್ಧ ಎಫ್ ಆರ್ ಐ ದಾಖಲು ಮಾಡುವಂತೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಒತ್ತಾಯಿಸಿದ್ದಾರೆ.
Body:ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ ಯುವತಿ ಮಾಹಿತಿ ಕಲೆಹಾಕಿದ ಪೊಲೀಸರು
ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್ ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ವೇಳೆಯಲ್ಲಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ ಯುವತಿ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.
ಚೆನ್ನೈ ಮೂಲದ ನಳಿನಿ ಬಾಲಕೃಷ್ಣ ,2016 ಮೈಸೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದಳು.ವ್ಯಾಸಂಗದ ಬಳಿಕ ಗುಜರಾತ್ ನಲ್ಲಿ ಫೋಟೋ ಜರ್ನಲಿಸ್ಟ್ ಕೆಲಸ. ಮೂರು ತಿಂಗಳ ಹಿಂದೆಮೈಸೂರಿಗೆ ಆಗಮಿಸಿದ ನಳಿನಿ ,ರಾಮಕೃಷ್ಣನಗರದಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.
ವರದಿ ಸಲ್ಲಿಸಿದ ಕುಲಸಚಿವ: ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ ' ನಾಮಫಲಕ ಪ್ರದರ್ಶನಕ್ಕೆ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಸಚಿವ ಶಿವಪ್ಪ ಅವರು ಇಂದು ವರದಿ ಕಳುಹಿಸಿದ್ದಾರೆ.
ಎಲ್ಲರ ಮೇಲೆ ಎಫ್ ಆರ್ ಆರ್ ದಾಖಲಾಗಲಿ: ಅಂದು ಪ್ರತಿಭಟನೆ ಮಾಡಿದ ಎಲ್ಲರ ಮೇಲಿಯೂ ಎಫ್ ಆರ್ ಐ ದಾಖಲು ಮಾಡುವಂತೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಒತ್ತಾಯಿಸಿದ್ದಾರೆ.
Conclusion:ಯುವತಿ ಪತ್ತೆ