ETV Bharat / state

ಮೈಸೂರು: ಪುನೀತ್ ಪುಣ್ಯ ಸ್ಮರಣೆಗೆ ಬಾಡೂಟ..

author img

By

Published : Nov 10, 2021, 9:56 PM IST

ಅಗಲಿದ ನಟನ ಪುಣ್ಯ ಸ್ಮರಣೆ(Memory of Puneeth Rajkumar) ಮಾಡಿದ ಗ್ರಾಮಸ್ಥರು 2 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡಿದ್ದಾರೆ. ಗ್ರಾಮದ ಮಂಚೇಗೌಡ ಎಂಬುವವರು ಕೇಶಮುಂಡನ ಮಾಡಿಸಿಕೊಂಡಿದ್ದು, ಅಪ್ಪು ಅವರನ್ನು ನೆನೆದು ಅತ್ತಿದ್ದಾರೆ.

people-served-meals-in-the-memory-of-punith-rajkumar-at-mysore
ಪುನೀತ್ ಪುಣ್ಯ ಸ್ಮರಣೆಗೆ ಬಾಡೂಟ ಹಾಕಿಸಿದ ಅಭಿಮಾನಿಗಳು

ಮೈಸೂರು: ನಟ ಪುನೀತ್ ರಾಜ್‌ಕುಮಾರ್ (Punith Rajkumar) ನಿಧನದ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ಬಸವನಹಳ್ಳಿ ಗ್ರಾಮಸ್ಥರು ಅಭಿಮಾನಿಗಳಿಗೆ ಬಾಡೂಟ ಹಾಕಿದರು.


ಅಗಲಿದ ನಟನ ಪುಣ್ಯಸ್ಮರಣೆ ಮಾಡಿದ ಗ್ರಾಮಸ್ಥರು 2 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡಿದ್ದಾರೆ. ಗ್ರಾಮದ ಮಂಚೇಗೌಡ ಎಂಬವರು ಕೇಶಮುಂಡನ ಮಾಡಿಸಿಕೊಂಡಿದ್ದು, ಅಪ್ಪು ಅವರನ್ನು ನೆನೆದು ಅತ್ತಿದ್ದಾರೆ.

'ನಟ ಪುನೀತ್ ರಾಜ್​ಕುಮಾರ್ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಸಾಮಾಜಿಕ ಕಾರ್ಯವನ್ನು ಮಾಡುತ್ತಾ ಬಂದಿದ್ದರು. ಹೀಗಾಗಿ, ಅವರಿಗೆ ಹೃದಯಪೂರ್ವಕ ನಮನ ಸಲ್ಲಿಸುವ ಉದ್ದೇಶದಿಂದ ಗ್ರಾಮಸ್ಥರೆಲ್ಲಾ ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ' ಎಂದು ಗ್ರಾಮಸ್ಥ ಬಸವರಾಜು ತಿಳಿಸಿದರು.

ಇದನ್ನೂ ಓದಿ: ಟಿಪ್ಪು ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು: ವಾಟಾಳ್ ನಾಗರಾಜ್

ಮೈಸೂರು: ನಟ ಪುನೀತ್ ರಾಜ್‌ಕುಮಾರ್ (Punith Rajkumar) ನಿಧನದ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ಬಸವನಹಳ್ಳಿ ಗ್ರಾಮಸ್ಥರು ಅಭಿಮಾನಿಗಳಿಗೆ ಬಾಡೂಟ ಹಾಕಿದರು.


ಅಗಲಿದ ನಟನ ಪುಣ್ಯಸ್ಮರಣೆ ಮಾಡಿದ ಗ್ರಾಮಸ್ಥರು 2 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡಿದ್ದಾರೆ. ಗ್ರಾಮದ ಮಂಚೇಗೌಡ ಎಂಬವರು ಕೇಶಮುಂಡನ ಮಾಡಿಸಿಕೊಂಡಿದ್ದು, ಅಪ್ಪು ಅವರನ್ನು ನೆನೆದು ಅತ್ತಿದ್ದಾರೆ.

'ನಟ ಪುನೀತ್ ರಾಜ್​ಕುಮಾರ್ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಸಾಮಾಜಿಕ ಕಾರ್ಯವನ್ನು ಮಾಡುತ್ತಾ ಬಂದಿದ್ದರು. ಹೀಗಾಗಿ, ಅವರಿಗೆ ಹೃದಯಪೂರ್ವಕ ನಮನ ಸಲ್ಲಿಸುವ ಉದ್ದೇಶದಿಂದ ಗ್ರಾಮಸ್ಥರೆಲ್ಲಾ ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ' ಎಂದು ಗ್ರಾಮಸ್ಥ ಬಸವರಾಜು ತಿಳಿಸಿದರು.

ಇದನ್ನೂ ಓದಿ: ಟಿಪ್ಪು ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು: ವಾಟಾಳ್ ನಾಗರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.