ETV Bharat / state

ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಮುತ್ತುರಾಜ್ ಮರು ನೇಮಕ - DCP Dr N Prakash re transfer

ಮೂರು ದಿನದ ಹಿಂದೆ ಮೈಸೂರು ನಗರದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ.ಎನ್ ಪ್ರಕಾಶ್ ಗೌಡ ಮತ್ತೆ ವರ್ಗಾವಣೆಯಾಗಿದ್ದಾರೆ.

Muttiraj is re-appointed as DCP of Law and Order DCP in Mysore
ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಮುತ್ತುರಾಜ್ ಮರುನೇಮಕ
author img

By

Published : Dec 21, 2019, 4:54 PM IST

ಮೈಸೂರು: ಮೂರು ದಿನದ ಹಿಂದೆ ಮೈಸೂರು ನಗರದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಎನ್ ಪ್ರಕಾಶ್ ಗೌಡ ಮತ್ತೆ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಆ ಜಾಗಕ್ಕೆ ಹಿಂದಿನ ಡಿಸಿಪಿ ಮುತ್ತುರಾಜ್ ಅವರು ಮರು ನೇಮಕಗೊಂಡಿದ್ದಾರೆ.

Muttiraj is re-appointed as DCP of Law and Order DCP in Mysore
ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಮುತ್ತುರಾಜ್ ಮರುನೇಮಕ

ಕಳೆದ ಮೂರು ದಿನಗಳ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಎನ್.ಪ್ರಕಾಶ್ ಗೌಡ ಮರು ವರ್ಗಾವಣೆಗೊಂಡಿದ್ದಾರೆ. ಇನ್ನೂ ಇದೇ ಸ್ಥಾನದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದ ಮುತ್ತುರಾಜ್ ಬೆಂಗಳೂರಿಗೆ ಬಡ್ತಿ ಪಡೆದು ಹೋಗಿದ್ದರು. ಆದರೆ, ಮೂರು ದಿನದ ನಂತರ ಮತ್ತೆ ಮೈಸೂರು ಡಿಸಿಪಿಯಾಗಿ ಮರು ನೇಮಕಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ರಾತ್ರಿಯೇ ಮುತ್ತುರಾಜ್ ಅವರು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮೈಸೂರು: ಮೂರು ದಿನದ ಹಿಂದೆ ಮೈಸೂರು ನಗರದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಎನ್ ಪ್ರಕಾಶ್ ಗೌಡ ಮತ್ತೆ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಆ ಜಾಗಕ್ಕೆ ಹಿಂದಿನ ಡಿಸಿಪಿ ಮುತ್ತುರಾಜ್ ಅವರು ಮರು ನೇಮಕಗೊಂಡಿದ್ದಾರೆ.

Muttiraj is re-appointed as DCP of Law and Order DCP in Mysore
ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಮುತ್ತುರಾಜ್ ಮರುನೇಮಕ

ಕಳೆದ ಮೂರು ದಿನಗಳ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಎನ್.ಪ್ರಕಾಶ್ ಗೌಡ ಮರು ವರ್ಗಾವಣೆಗೊಂಡಿದ್ದಾರೆ. ಇನ್ನೂ ಇದೇ ಸ್ಥಾನದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದ ಮುತ್ತುರಾಜ್ ಬೆಂಗಳೂರಿಗೆ ಬಡ್ತಿ ಪಡೆದು ಹೋಗಿದ್ದರು. ಆದರೆ, ಮೂರು ದಿನದ ನಂತರ ಮತ್ತೆ ಮೈಸೂರು ಡಿಸಿಪಿಯಾಗಿ ಮರು ನೇಮಕಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ರಾತ್ರಿಯೇ ಮುತ್ತುರಾಜ್ ಅವರು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Intro:ಮೈಸೂರು: ಮೂರು ದಿನದ ಹಿಂದೆ ಮೈಸೂರು ನಗರದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ.ಎನ್ ಪ್ರಕಾಶ್ ಗೌಡ ವರ್ಗಾವಣೆಯಾಗಿದ್ದು , ಅದೇ ಜಾಗಕ್ಕೆ ಹಿಂದಿನ ಡಿಸಿಪಿ ಮುತ್ತುರಾಜ್ ಅವರು ಮರು ನೇಮಕಗೊಂಡಿದ್ದಾರೆ.Body:





ಕಳೆದ ಮೂರು ದಿನಗಳ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಡಾ.ಎನ್ ಪ್ರಕಾಶ್ ಗೌಡ ವರ್ಗಾವಣೆಗೊಂಡಿದ್ದು ಅವರ ಜಾಗಕ್ಕೆ ಇದೇ ಸ್ಥಾನದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದ ಮುತ್ತುರಾಜ್ ಬೆಂಗಳೂರಿಗೆ ಬಡ್ತಿ ಪಡೆದು ಹೋಗಿದ್ದರು, ಪುನಃ ಮೂರು ದಿನದ ಒಳಗೆ ಮೈಸೂರು ಡಿಸಿಪಿ ಆಗಿ ನೇಮಕಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು , ನೆನ್ನೆ ರಾತ್ರಿಯೇ ಮುತ್ತುರಾಜ್ ಅವರು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.