ETV Bharat / state

ಗಜಪಡೆ ತಾಲೀಮು ವೇಳೆ ಕಾವೇರಿ ಕಾಲಿಗೆ ಚುಚ್ಚಿದ ಮೊಳೆ

ತಾಲೀಮು ನಡೆಸುತ್ತಿದ್ದ ವೇಳೆ ಕೋಟೆ ಆಂಜನೇಯ ದೇವಾಲಯದ ಮುಂದೆ ಆನೆ ಕಾವೇರಿ ಕಾಲಿಗೆ ಕಬ್ಬಿಣದ ಮೊಳೆಯೊಂದು ಚುಚ್ಚಿದೆ. ಮುಂದೆ ಹೆಜ್ಜೆ ಇಡಲು ಕಷ್ಟ ಪಡುತ್ತಿರುವಾಗ ಇದನ್ನು ಅರಿತ ಮಾವುತ ಅನೆಯ ಮುಂದಿನ ಎಡಗಾಲನ್ನು ಪರಿಶೀಲಿಸಿದಾಗ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು ಗೊತ್ತಾಗಿದೆ. ತಕ್ಷಣ ಆ ಮೊಳೆಯನ್ನು ಆತ ತೆಗೆದ. ಮೊಳೆ ಚುಚ್ಚಿದ್ದರಿಂದ ಆನೆ ಕುಂಟುತ್ತಲೇ ತಾಲೀಮು ನಡೆಸಿತು.

author img

By

Published : Sep 23, 2019, 1:12 PM IST

ಗಜಪಡೆ ತಾಲೀಮು

ಮೈಸೂರು: ದಸರಾ ಗಜಪಡೆ ತಾಲೀಮು ನಡೆಯುತ್ತಿದ್ದ ವೇಳೆ ಹೆಣ್ಣಾನೆ ಕಾವೇರಿ ಕಾಲಿಗೆ ಕಬ್ಬಿಣದ ಮೊಳೆಯೊಂದು ಚುಚ್ಚಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಗೆ ಪ್ರತಿದಿನ ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ. ನಿನ್ನೆ ಬೆಳಗ್ಗೆ ತಾಲೀಮು ವೇಳೆಯಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂದೆ ಅನೆ ತಾಲೀಮು ಮಾಡುವಾಗ ಕಬ್ಬಿಣದ ಮೊಳೆ ಕಾವೇರಿ ಆನೆಯ ಮುಂದಿನ ಕಾಲಿಗೆ ಚುಚ್ಚಿಕೊಂಡಿದೆ.

Mysore dasara news
ಗಜಪಡೆ ತಾಲೀಮು ನಡೆಸುವ ದಾರಿಯಲ್ಲಿದ್ದ ಮೊಳೆಗಳು

ಮುಂದೆ ಹೆಜ್ಜೆ ಇಡಲು ಕಷ್ಟ ಪಡುತ್ತಿರುವಾಗ ಇದನ್ನರಿತ ಮಾವುತನು ಅನೆಯ ಮುಂದಿನ ಎಡಗಾಲನ್ನು ಪರಿಶೀಲಿಸಿದಾಗ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು ಗೊತ್ತಾಗಿದೆ. ತಕ್ಷಣ ಆ ಮೊಳೆಯನ್ನು ಮಾವುತ ತೆಗೆದಾಗ ಆನೆ ಕುಂಟುತ್ತಲೇ ತಾಲೀಮು ನಡೆಸಿತು. ನಂತರ ಅನೆಯ ಮುಂದಿನ ಕಾಲನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯ ಇಲ್ಲವೆಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್, ಸಣ್ಣ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು, ಗಾಬರಿ ಪಡುವಂತಹದ್ದು ಏನಿಲ್ಲ. ಆದರೂ ಇನ್ನು ಮುಂದೆ ತಾಲಿಮಿನ ವೇಳೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.

ಮೈಸೂರು: ದಸರಾ ಗಜಪಡೆ ತಾಲೀಮು ನಡೆಯುತ್ತಿದ್ದ ವೇಳೆ ಹೆಣ್ಣಾನೆ ಕಾವೇರಿ ಕಾಲಿಗೆ ಕಬ್ಬಿಣದ ಮೊಳೆಯೊಂದು ಚುಚ್ಚಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಗೆ ಪ್ರತಿದಿನ ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ. ನಿನ್ನೆ ಬೆಳಗ್ಗೆ ತಾಲೀಮು ವೇಳೆಯಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂದೆ ಅನೆ ತಾಲೀಮು ಮಾಡುವಾಗ ಕಬ್ಬಿಣದ ಮೊಳೆ ಕಾವೇರಿ ಆನೆಯ ಮುಂದಿನ ಕಾಲಿಗೆ ಚುಚ್ಚಿಕೊಂಡಿದೆ.

Mysore dasara news
ಗಜಪಡೆ ತಾಲೀಮು ನಡೆಸುವ ದಾರಿಯಲ್ಲಿದ್ದ ಮೊಳೆಗಳು

ಮುಂದೆ ಹೆಜ್ಜೆ ಇಡಲು ಕಷ್ಟ ಪಡುತ್ತಿರುವಾಗ ಇದನ್ನರಿತ ಮಾವುತನು ಅನೆಯ ಮುಂದಿನ ಎಡಗಾಲನ್ನು ಪರಿಶೀಲಿಸಿದಾಗ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು ಗೊತ್ತಾಗಿದೆ. ತಕ್ಷಣ ಆ ಮೊಳೆಯನ್ನು ಮಾವುತ ತೆಗೆದಾಗ ಆನೆ ಕುಂಟುತ್ತಲೇ ತಾಲೀಮು ನಡೆಸಿತು. ನಂತರ ಅನೆಯ ಮುಂದಿನ ಕಾಲನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯ ಇಲ್ಲವೆಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್, ಸಣ್ಣ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು, ಗಾಬರಿ ಪಡುವಂತಹದ್ದು ಏನಿಲ್ಲ. ಆದರೂ ಇನ್ನು ಮುಂದೆ ತಾಲಿಮಿನ ವೇಳೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.

Intro:ಮೈಸೂರು: ದಸರಾ ಗಜಪಡೆ ತಾಲೀಮು ವೇಳೆ ಕಾವೇರಿ ಹೆಣ್ಣು ಆನೆಯ ಕಾಲಿಗೆ ಮೊಳೆ ಚುಚ್ಚಿಕೊಂಡ ಘಟನೆ ನಡೆದಿದೆ.
Body:


ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಗೆ ಪ್ರತಿದಿನ ಅರಮನೆಯಿಂದ ಬನ್ನಿಮಂಟಪದ ವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ. ನೆನ್ನೆ ಬೆಳಿಗ್ಗೆ ತಾಲೀಮು ವೇಳೆಯಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂದೆ ಅನೆ ತಾಲೀಮು ಮಾಡುವಾಗ ಕಬ್ಬಿಣದ ಮೊಳೆ ಕಾವೇರಿ ಹೆಣ್ಣು ಆನೆಯ ಮುಂದಿನ ಕಾಲಿಗೆ ಚುಚ್ಚಿಕೊಂಡಿದ್ದು ಮುಂದೆ ಹೆಜ್ಜೆ ಇಡಲು ಕಾವೇರಿ ಆನೆ ಕಷ್ಟ ಪಡುತ್ತಿರುವಾಗ ಇದನ್ನು ಅರಿತ ಮಾವುತ ಅನೆಯ ಮುಂದಿನ ಎಡಗಾಲನ್ನು ಪರಿಶೀಲಿಸಿದಾಗ ಕಬ್ಬಿಣದ ಮೊಳೆ ಚುಚ್ಚಿಕೊಂಡಿದ್ದು ಗೊತ್ತಾಗಿದೆ. ತಕ್ಷಣ ಆ ಮೊಳೆಯನ್ನು ತೆಗೆದ ಆತ ಆನೆ ಕುಂಟುತ್ತಲೇ ತಾಲೀಮು ನಡೆಸಿತು. ಆ ನಂತರ ಅನೆಯ ಮುಂದಿನ ಕಾಲನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಸಣ್ಣ ಕಬ್ಬಿಣದವ ಮೊಳೆ ಚುಚ್ಚಿಕೊಂಡಿದ್ದು ಗಾಬರಿ ಪಡುವಂತಹದ್ದು ಏನಿಲ್ಲಾ, ಆದರೂ ಇನ್ನೂ ಮುಂದೆ ತಾಲೀಮು ನಲ್ಲಿ ಹೆಚ್ಚರ ವಹಿಸುತ್ತೇವೆ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.