ETV Bharat / state

ಬೇಕಾದಷ್ಟೇ ಮಳೆ ಕೊಡು ತಾಯೇ.. ಶ್ರೀಚಾಮುಂಡೇಶ್ವರಿ ದೇವಿಗೆ ಸಚಿವ ಈಶ್ವರಪ್ಪ ಪ್ರಾರ್ಥನೆ..

ಕೆ ಎಸ್ ಈಶ್ವರಪ್ಪ ಸಚಿವ ಸಂಪುಟ ಸೇರುತ್ತಿದ್ದಂತೆ ಮೊದಲು ನಾಡದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು‌.

author img

By

Published : Aug 20, 2019, 8:12 PM IST

ಈಶ್ವರಪ್ಪ

ಮೈಸೂರು: ಇವತ್ತು ಸಚಿವರಾದ ತಕ್ಷಣವೇ ಮೊದಲ ಬಾರಿಗೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನ ಕೆ.ಎಸ್ ಈಶ್ವರಪ್ಪನವರು ಪಡೆದಿದ್ದಾರೆ.

ತಮ್ಮ ಕುಟುಂಬ ಸಮೇತರಾಗಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಸಚಿವ ಈಶ್ವರಪ್ಪನವರು ನಾಡು ಸುಭಿಕ್ಷವಾಗಿರಲಿ ತಾಯಿ ಅಂತಾ ಪ್ರಾರ್ಥಿಸಿದರು.

ಸಚಿವರಾಗಿ ಮೊದಲ ದಿನವೇ ನಾಡದೇವತೆ ದರ್ಶನ ಪಡೆದ ಕೆ.ಎಸ್‌ ಈಶ್ವರಪ್ಪ..

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್​ ಶಾ ಅವರ ಆಶಯದಂತೆ ರಾಜ್ಯದಲ್ಲಿ ಮಂತ್ರಿಮಂಡಲ ರಚನೆಯಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ ಎಂದರು.

ಮಂತ್ರಿಸ್ಥಾನ ಸಿಗದೇ ಇರುವವರಿಗೆ ಅಸಮಾಧಾನ ಇರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸಮಾಧಾನಗೊಳಿಸಲಾಗುವುದು. ನನಗೆ ಯಾವ ಖಾತೆ ಸಿಕ್ಕರೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮೈಸೂರು: ಇವತ್ತು ಸಚಿವರಾದ ತಕ್ಷಣವೇ ಮೊದಲ ಬಾರಿಗೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನ ಕೆ.ಎಸ್ ಈಶ್ವರಪ್ಪನವರು ಪಡೆದಿದ್ದಾರೆ.

ತಮ್ಮ ಕುಟುಂಬ ಸಮೇತರಾಗಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಸಚಿವ ಈಶ್ವರಪ್ಪನವರು ನಾಡು ಸುಭಿಕ್ಷವಾಗಿರಲಿ ತಾಯಿ ಅಂತಾ ಪ್ರಾರ್ಥಿಸಿದರು.

ಸಚಿವರಾಗಿ ಮೊದಲ ದಿನವೇ ನಾಡದೇವತೆ ದರ್ಶನ ಪಡೆದ ಕೆ.ಎಸ್‌ ಈಶ್ವರಪ್ಪ..

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್​ ಶಾ ಅವರ ಆಶಯದಂತೆ ರಾಜ್ಯದಲ್ಲಿ ಮಂತ್ರಿಮಂಡಲ ರಚನೆಯಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ ಎಂದರು.

ಮಂತ್ರಿಸ್ಥಾನ ಸಿಗದೇ ಇರುವವರಿಗೆ ಅಸಮಾಧಾನ ಇರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸಮಾಧಾನಗೊಳಿಸಲಾಗುವುದು. ನನಗೆ ಯಾವ ಖಾತೆ ಸಿಕ್ಕರೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Intro:ಈಶ್ವರಪ್ಪ


Body:ಈಶ್ವರಪ್ಪ


Conclusion:ಸಚಿವನಾಗಿ ಮೊದಲ ದಿನವೇ ನಾಡ ಅಧಿದೇವತೆ ದರ್ಶನ ಪಡೆದ ಈಶ್ವರಪ್ಪ
ಮೈಸೂರು: ಬಿಜೆಪಿ ಪಾಳಯದಲ್ಲಿ ಸಚಿವ ಸಂಪುಟ ರಚನೆಯಾದ‌ ಮೊದಲ ದಿನವೇ ಸಚಿವರು ಟೆಂಪಲ್ ರನ್ ಆರಂಭಿಸಿದ್ದಾರೆ.
ಹೌದು, ಕೆ.ಎಸ್.ಈಶ್ವರಪ್ಪ ಅವರು ಸಂಪುಟ ಸ್ಥಾನಕ್ಕೆ ಸೇರುತ್ತಿದ್ದಂತೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು‌.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ ಶಾ ಅವರ ಆಶಯದಂತೆ ರಾಜ್ಯದಲ್ಲಿ ಮಂತ್ರಿ ಮಂಡಲ ರಚನೆಯಾಗಿದೆ.ಮುಂದಿನ ದಿನಗಳಲ್ಲಿ ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ ಎಂದರು.
ಮಂತ್ರಿ ಸ್ಥಾನ ಸಿಗದೇ ಇರುವವರಿಗೆ ಅಸಮಾಧಾನ ಇರುವುದು ನಿಜ.ಮುಂದಿನ ದಿನಗಳಲ್ಲಿ ಎಲ್ಲವು ಸಮಾಧಾನಗೊಳಿಸಲಾಗುವುದು. ನನಗೆ ಯಾವ ಮಂತ್ರಿಗಿರಿ ಸಿಕ್ಕರು ಕೆಲಸ ಮಾಡುತ್ತಿನಿ‌. ಯಾವ ಜಿಲ್ಲೆಗೂ ಉಸ್ತವಾರಿ ನೇಮಿಸಿದರು ಕೆಲಸ ಮಾಡುತ್ತಿನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ದರ್ಶನ ಪಡೆದು ಭಕ್ತಿ ಗೀತೆಯನ್ನು ಈಶ್ವರಪ್ಪ ಹಾಗೂ ಕುಟುಂಬಸ್ಥರು ಹಾಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.