ETV Bharat / state

ಜಂಟಿ ಸುದ್ದಿಗೋಷ್ಟಿಯಲ್ಲೇ ಅಸಮಾಧಾನ ಹೊರಹಾಕಿದ ಜೆಡಿಎಸ್ ಕಾರ್ಯಕರ್ತ - undefined

ಮೈಸೂರು-ಕೊಡಗು-ಚಾಮರಾಜನಗರ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಜೆಡಿಎಸ್-ಕಾಂಗ್ರೆಸ್ ದಿಗ್ಗಜರ ಜಂಟಿ ಸುದ್ದಿಗೋಷ್ಟಿ-ಅಸಮಾಧಾನ ಹೊರಹಾಕಿದ ಜೆಡಿಎಸ್ ಕಾರ್ಯಕರ್ತ

ಜೆಡಿಎಸ್ ಕಾರ್ಯಕರ್ತ
author img

By

Published : Apr 8, 2019, 10:29 AM IST

ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಜೆಡಿಎಸ್-ಕಾಂಗ್ರೆಸ್ ದಿಗ್ಗಜರ ಜಂಟಿ ಸುದ್ದಿಗೋಷ್ಟಿ ನಡೆಸುವ ಮುನ್ನವೇ ಜೆಡಿಎಸ್ ಕಾರ್ಯಕರ್ತನೋರ್ವ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಜಂಟಿ ಸುದ್ದಿಗೋಷ್ಟಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತ

ಭಾನುವಾರ ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಶಾಸಕ ತನ್ವೀರ್ ಸೇಠ್ ಸ್ವಾಗತ ಕೋರುವಾಗ ಸ್ಥಳಕ್ಕಾಗಮಿಸಿದ ಜೆಡಿಎಸ್ ಕಾರ್ಯಕರ್ತನೋರ್ವ, ಮುಖಂಡರು ಮಾತ್ರ ಚರ್ಚೆ ನಡೆಸಬೇಕೆ, ನಮಗೂ ಅವಕಾಶ ಕೊಡಿ ಎಂದು ಕೂಗಾಡಿದ್ದಾರೆ.‌ ಇದು ಉಭಯ ಪಕ್ಷಗಳ ಮುಖಂಡರಿಗೆ ಮುಜುಗರ ಉಂಟುಮಾಡಿದೆ.

ಈ ವೇಳೆ ಸಚಿವ ಜಿ.ಟಿ. ದೇವೇಗೌಡ ರೇಗಿದಾಗ, ತನ್ವೀರ್ ಸೇಠ್ ಅವರು ಕಾರ್ಯಕರ್ತನನ್ನು ಸಮಾಧಾನಪಡಿಸಿದ್ದಾರೆ.

ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಜೆಡಿಎಸ್-ಕಾಂಗ್ರೆಸ್ ದಿಗ್ಗಜರ ಜಂಟಿ ಸುದ್ದಿಗೋಷ್ಟಿ ನಡೆಸುವ ಮುನ್ನವೇ ಜೆಡಿಎಸ್ ಕಾರ್ಯಕರ್ತನೋರ್ವ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಜಂಟಿ ಸುದ್ದಿಗೋಷ್ಟಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತ

ಭಾನುವಾರ ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಶಾಸಕ ತನ್ವೀರ್ ಸೇಠ್ ಸ್ವಾಗತ ಕೋರುವಾಗ ಸ್ಥಳಕ್ಕಾಗಮಿಸಿದ ಜೆಡಿಎಸ್ ಕಾರ್ಯಕರ್ತನೋರ್ವ, ಮುಖಂಡರು ಮಾತ್ರ ಚರ್ಚೆ ನಡೆಸಬೇಕೆ, ನಮಗೂ ಅವಕಾಶ ಕೊಡಿ ಎಂದು ಕೂಗಾಡಿದ್ದಾರೆ.‌ ಇದು ಉಭಯ ಪಕ್ಷಗಳ ಮುಖಂಡರಿಗೆ ಮುಜುಗರ ಉಂಟುಮಾಡಿದೆ.

ಈ ವೇಳೆ ಸಚಿವ ಜಿ.ಟಿ. ದೇವೇಗೌಡ ರೇಗಿದಾಗ, ತನ್ವೀರ್ ಸೇಠ್ ಅವರು ಕಾರ್ಯಕರ್ತನನ್ನು ಸಮಾಧಾನಪಡಿಸಿದ್ದಾರೆ.

Intro:ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ


Body:ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ


Conclusion:ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತ
ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಜೆಡಿಎಸ್-ಕಾಂಗ್ರೆಸ್ ದಿಗ್ಗಜರ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮುನ್ನವೇ ಜೆಡಿಎಸ್ ಕಾರ್ಯಕರ್ತ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದಶಿಸಿ ಶಾಸಕ ತನ್ವೀರ್ ಸೇಠ್ ಸ್ವಾಗತ ಕೋರುವಾಗ ಸ್ಥಳಕ್ಕಾಗಮಿಸಿದ ಜೆಡಿಎಸ್ ಕಾರ್ಯಕರ್ತ , ಮುಖಂಡರು ಮಾತ್ರ ಚರ್ಚೆ ನಡೆಸಬೇಕೆ?, ನಮಗೂ ಅವಕಾಶ ಕೊಡಿ ಎಂದು ಕೂಗಾಡಿದ್ದಾರೆ.‌ ಈ ವೇಳೆಯಲ್ಲಿ ಸಚಿವ ಜಿ.ಟಿ.ದೇವೇಗೌಡ ರೇಗಿದಾಗ, ತನ್ವೀರ್ ಸೇಠ್ ಅವರು ಕಾರ್ಯಕರ್ತನನ್ನು ಸಮಾಧಾನ ಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.