ETV Bharat / state

ಫ್ರಿ‌ ಕಾಶ್ಮೀರ್​ ಪೋಸ್ಟರ್​ ಪ್ರಕರಣ: ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಮೈಸೂರು ಕೋರ್ಟ್​

ಫ್ರೀ ಕಾಶ್ಮೀರ್ ಪೋಸ್ಟರ್​ ಪ್ರದರ್ಶನ​ ಪ್ರಕರಣದ ಜಾಮೀನು ಅರ್ಜಿ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.

author img

By

Published : Jan 24, 2020, 9:29 PM IST

ನ್ಯಾಯಾಲಯ
ನ್ಯಾಯಾಲಯ

ಮೈಸೂರು: ಫ್ರೀ ಕಾಶ್ಮೀರ್​ ಪೋಸ್ಟರ್​ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ‌ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.

ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು

ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಜನವರಿ 8ರಂದು ಸಂಜೆ ಮಾನಸಗಂಗೋತ್ರಿ ಆವರಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಡೆಸಿದ್ದ ಪ್ರತಿಭಟನೆ ವೇಳೆ, ಫ್ರೀ ಕಾಶ್ಮೀರ್​ ಪೋಸ್ಟರ್​ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಸಿ.ಎಸ್. ದ್ವಾರಕನಾಥ್ ತಂಡದ ಸದಸ್ಯರು ಮೈಸೂರಿನಲ್ಲಿ ನಳಿನಿ ಪರವಾಗಿ ವಾದ ಮಂಡಿಸಲು ಆಗಮಿಸಿದ್ದರು. ನಳಿನಿ ಪ್ರಕರಣದ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಜ.27ವರೆಗೆ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.

ನಳಿನಿ ಪರ ವಕೀಲ ಮಂಜು ಅವರು ವಿಚಾರಣೆ ಕುರಿತು ವಿವರಣೆ ನೀಡಿದರು

'ಫ್ರೀ ಕಾಶ್ಮೀರ್'​ ಪೋಸ್ಟರ್​ ಪ್ರದರ್ಶಿಸಿದ ಪ್ರಕರಣ: ವಿಚಾರಣೆಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ

ಇಂದು ಮಧ್ಯಾಹ್ನ 3ಗಂಟೆಗೆ ಆರಂಭವಾದ ಅರ್ಜಿ ವಿಚಾರಣೆ ಸತತ ಎರಡು ಗಂಟೆಗಳ ಕಾಲ ವಾದ- ಪ್ರತಿವಾದ‌ವನ್ನು ವಕೀಲರು ಮಂಡಿಸಿದರು.

ಮೈಸೂರು: ಫ್ರೀ ಕಾಶ್ಮೀರ್​ ಪೋಸ್ಟರ್​ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ‌ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.

ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು

ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಜನವರಿ 8ರಂದು ಸಂಜೆ ಮಾನಸಗಂಗೋತ್ರಿ ಆವರಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಡೆಸಿದ್ದ ಪ್ರತಿಭಟನೆ ವೇಳೆ, ಫ್ರೀ ಕಾಶ್ಮೀರ್​ ಪೋಸ್ಟರ್​ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಸಿ.ಎಸ್. ದ್ವಾರಕನಾಥ್ ತಂಡದ ಸದಸ್ಯರು ಮೈಸೂರಿನಲ್ಲಿ ನಳಿನಿ ಪರವಾಗಿ ವಾದ ಮಂಡಿಸಲು ಆಗಮಿಸಿದ್ದರು. ನಳಿನಿ ಪ್ರಕರಣದ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಜ.27ವರೆಗೆ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.

ನಳಿನಿ ಪರ ವಕೀಲ ಮಂಜು ಅವರು ವಿಚಾರಣೆ ಕುರಿತು ವಿವರಣೆ ನೀಡಿದರು

'ಫ್ರೀ ಕಾಶ್ಮೀರ್'​ ಪೋಸ್ಟರ್​ ಪ್ರದರ್ಶಿಸಿದ ಪ್ರಕರಣ: ವಿಚಾರಣೆಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ

ಇಂದು ಮಧ್ಯಾಹ್ನ 3ಗಂಟೆಗೆ ಆರಂಭವಾದ ಅರ್ಜಿ ವಿಚಾರಣೆ ಸತತ ಎರಡು ಗಂಟೆಗಳ ಕಾಲ ವಾದ- ಪ್ರತಿವಾದ‌ವನ್ನು ವಕೀಲರು ಮಂಡಿಸಿದರು.

Intro:ಫ್ರಿಕಾಶ್ಮಿರBody:ಫ್ರಿ‌ ಕಾಶ್ಮೀರಿ ಪ್ರಕರಣ: ಅರ್ಜಿ ತೀರ್ಪು ಕಾಯ್ದಿಸಿದ ನ್ಯಾಯಾಲಯ
ಮೈಸೂರು: ಫ್ರಿ ಕಾಶ್ಮೀರ ಪ್ರಕರಣದ ಜಾಮೀನಿನ‌ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಲಯದ ಕಾಯ್ದಿರಿಸಿದೆ.
ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಜ. ೮ರ ಸಂಜೆ ಮಾನಸಗಂಗೋತ್ರಿ ಆವರಣದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಮಾಡಿದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸಿ.ಎಸ್.ದ್ವಾರಕನಾಥ್ ಟೀಮ್ ನ ಸದಸ್ಯರು ಮೈಸೂರಿನಲ್ಲಿ ನಳಿನಿ ಪರವಾಗಿ ವಾದ ಮಂಡಿಸಲು ಆಗಮಿಸಿದ್ದರು.

ನಳಿನಿ ವಿಚಾರದ ವಾದ ಪ್ರತಿವಾದ ಮುಕ್ತಾಯವಾಗಿದ್ದು,ಜ.27ಕ್ಕೆ ಜಾಮೀನು ಅರ್ಜಿ ತೀರ್ಪು ನ್ಯಾಯಾಲಯ ಕಾಯ್ದು ಇರಿಸಿದೆ‌.

ಮಧ್ಯಾಹ್ನ 3 ಗಂಟೆಗೆ ಆರಂಭವಾದ ಅರ್ಜಿ ವಿಚಾರಣೆ ಆರಂಭವಾಗಿ,ಸತತ ಎರಡು ಗಂಟೆಗಳ ಕಾಲ ನಡೆದ ವಾದ ಪ್ರತಿವಾದ‌ ಮಂಡನೆ ಮಾಡಲಾಯಿತು.
ಮಾಧ್ಯಮಗಳಿಗೆ ನಳಿನಿ ಪರ ವಕೀಲ ಮಂಜು ಅವರು ಮಾತನಾಡಿ ವಿವರಣೆ ನೀಡಿದರು.
Conclusion:ಫ್ರಿ ಕಾಶ್ಮಿರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.