ETV Bharat / state

ಮತ್ತೆ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಅನರ್ಹ ಶಾಸಕ: ದೇವರ ಮೊರೆ ಹೋದ ನಾರಾಯಣಗೌಡ

author img

By

Published : Oct 23, 2019, 11:38 PM IST

ಮಗನ ಗೆಲುವಿಗಾಗಿ ಮಾಜಿ ಸಿ.ಎಂ. ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರದ 700 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾಗಿ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ  ಶೇ10 ರಷ್ಟು ಕೂಡ ನಮ್ಮ ಜಿಲ್ಲೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಾಜಿ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.

ಕೆ.ಸಿ.ನಾರಾಯಣಗೌಡ

ಮಂಡ್ಯ: ಮಗನ ಗೆಲುವಿಗಾಗಿ ಮಾಜಿ ಸಿ.ಎಂ. ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರದ 700 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾಗಿ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ ಶೇ10ರಷ್ಟು ಕೂಡ ನಮ್ಮ ಜಿಲ್ಲೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಾಜಿ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪ್ರಕರಣ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಗವಿರಂಗಪ್ಪನ ಮೊರೆ ಹೋಗಿ, ವಿಶೇಷ ಪೂಜೆ ಸಲ್ಲಿಸಿದ್ರು. ನಂತರ ದೇವರಿಗೆ ಎಡೆ ಇಟ್ಟು ಭಕ್ತಿಭಾವದಿಂದ ಗವಿರಂಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅದು ಕೇವಲ ಅವರ ಮಗನ ಗೆಲುವಿಗಾಗಿ ಮಾಡಿದ ಗಿಮಿಕ್ ಅಷ್ಟೆ, ಅನುದಾನವನ್ನ ಕೇವಲ ಖಾಲಿ ಹಾಳೆಯ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದರು.

ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ

ಮಂಡ್ಯದ ಮೈಶುಗರ್ ಫ್ಯಾಕ್ಟರಿ ವಿಚಾರದಲ್ಲಿ ರೈತರನ್ನು ನಂಬಿಸಿದ್ರು, ಅದೇನಾಯ್ತು ಅನ್ನೋದು ನಿಮಗೂ ಗೊತ್ತು. ಮಂಡ್ಯ ಜಿಲ್ಲೆಯವರು ಕುಮಾರಸ್ವಾಮಿ ಮತ್ತು ಕುಟುಂಬವನ್ನು ನಂಬಿದ್ದಾರೆ. ಅವ್ರ ಮತ್ತು ಅವರ ಕುಟುಂಬಕ್ಕೆ ಜಿಲ್ಲೆಯ ಜನ್ರು ರಾಜಕೀಯ ಶಕ್ತಿ ತುಂಬಿದ್ದಾರೆ. ಯಾಕೆ ನಮ್ಮ ಜಿಲ್ಲೆ ರೈತರ ನಂಬಿಕೆ ಮೇಲೆ ಹೊಡೆದು ಸುಳ್ಳು ಹೇಳ್ತಾರೆ. ಮೊದ್ಲು ಕುಮಾರಸ್ವಾಮಿಯವರು ಸುಳ್ಳು ಹೇಳೋದನ್ನು ಬಿಡಬೇಕು. ನಾನು ಅವ್ರಲ್ಲಿ ಸುಳ್ಳು ಹೇಳೋದನ್ನು ಬಿಡಿ ಅಂತಾ ಕೈ ಮುಗಿದು ಕೇಳ್ತೀನಿ ಎಂದರು.

ಮಂಡ್ಯ: ಮಗನ ಗೆಲುವಿಗಾಗಿ ಮಾಜಿ ಸಿ.ಎಂ. ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರದ 700 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾಗಿ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ ಶೇ10ರಷ್ಟು ಕೂಡ ನಮ್ಮ ಜಿಲ್ಲೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಾಜಿ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪ್ರಕರಣ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಗವಿರಂಗಪ್ಪನ ಮೊರೆ ಹೋಗಿ, ವಿಶೇಷ ಪೂಜೆ ಸಲ್ಲಿಸಿದ್ರು. ನಂತರ ದೇವರಿಗೆ ಎಡೆ ಇಟ್ಟು ಭಕ್ತಿಭಾವದಿಂದ ಗವಿರಂಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅದು ಕೇವಲ ಅವರ ಮಗನ ಗೆಲುವಿಗಾಗಿ ಮಾಡಿದ ಗಿಮಿಕ್ ಅಷ್ಟೆ, ಅನುದಾನವನ್ನ ಕೇವಲ ಖಾಲಿ ಹಾಳೆಯ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದರು.

ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ

ಮಂಡ್ಯದ ಮೈಶುಗರ್ ಫ್ಯಾಕ್ಟರಿ ವಿಚಾರದಲ್ಲಿ ರೈತರನ್ನು ನಂಬಿಸಿದ್ರು, ಅದೇನಾಯ್ತು ಅನ್ನೋದು ನಿಮಗೂ ಗೊತ್ತು. ಮಂಡ್ಯ ಜಿಲ್ಲೆಯವರು ಕುಮಾರಸ್ವಾಮಿ ಮತ್ತು ಕುಟುಂಬವನ್ನು ನಂಬಿದ್ದಾರೆ. ಅವ್ರ ಮತ್ತು ಅವರ ಕುಟುಂಬಕ್ಕೆ ಜಿಲ್ಲೆಯ ಜನ್ರು ರಾಜಕೀಯ ಶಕ್ತಿ ತುಂಬಿದ್ದಾರೆ. ಯಾಕೆ ನಮ್ಮ ಜಿಲ್ಲೆ ರೈತರ ನಂಬಿಕೆ ಮೇಲೆ ಹೊಡೆದು ಸುಳ್ಳು ಹೇಳ್ತಾರೆ. ಮೊದ್ಲು ಕುಮಾರಸ್ವಾಮಿಯವರು ಸುಳ್ಳು ಹೇಳೋದನ್ನು ಬಿಡಬೇಕು. ನಾನು ಅವ್ರಲ್ಲಿ ಸುಳ್ಳು ಹೇಳೋದನ್ನು ಬಿಡಿ ಅಂತಾ ಕೈ ಮುಗಿದು ಕೇಳ್ತೀನಿ ಎಂದರು.

Intro:ಮಂಡ್ಯ: ಮಗನ ಗೆಲುವಿಗಾಗಿ ಮಾಜಿ ಸಿ.ಎಂ. ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾಗಿ ಘೋಷಣೆ ಮಾಡಿದರು. ಆದರೆ ನಾನು ಇಂದು ದೇವರ ಸನ್ನಿಧಿಯಲ್ಲಿ ನಿಂತು ಈ ಮಾತು ಹೇಳ್ತಿದ್ದಿನಿ ಅವರು 8 ಸಾವಿರ ಕೋಟಿ‌ ಅನುದಾನವನ್ನು ಕೇವಲ ಖಾಲಿ ಪೇಪರ್ ನಲ್ಲಿ ಬಿಡುಗಡೆ ಮಾಡಿ ತೋರಿದ್ದಾರೆ. ಆ ಸಂಧರ್ಭದಲ್ಲಿ ಘೋಷಣೆ ಮಾಡಿದ್ರಲ್ಲಿ 10% ಕೂಡ ಬಿಡುಗಡೆ ಆಗಿಲ್ಲ ಎಂದು ಕೆ.ಆರ್.ಪೇಟೆಯ ಸಂತೇಬಾಚಹಳ್ಳಿಯ ಗವಿರಂಗಪ್ಪ ದೇವರ ದರ್ಶನ ಪಡೆದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಾಜಿ ಸಿಎಂ ವಿರುದ್ಧ ಚಾಟಿ ಬೀಸಿದರು‌.

ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪ್ರಕರಣ ವಿಚಾರಣೆಗೆ ಬರುವ ಹಿನ್ನಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಗವಿರಂಗಪ್ಪನ ಮೊರೆ ಹೋಗಿ, ವಿಶೇಷ ಪೂಜೆ ಸಲ್ಲಿಸಿದ್ರು. ನಂತರ ದೇವರಿಗೆ ಎಡೆ ಇಟ್ಟು ಭಕ್ತಿಭಾವದಿಂದ ಗವಿರಂಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅದು ಕೇವಲ ಅವರ ಮಗನ ಗೆಲುವಿಗಾಗಿ ಮಾಡಿದ ಗಿಮಿಕ್ ಅಷ್ಟೆ ಎಂದರು.
ಮಂಡ್ಯದ ಮೈಶುಗರ್ ಫ್ಯಾಕ್ಟರಿ ವಿಚಾರದಲ್ಲಿ ರೈತರನ್ನು ನಂಬಿಸಿದ್ರು, ಅದೇನಾಯ್ತು ಅನ್ನೋದು ನಿಮಗೂ ಗೊತ್ತು. ಮಂಡ್ಯ ಜಿಲ್ಲೆಯವರು ಕುಮಾರಸ್ವಾಮಿ ಮತ್ತು ಕುಟುಂಬವನ್ನು ನಂಬಿದ್ದಾರೆ. ಅವ್ರ ಮತ್ತು ಅವರ ಕುಟುಂಬಕ್ಕೆ ಜಿಲ್ಲೆಯ ಜನ್ರು ರಾಜಕೀಯ ಶಕ್ತಿ ತುಂಬಿದ್ದಾರೆ. ಯಾಕೇ ನಮ್ಮ ಜಿಲ್ಲೆ ರೈತರ ನಂಬಿಕೆ ಮೇಲೆ ಹೊಡೆದು ಸುಳ್ಳು ಹೇಳ್ತಾರೇ. ಮೊದ್ಲು ಕುಮಾರಸ್ವಾಮಿಯವರು ಸುಳ್ಳು ಹೇಳೋದನ್ನು ಬಿಡಬೇಕು. ನಾನು ಅವ್ರಲ್ಲಿ ಸುಳ್ಳು ಹೇಳೋದನ್ನು ಬಿಡ್ಲಿ ಅಂತಾ ಕೈ ಮುಗಿದು ಕೇಳ್ತೀನಿ ಎಂದರು.
ಚಿಕ್ಕಂದಿನಿಂದಲೂ ಈ ಭಗವಂತನ ಭಕ್ತರಾಗಿದ್ದೇವೆ. ಕಳೆದ ವರ್ಷ ನನ್ನ ಮಗಳ ಮದುವೆ ಮಾಡಿದ್ದೆ, ಆಗ ಈ ದೇವರ ಕಾರ್ಯ ಮಾಡಬೇಕಿತ್ತು ಮಾಡಿರಲಿಲ್ಲ. ಈ ಪೂಜೆ ಬಾಕಿ ಇತ್ತು ಅದರ ಜೊತೆಗೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಮ್ಮ ಕೇಸ್ ನಡೀತಾ ಇದೆ. ಅದು ಒಳ್ಳೆಯದಾಗಲಿ ಮತ್ತು ನಮ್ಮ ತಾಲೂಕಿಗೆ ಒಳ್ಳೆಯ ಮಳೆ ಬೆಳೆಯಾಗಿ ಸಂಮೃದ್ದಿಯಾಗಲಿ ಅಂತಾ ಪೂಜೆ ಮಾಡ್ತಿದ್ದಿನಿ. ಇಂದು ಸುಪ್ರೀಂಕೋರ್ಟ್ ನಲ್ಲಿ‌ ತೀರ್ಪು ಬರಲಿದ್ದು ನಮ್ಮ ಪರವಾಗಿ ಬರಲಿದೆ ಎಂಬ ಭರವಸೆ ಇದೆ ಎಂದರು.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.