ETV Bharat / state

ಜೂನ್ 4 ಮತ್ತು 5 ರಂದು ಕೆಆರ್​ಎಸ್‌ಗೆ ಕಾವೇರಿ ನೀರು ನಿರ್ವಹಣಾ ಮಂಡಳಿ.. ಮತ್ತೆ ರೈತರಲ್ಲಿ ಆತಂಕ - Mandya_krs

ಜೂನ್ 4 ಮತ್ತು 5 ರಂದು ಕೆಆರ್​ಎಸ್‌ಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ಭೇಟಿ ನೀಡುತ್ತಿದೆ. ನೀರಿನ ಸಂಗ್ರಹ ಹಾಗೂ ಕಳೆದ ವರ್ಷದಲ್ಲಿ ಬಿಡುಗಡೆ ಮಾಡಿದ ನೀರಿನ ಪ್ರಮಾಣದ ಪರಿಶೀಲನೆ ಮಾಡಲಿದೆ.

ಕೆಆರ್​ಎಸ್‌ಗೆ ಭೇಟಿ ನೀಡುತ್ತಿರುವ ಕಾವೇರಿ ನೀರು ನಿಯಂತ್ರಣ ಮಂಡಳಿ
author img

By

Published : May 31, 2019, 3:10 PM IST

ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿ ಮೊನ್ನೆ ಕೊಟ್ಟಿದ್ದ ಷರತ್ತಿಗೊಳಪಟ್ಟ ಆದೇಶ ಜಿಲ್ಲೆಯ ರೈತರಿಗೆ ಕೊಂಚ ನೆಮ್ಮದಿ ತರಿಸಿದೆ. ಒಳ ಹರಿವಿನ ಆಧಾರದ ಮೇಲೆ ನೀರು ಬಿಡುಗಡೆಗೆ ಆದೇಶ ನೀಡಿದ್ದರಿಂದ ರೈತರು ನಿರಾಳರಾಗಿದ್ದರು. ಆದರೆ, ಈಗ ಮತ್ತೆ ಜಿಲ್ಲೆಯ ರೈತರಿಗೆ ಆತಂಕ ಎದುರಾಗಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿಯ ಸದಸ್ಯರು ಜೂನ್ 4 ಮತ್ತು 5 ರಂದು ಕೆಆರ್​ಎಸ್‌ಗೆ ಭೇಟಿ ನೀಡುತ್ತಿದ್ದು, ನೀರಿನ ಸಂಗ್ರಹ ಹಾಗೂ ವರ್ಷದಲ್ಲಿ ಬಿಡುಗಡೆ ಮಾಡಿದ ಪ್ರಮಾಣದ ಪರಿಶೀಲನೆ ಮಾಡಲಿದ್ದಾರೆ. ಪರಿಶೀಲನೆ ನಂತರ ಖುದ್ದು ವಾಸ್ತವಾಂಶ ಪಡೆದು ತಮಿಳುನಾಡಿಗೆ ಪ್ರಯಾಣ ಮಾಡಲಿದ್ದಾರೆ.

ತಮಿಳುನಾಡಿನಲ್ಲಿ 2 ದಿನ ಪ್ರವಾಸ ಮಾಡಲಿರುವ ತಂಡ ನಂತರ ಪಾಂಡಿಚೇರಿ, ಕೇರಳಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಿದೆ. ಪ್ರವಾಸದ ವೇಳೆ ನೀರಾವರಿ ಭೂಮಿಯ ಪ್ರಮಾಣ, ಮಾಸಿಕ ಎಷ್ಟು ನೀರಿನ ಲಭ್ಯತೆ ಇದೆ, ರೈತರಿಗೆ ಹಾಗೂ ಕುಡಿಯಲು ಎಷ್ಟು ನೀರು ಬೇಕು ಎಂಬುದರ ಮಾಹಿತಿ ಸಂಗ್ರಹ ಮಾಡಲಿದೆ.

ಮಾಹಿತಿ ಸಂಗ್ರಹದ ನಂತರ ದೆಹಲಿಯಲ್ಲಿ ಮತ್ತೊಂದು ಸಭೆ ಮಾಡಿ ನೀರಿನ ಲಭ್ಯತೆ ಹಾಗೂ ಅವಶ್ಯಕತೆ ಮೇಲೆ ನೀರು ಬಿಡುಗಡೆಗೆ ಆದೇಶ ನೀಡುವ ಸಾಧ್ಯತೆ ಇದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿ ಮೊನ್ನೆ ಕೊಟ್ಟಿದ್ದ ಷರತ್ತಿಗೊಳಪಟ್ಟ ಆದೇಶ ಜಿಲ್ಲೆಯ ರೈತರಿಗೆ ಕೊಂಚ ನೆಮ್ಮದಿ ತರಿಸಿದೆ. ಒಳ ಹರಿವಿನ ಆಧಾರದ ಮೇಲೆ ನೀರು ಬಿಡುಗಡೆಗೆ ಆದೇಶ ನೀಡಿದ್ದರಿಂದ ರೈತರು ನಿರಾಳರಾಗಿದ್ದರು. ಆದರೆ, ಈಗ ಮತ್ತೆ ಜಿಲ್ಲೆಯ ರೈತರಿಗೆ ಆತಂಕ ಎದುರಾಗಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿಯ ಸದಸ್ಯರು ಜೂನ್ 4 ಮತ್ತು 5 ರಂದು ಕೆಆರ್​ಎಸ್‌ಗೆ ಭೇಟಿ ನೀಡುತ್ತಿದ್ದು, ನೀರಿನ ಸಂಗ್ರಹ ಹಾಗೂ ವರ್ಷದಲ್ಲಿ ಬಿಡುಗಡೆ ಮಾಡಿದ ಪ್ರಮಾಣದ ಪರಿಶೀಲನೆ ಮಾಡಲಿದ್ದಾರೆ. ಪರಿಶೀಲನೆ ನಂತರ ಖುದ್ದು ವಾಸ್ತವಾಂಶ ಪಡೆದು ತಮಿಳುನಾಡಿಗೆ ಪ್ರಯಾಣ ಮಾಡಲಿದ್ದಾರೆ.

ತಮಿಳುನಾಡಿನಲ್ಲಿ 2 ದಿನ ಪ್ರವಾಸ ಮಾಡಲಿರುವ ತಂಡ ನಂತರ ಪಾಂಡಿಚೇರಿ, ಕೇರಳಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಿದೆ. ಪ್ರವಾಸದ ವೇಳೆ ನೀರಾವರಿ ಭೂಮಿಯ ಪ್ರಮಾಣ, ಮಾಸಿಕ ಎಷ್ಟು ನೀರಿನ ಲಭ್ಯತೆ ಇದೆ, ರೈತರಿಗೆ ಹಾಗೂ ಕುಡಿಯಲು ಎಷ್ಟು ನೀರು ಬೇಕು ಎಂಬುದರ ಮಾಹಿತಿ ಸಂಗ್ರಹ ಮಾಡಲಿದೆ.

ಮಾಹಿತಿ ಸಂಗ್ರಹದ ನಂತರ ದೆಹಲಿಯಲ್ಲಿ ಮತ್ತೊಂದು ಸಭೆ ಮಾಡಿ ನೀರಿನ ಲಭ್ಯತೆ ಹಾಗೂ ಅವಶ್ಯಕತೆ ಮೇಲೆ ನೀರು ಬಿಡುಗಡೆಗೆ ಆದೇಶ ನೀಡುವ ಸಾಧ್ಯತೆ ಇದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

Intro:ಮಂಡ್ಯ: ಕಾವೇರಿ ನೀರು ನಿಯಂತ್ರಣ ಮಂಡಳಿ ಸಭೆ ಜಿಲ್ಲೆಯ ರೈತರಿಗೆ ಕೊಂಚ ನೆಮ್ಮದಿ ತಂದಿತ್ತು. ಒಳ ಹರಿವಿನ ಆಧಾರದ ಮೇಲೆ ನೀರು ಬಿಡುಗಡೆಗೆ ಆದೇಶ ನೀಡಿದ್ದೇ ನಿರಾಳರಾಗಲು ಕಾರಣವಾಗಿದೆ. ನಿರಾಳತೆಯ ಜೊತೆಗೆ ಈಗ ಮತ್ತೊಂದು ಆತಂಕ ಎದುರಾಗಿದೆ ಜಿಲ್ಲೆಯ ರೈತರಿಗೆ.
ಹೌದು, ಮಂಡಳಿಯ ಸದಸ್ಯರು ಜೂನ್ 4, 5ರಂದು ಕೆ.ಆರ್.ಎಸ್‌ಗೆ ಭೇಟಿ ನೀಡುತ್ತಿರುವ ವಿಚಾರ. 4 ಮತ್ತು 5 ಮಂಡಳಿ ಸದಸ್ಯರು ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ವರ್ಷದಲ್ಲಿ ಬಿಡುಗಡೆ ಮಾಡಿದ ಪ್ರಮಾಣದ ಪರಿಶೀಲನೆ ಮಾಡಲಿದ್ದಾರೆ. ಪರಿಶೀಲನೆ ನಂತರ ಖುದ್ದು ವಾಸ್ತವಾಂಶ ಪಡೆದು ತಮಿಳುನಾಡಿಗೆ ಪ್ರಯಾಣ ಮಾಡಲಿದ್ದಾರೆ.
ತಮಿಳುನಾಡಿನಲ್ಲಿ ಎರಡು ದಿನ ಪ್ರವಾಸ ಮಾಡಲಿರುವ ತಂಡ ನಂತರ ಪಾಂಡಿಚೇರಿ, ಕೇರಳಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಿದ್ದಾರೆ.
ಪ್ರವಾಸದ ವೇಳೆ ನೀರಾವರಿ ಭೂಮಿಯ ಪ್ರಮಾಣ, ಮಾಸಿಕ ಎಷ್ಟು ನೀರಿನ ಲಭ್ಯತೆ ಇದೆ, ರೈತರಿಗೆ ಹಾಗೂ ಕುಡಿಯಲು ಎಷ್ಟು ನೀರು ಬೇಕು ಎಂಬುದರ ಮಾಹಿತಿ ಸಂಗ್ರಹ ಮಾಡಲಿದ್ದಾರೆ.
ಮಾಹಿತಿ ಸಂಗ್ರಹದ ನಂತರ ದೆಹಲಿಯಲ್ಲಿ ಮತ್ತೊಂದು ಸಭೆ ಮಾಡಿ ನೀರಿನ ಲಭ್ಯತೆ ಹಾಗೂ ಅವಶ್ಯಕತೆ ಮೇಲೆ ನೀರು ಬಿಡುಗಡೆಗೆ ಆದೇಶ ನೀಡುವ ಸಾಧ್ಯತೆ ಇದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

Mandya_krs
ETV Bharat Logo

Copyright © 2025 Ushodaya Enterprises Pvt. Ltd., All Rights Reserved.