ETV Bharat / state

ಸಾಲಬಾಧೆ ಹಿನ್ನೆಲೆ: ದಂಪತಿ ನೇಣಿಗೆ ಶರಣು - etv bharat

ಸಾಲಕ್ಕೆ ಹೆದರಿ ದಂಪತಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ದಂಪತಿ ನೇಣಿಗೆ ಶರಣು
author img

By

Published : Jul 18, 2019, 2:03 PM IST

ಮಂಡ್ಯ: ಸಾಲಬಾಧೆಯಿಂದ ರೈತ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮಕ್ಕೆ ಕೃಷಿ ಕೂಲಿಗೆ ಬಂದು ವಾಸವಾಗಿದ್ದ ಚಾಮರಾಜನಗರ ಜಿಲ್ಲೆಯ ಬಸವನಹಳ್ಳಿಯ ಮಂಜುನಾಥ್ (58) ಹಾಗೂ ಇಂದ್ರಾಣಿ (50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಐದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ನೆಲೆಸಿದ್ದರು.‌ ಕೋಳಿ ಫಾರಂ ಸೇರಿದಂತೆ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.‌

ದಂಪತಿ ನೇಣಿಗೆ ಶರಣು

ಬೈಕ್ ಸಾಲ ಸೇರಿದಂತೆ ವೈಯಕ್ತಿಕ ಸಾಲ ಮಾಡಿದ್ದರು. ದಿನಕ್ಕೆ 500 ರೂ. ಬಡ್ಡಿಯನ್ನು ಪಾವತಿ ಮಾಡುತ್ತಿದ್ದರು. ಜೊತೆಗೆ ಮನೆಯಲ್ಲಿದ್ದ ವಸ್ತುಗಳನ್ನು ಒತ್ತೆ ಸಹ ಇಟ್ಟಿದ್ದರು ಎಂದು ಹೇಳಲಾಗಿದೆ. ಸಾಲಬಾಧೆಗೆ ಬೇಸತ್ತು ಮನೆಯಲ್ಲೇ ನೇಣಿಗೆ ಶರಣಾಗಿದ್ದು, ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮಂಡ್ಯ: ಸಾಲಬಾಧೆಯಿಂದ ರೈತ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮಕ್ಕೆ ಕೃಷಿ ಕೂಲಿಗೆ ಬಂದು ವಾಸವಾಗಿದ್ದ ಚಾಮರಾಜನಗರ ಜಿಲ್ಲೆಯ ಬಸವನಹಳ್ಳಿಯ ಮಂಜುನಾಥ್ (58) ಹಾಗೂ ಇಂದ್ರಾಣಿ (50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಐದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ನೆಲೆಸಿದ್ದರು.‌ ಕೋಳಿ ಫಾರಂ ಸೇರಿದಂತೆ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.‌

ದಂಪತಿ ನೇಣಿಗೆ ಶರಣು

ಬೈಕ್ ಸಾಲ ಸೇರಿದಂತೆ ವೈಯಕ್ತಿಕ ಸಾಲ ಮಾಡಿದ್ದರು. ದಿನಕ್ಕೆ 500 ರೂ. ಬಡ್ಡಿಯನ್ನು ಪಾವತಿ ಮಾಡುತ್ತಿದ್ದರು. ಜೊತೆಗೆ ಮನೆಯಲ್ಲಿದ್ದ ವಸ್ತುಗಳನ್ನು ಒತ್ತೆ ಸಹ ಇಟ್ಟಿದ್ದರು ಎಂದು ಹೇಳಲಾಗಿದೆ. ಸಾಲಬಾಧೆಗೆ ಬೇಸತ್ತು ಮನೆಯಲ್ಲೇ ನೇಣಿಗೆ ಶರಣಾಗಿದ್ದು, ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:ಮಂಡ್ಯ: ಸಾಲಭಾದೆಯಿಂದ ರೈತ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮದ್ದೂರು ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮಕ್ಕೆ ಕೃಷಿ ಕೂಲಿಗೆ ಬಂದು ವಾಸವಾಗಿದ್ದ ಚಾಮರಾಜನಗರ ಜಿಲ್ಲೆಯ ಬಸವನಹಳ್ಳಿಯ ಮಂಜುನಾಥ್(58) ಹಾಗೂ ಇಂದ್ರಾಣಿ(50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಐದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ನೆಲೆಸಿದ್ದರು.‌ ಕೋಳಿ ಫಾರಂ ಸೇರಿದಂತೆ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.‌
ಬೈಕ್ ಸಾಲ ಸೇರಿದಂತೆ ವೈಯಕ್ತಿಕ ಸಾಲ ಮಾಡಿದ್ದರು. ದಿನಕ್ಕೆ 500 ರೂಪಾಯಿ ಬಡ್ಡಿಯನ್ನು ಪಾವತಿ ಮಾಡುತ್ತಿದ್ದರು. ಜೊತೆಗೆ ಮನೆಯಲ್ಲಿದ್ದ ವಸ್ತುಗಳನ್ನು ಒತ್ತೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಸಾಲಬಾಧೆಗೆ ಬೇಸತ್ತು ಮನೆಯಲ್ಲೇ ನೇಣಿಗೆ ಶರಣಾಗಿದ್ದು, ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.