ETV Bharat / state

ಭತ್ತಕ್ಕೆ ಬೆಂಬಲ ಬೆಲೆ ಹೆಚ್ಚಳ ಭರವಸೆ: ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ... ರೈತರಿಗೆ ಸಿಗುತ್ತಾ ಸಿಹಿ? - ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು, ರಾಜ್ಯ ಸರ್ಕಾರವು ವಿಶೇಷ ಪ್ರೋತ್ಸಾಹದನದಡಿ ಭತ್ತಕ್ಕೆ ಬೆಂಬಲ ಬೆಲೆ ಸೂಚಿಸಬೇಕೆಂದು ಬಿಎಸ್​ವೈಗೆ ಶಾಸಕರ ನಿಯೋಗ ಮನವಿ ಮಾಡಿದ್ದಕ್ಕೆ ಸಿಎಂ ಸ್ಪಂದಿಸಿದ್ದಾರೆ.

CM response
ಸಿಎಂ ಸ್ಪಂದನೆ
author img

By

Published : Jan 7, 2020, 9:30 AM IST

ಗಂಗಾವತಿ: ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು ವಿಶೇಷ ಪ್ರೋತ್ಸಾಹದನದಡಿ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಭೇಟಿಯಾದ ಶಾಸಕರ ನಿಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ.

CM response
ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ಪ್ರತಿ ಕ್ವಿಂಟಾಲ್​ಗೆ ಕೇಂದ್ರ ಸರ್ಕಾರ 1,835 ರೂ. ನಿಗದಿ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾವೂ ಹೆಚ್ಚುವರಿ ಪ್ರತಿ ಕ್ವಿಂಟಾಲ್​ಗೆ 200 ರೂ. ಒಟ್ಟು ರೂ.2015 ನೀಡುವುದಾಗಿ ಸಂಸದರ ನೇತೃತ್ವದಲ್ಲಿನ ನಿಯೋಗಕ್ಕೆ ಸಿಎಂ ಒಪ್ಪಿಗೆ ನೀಡಿ ಘೋಷಣೆ ಮಾಡಿದ್ದಾರೆ ಎಂದು ಶಾಸಕ ಬಸವರಾಜ್ ದಡೇಸೂಗೂರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇನ್ನು ನಿಯೋಗದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ ಗಂಗಾವತಿ, ಸೋಮಲಿಂಗಪ್ಪ ಸಿರುಗುಪ್ಪ, ಪ್ರತಾಪಗೌಡ ಪಾಟೀಲ್ ಮಸ್ಕಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

CM response
ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ಗಂಗಾವತಿ: ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು ವಿಶೇಷ ಪ್ರೋತ್ಸಾಹದನದಡಿ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಭೇಟಿಯಾದ ಶಾಸಕರ ನಿಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ.

CM response
ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ಪ್ರತಿ ಕ್ವಿಂಟಾಲ್​ಗೆ ಕೇಂದ್ರ ಸರ್ಕಾರ 1,835 ರೂ. ನಿಗದಿ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾವೂ ಹೆಚ್ಚುವರಿ ಪ್ರತಿ ಕ್ವಿಂಟಾಲ್​ಗೆ 200 ರೂ. ಒಟ್ಟು ರೂ.2015 ನೀಡುವುದಾಗಿ ಸಂಸದರ ನೇತೃತ್ವದಲ್ಲಿನ ನಿಯೋಗಕ್ಕೆ ಸಿಎಂ ಒಪ್ಪಿಗೆ ನೀಡಿ ಘೋಷಣೆ ಮಾಡಿದ್ದಾರೆ ಎಂದು ಶಾಸಕ ಬಸವರಾಜ್ ದಡೇಸೂಗೂರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇನ್ನು ನಿಯೋಗದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ ಗಂಗಾವತಿ, ಸೋಮಲಿಂಗಪ್ಪ ಸಿರುಗುಪ್ಪ, ಪ್ರತಾಪಗೌಡ ಪಾಟೀಲ್ ಮಸ್ಕಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

CM response
ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ
Intro:ರಾಯಚೂರು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು ವಿಶೇಷ ಪ್ರೋತ್ಸಾಹ ಧನದಡಿ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಭೇಟಿಯಾದ ಶಾಸಕರ ನಿಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ.
Body:ಭತ್ತಕ್ಕೆ ಬೆಂಬಲ ಬೆಲೆ: ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ
ಗಂಗಾವತಿ:
ರಾಯಚೂರು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು ವಿಶೇಷ ಪ್ರೋತ್ಸಾಹ ಧನದಡಿ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಭೇಟಿಯಾದ ಶಾಸಕರ ನಿಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ.
ಪ್ರತಿ ಕ್ವಿಂಟಾಲ್ಗೆ ಕೇಂದ್ರ ಸಕರ್ಾರ 1835 ರೂಪಾಯಿ ನಿಗಧಿ ಮಾಡಿದೆ. ಇದರ ಜೊತೆಗೆ ರಾಜ್ಯ ಸಕರ್ಾರವೂ ಹೆಚ್ಚುವರಿ ಪ್ರತಿ ಕ್ವಿಂಟಾಲ್ಗೆ ಇನ್ನೂರು ರೂಪಾಯಿ ಒಟ್ಟು ರೂ.2015 ನೀಡುವುದಾಗಿ ಸಂಸದರ ನೇತೃತ್ವದಲ್ಲಿನ ನಿಯೋಗಕ್ಕೆ ಸಿಎಂ ಒಪ್ಪಿಗೆ ನೀಡಿ ಘೋಷಣೆ ಮಾಡಿದ್ದಾರೆ ಎಂದು ಶಾಸಕ ಬಸವರಾಜ್ ದಢೇಸ್ಗೂರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನಿಯೋಗದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ ಗಂಗಾವತಿ, ಸೋಮಲಿಂಗಪ್ಪ ಸಿರುಗುಪ್ಪ, ಪ್ರತಾಪಗೌಡ ಪಾಟೀಲ್ ಮಸ್ಕಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Conclusion:ನಿಯೋಗದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ ಗಂಗಾವತಿ, ಸೋಮಲಿಂಗಪ್ಪ ಸಿರುಗುಪ್ಪ, ಪ್ರತಾಪಗೌಡ ಪಾಟೀಲ್ ಮಸ್ಕಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.